ಅಟಲ್ ಬಿಹಾರಿ ವಾಜಪೇಯಿ ಅಜಾತಶತ್ರು - Ajatha Shatru(Vishweshwar Bhat)
- ₹425₹420
ಪ್ರಕಾಶಕರು | : | ಸಪ್ನ ಬುಕ್ ಹೌಸ್ |
Author | |
Vishweshwar Bhat | |
Publisher | |
Sapna Book House |
Reviews
There are no reviews for this product.
ಪ್ರಕಾಶಕರು | : | ಸಪ್ನ ಬುಕ್ ಹೌಸ್ |
Author | |
Vishweshwar Bhat | |
Publisher | |
Sapna Book House |
There are no reviews for this product.
Related Products
ಇವು ಅಲ್ಲಲ್ಲಿ, ಆಗಾಗ ಬರೆದ ಬರಹಗಳ ಸಂಗ್ರಹ. ಪತ್ರಕರ್ತನಾದವನು ಇಂಥ ಬರಹಗಳನ್ನು ಸಂಗ್ರಹಿಸಿ ಇಡದಿದ್ದರೆ ಕೈಗೆ ಸಿಗದ ಪಾತರಗಿತ್ತಿಗಳಂತೆ ಹಾರಿಹೋಗುತ್ತವೆ. ಪ್ರತಿದಿನ ಬರೆದ ಎಲ್ಲ ಬರಹಗಳನ್ನು ಸಂಗ್ರಹಿಸಿಡಲು ಸಾಧವಿಲ್ಲ. ಎಲ್ಲ ಬರಹಗಳನ್ನು ಸಂಗ್ರಹಿಸಿಡುವ ಅಗತ್ಯವೂ ಇರುವುದಿಲ್ಲ. ಬರೆಯುವುದರ ಜತೆಗೆ ಸಂಗ್ರಹಕಾರನ ಕೆಲಸವನ್ನೂ ಮಾಡಬೇಕಾಗುತ್ತದೆ. ಇವು ಮಹತ್ತರ ಬರಹಗಳೆಂಬ ಯಾವುದೇ ಡೌಲು ನನ್ನಲ್ಲಿ ಇಲ್ಲ.ವಿಶೇಷ ಸಂಚಿಕೆಗಳಿಗೆ ಬರೆದ ಲಘು ಧಾಟಿಯ ಸಂಪಾದಕೀಯಗಳಿವು. ಸಂಪಾದಕೀಯ ಅಂದ ಕೂಡಲೇ ಹಠಾತ್ತನೆ ಗಂಭೀರವದನರಾಗಬೇಕಿಲ್ಲ. ಹಾಗಂತ ಇದು ಜಾಲಿ ಮೂಡಿನ ಬರಹಗಳೂ ಅಲ್ಲ. ಯಾವುದೇ ಪ್ರಕಾರದ ಬರಹಗಳಿರಲಿ, ಸಂಪಾದಕೀಯವೋ, ದಂತವೈದ್ಯವೋ, ಜ್ಯೋತಿಷ್ಯವೋ, ಅದು ಓದುಗನನ್ನು ಆವರಿಸಿಕೊಂಡು ಓದಿಸಿಕೊಳ್ಳಬೇಕು. ಅದು ಯಾವುದೇ ಬರಹದ ಮೂಲದ್ರವ್ಯ. ಆ ಹಿನ್ನೆಲೆಯಲ್ಲಿ ಮೂಡಿದ ಬರಹಗಳಿವು ಎಂಬ ಪ್ರವೇಶನುಡಿ ಸಾಕು. ಉಳಿದಂತೆ ಅನ್ನ ಬೆಂದಿದೆಯೋ, ಇಲ್ಲವೋ ಎಂಬುದನ್ನು ಹಿಚುಕಿನೋಡಲು ನೀವು ಇದ್ದೇ ಇದ್ದೀರಿ.ಎಲ್ಲೆಲ್ಲೋ ಚರುದಿಹೋದ ಮೋಡಗಳೆಲ್ಲ ಒಂದೆಡೆ ಸೇರಿದಾಗಲೇ ಮಳೆಯಾಗೋದು. ಚದುರಿಹೋಗುತ್ತಿದ್ದ ಬರಹಗಳೆಲ್ಲ ಇಲ್ಲಿ ಸೇರಿ ಪುಸ್ತಕವಾಗಿದೆ. ಒಂದಕ್ಕೊಂದು ಸಂಬಂಧವಿರದ ಲೇಖನಗಳಿವು. ಹೀಗಾಗಿ ಇವುಗಳನ್ನು ಆರಂಭದಿಂದ ಒಂದು ಕ್ರಮದಲ್ಲಿ ಓದಬೇಕೆಂದಿಲ್ಲ. ಯಾವ ಅಧ್ಯಾಯದಿಂದ ಬೇಕಾದರೂ ಓದಬಹುದು..
Add to Cartವಕ್ರತುಂಡೋಕ್ತಿಯ ಯಶಸ್ಸಿನ ಸಿಂಹಪಾಲು ಸಲ್ಲಬೇಕಾದ್ದು ಅದರ ಗಾತ್ರಕ್ಕೆ. ಬಹಳಷ್ಟು ಜನ ‘ನಿಮಗೊಂದು ಜೋಕ್ ಹೇಳ್ತೀನಿ’ ಎಂಬ ಪೀಠಿಕೆಯೊಂದಿಗೆ ಶುರು ಮಾಡಿ, ಅನವಶ್ಯಕವಾಗಿ ಎಳೆದೂ ಎಳೆದೂ ಸುಸ್ತು ಹೊಡೆಸುತ್ತಾರೆ. ಆ ಜೋಕಿನ ಕೊನೆ ಸ್ವಾರಸ್ಯವಾಗಿದ್ದರೂ, ಕೊನೆ ತಲುಪುವ ಹೊತ್ತಿಗೆ ಕೋಮಾವಸ್ಥೆಗೆ ತಲುಪುವುದರಿಂದ ಅದು ನಮ್ಮನ್ನು ತಟ್ಟುವುದಿಲ್ಲ. ಆದರೆ ವಿಶ್ವೇಶ್ವರ ಭಟ್ಟರ ವಕ್ರತುಂಡೋಕ್ತಿಯ ವರಸೆಯೇ ಬೇರೆ. ಒಂದು ಅಥವಾ ಎರಡು ಸಾಲುಗಳು, ಕೆಲವೇ ಪದಗಳು! ತುಂಡುಲಂಗದ ಚೆಲುವೆ ಕಣ್ಣು ಹೊಡೆದಂತೆ ಇವು ನಮ್ಮನ್ನು ಆಕರ್ಷಿಸುತ್ತವೆ. ಒಂದೊಂದೂ ತಿಳಿಹಾಸ್ಯದ ಬುಗ್ಗೆ. ಇದೊಂದು ವಿಶಿಷ್ಟ ಕೃತಿ. ಕೆಲವಂತೂ ವಿನ್ಯಾಸದಲ್ಲಿ ಗದ್ಯದಂತೆ ಕಂಡರೂ ಪರಿಣಾಮದಲ್ಲಿ ಒಳ್ಳೆಯ ಹನಿಗವನಗಳಂತಿವೆ. ಗದ್ಯದಲ್ಲಿ ಕಾವ್ಯದ ಬೆರಗನ್ನು ಉಂಟು ಮಾಡಿದ ಭಟ್ಟರ ರೀತಿ ಅನುಕರಣೀಯ...
Sold outkannadalokakarnataka@gmail.com
ದೂರವಾಣಿ/ವಾಟ್ಸಪ್ಪ್ : +91-8660404034