ಪ್ರಕಾಶಕರು | : | ಸಾವಣ್ಣ ಎಂಟರ್ಪ್ರೈಸಸ್ |
Publisher | |
Sawanna Enterprises |
ಪ್ರಕಾಶಕರು | : | ಸಾವಣ್ಣ ಎಂಟರ್ಪ್ರೈಸಸ್ |
Publisher | |
Sawanna Enterprises |
ಚಂದ್ರಕಾಂತ್ ಎಸ್ ಸಿಂಗಟಾಲೂರ - 07/08/2021
ಸನಾತನ ಧಮ೯., ನಮ್ಮ ಪೂವಿ೯ಕರ ಜ್ಞಾನ ಭಂಡಾರದ , ಬೌಗೋಳಿಕ ತಿಳುವಳಿಕೆಯ ಆಗರ ಇದು.Related Products
ಪ್ರಕಾಶಕರು:ಸಾವಣ್ಣ ಎಂಟರ್ಪ್ರೈಸಸ್ಡಾ. ಯಂಡಮೂರಿ ವೀರೇಂದ್ರನಾಥ್ ಅವರ ಶುಭನುಡಿನನಗೆ ಯತಿರಾಜ್ ವೀರಾಂಬುಧಿ ಅವರು ಮೂವತ್ತು ವರ್ಷಗಳಿಗೂ ಹಿಂದಿನಿಂದ ಪರಿಚಯ. ನನ್ನ ಕಾದಂಬರಿಗಳನ್ನು ಮೂಲದಲ್ಲಿ ಓದಲು ತೆಲುಗು ಕಲಿತರೆಂಬುದು ಸಂತೋಷದ ವಿಷಯ. ಯತಿರಾಜ್ ನನ್ನ ಅನೇಕ ಪುಸ್ತಕಗಳನ್ನು ಅವರ ಪ್ರಕಾಶನದಲ್ಲಿ ಪ್ರಕಟಿಸಿದ್ದಾಾರೆ. ನನ್ನ ಇತ್ತೀಚಿನ ಮೂರು ಪುಸ್ತಕಗಳನ್ನು ಕನ್ನಡಕ್ಕೆೆ ಅನುವಾದಿಸಿದ್ದಾಾರೆ. ಅವರು ‘ಲೈಫು ಇಷ್ಟೇನೆ..!’ ಪುಸ್ತಕದ ಥೀಮ್ ವಿವರಿಸಿದಾಗ ಅದು ಚೆನ್ನಾಾಗಿದೆ ಎನಿಸಿತು.ಯತಿರಾಜ್ ವೀರಾಂಬುಧಿ ಅವರಿಗೆ ಶುಭ ಕೋರುತ್ತೇನೆ. ಕಷ್ಟವೆನ್ನುವುದು ಜೀವನದ ಒಂದು ಭಾಗ. ಕಷ್ಟ ಬಂದಾಗ ನಮ್ಮ ಶಕ್ತಿಿಯ ಪರೀಕ್ಷೆ ನಡೆಯುತ್ತದೆ. ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವೆವೋ ಇಲ್ಲವೋ ಎನ್ನುವುದು ನಮ್ಮ ಮನೋಸ್ಥೈರ್ಯದ ಮೇಲೆ ಆಧಾರಗೊಂಡಿದೆ. ನಾವು ಇರುವುದು ಸಮಾಜದಲ್ಲಿ. ಇಲ್ಲಿ ನಮ್ಮ ಪ್ರತಿಯೊಂದು ಚಟುವಟಿಕೆಯನ್ನೂ ಸಮಾಜವು ದುರ್ಬೀನಿನಿಂದ ನೋಡುತ್ತಿಿರುತ್ತದೆ. ಕೆಲವೊಮ್ಮೆೆ ಅದಕ್ಕೆೆ ಉತ್ತರಿಸಬೇಕಾಗಬಹುದು. ಆದರೆ ನಮ್ಮ ಸಹಾಯಕ್ಕೆೆ ಸಮಾಜ ಪ್ರತಿಸಲ ಬರುವುದೇ? ಅಥವಾ ನಮ್ಮನ್ನು ಟೀಕೆ ಮಾಡುತ್ತಾಾ ಇರುವುದೇ? ಈ ತುಮುಲಗಳನ್ನು ಬಿಡಿಬಿಡಿಯಾಗಿ ಒಂದೊಂದೇ ಮೆಟ್ಟಿಿಲಿನಂತೆ ನೋಡಿದಾಗ ಅನೇಕ ಸತ್ಯಗಳು ಹೊಳೆಯುತ್ತವೆ. ಅದರಲ್ಲಿ ಕೆಲವು ಕಹಿಸತ್ಯಗಳೂ ಹೌದು..
Add to Cartಗುರು ಕನ್ನಡದ ಅತ್ಯಂತ ಕ್ರಿಯಾಶೀಲ ಮನಸ್ಸುಗಳಲ್ಲಿ ಒಂದು. ಇಲ್ಲಿ ಹದಿನೆಂಟು ಬರಹಗಳಿವೆ. ಕೆಲವೊಂದು ಅಪ್ಪಟ ಕಥೆಗಳು. ಕೆಲವು ಅರಗತೆಗಳು, ಇನ್ನು ಕೆಲವು ಜೀವನದಲ್ಲಿ ನಡೆದ ಇಂಟ್ರೆಸ್ಟಿಂಗ್ ಘಟನೆಗಳು ಮತ್ತು ಕೊನೆಯಲ್ಲಿ ಅವರ ಒಂದು ಸಂದರ್ಶನ. ಆದರೆ ಈ ಎಲ್ಲ ಬರಹಗಳ ಮುಖ್ಯ ಲಕ್ಷಣವೆಂದರೆ ಓದಿಸಿಕೊಳ್ಳೋ ಗುಣ... ಹಿಡಿದಿಟ್ಟುಕೊಳ್ಳೋ ಕ್ವಾಲಿಟಿ...! ಹಾಗಂತ ತುಂಬಾ ಗಂಭೀರ ಗುರು ಅಂದ್ಕೋಬೇಡಿ.. ಗುರು ಮಹಾನ್ ತುಂಟ. ಹುಟ್ಟಾತರ್ಲೆ. ಆದರೆ ಈ ತುಂಟತನವೂ, ಈ ತರಲೆಯೂ ಎಲ್ಲರಿಗೂ ಸುಲಭವಾಗಿ ದಕ್ಕುವಂಥದಲ್ಲ.. ಕಾರಣ ಈ ತುಂಟತನದ ಹಿಂದೆ ಪ್ರಬುದ್ಧ ಮನಸ್ಸಿದೆ...
Add to Cartkannadalokakarnataka@gmail.com
ದೂರವಾಣಿ/ವಾಟ್ಸಪ್ಪ್ : +91-8660404034