ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಕಾದಂಬರಿ/ಕಾವ್ಯ

ಕಾದಂಬರಿ/ಕಾವ್ಯ

ಒಂದು ಕಥೆ ಹೇಳ್ಳಾ - Ondu Kathe Helala(Rajamma DK)
₹120 Ex Tax: ₹120

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್ISBN: 978-93-82348-69-6 ಪುಟಗಳು : ೧೩೨..

Add to Cart
ಕತೆಗಾರರ ಕೈಪಿಡಿ(ಜೋಗಿ) - Kathegarara Kaipidi(Jogi)
₹500₹450 Ex Tax: ₹450

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು: 448..

Add to Cart
Jai Bhajarangabali - ಜೈ ಭಜರಂಗಬಲಿ(Veerabhadrappa Kum)
₹225 Ex Tax: ₹225

ಪ್ರಕಾಶಕರು : ಸಪ್ನ ಬುಕ್ ಹೌಸ್..

Add to Cart
L -ಎಲ್(Jogi)
₹120 Ex Tax: ₹120

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು          :      ೧೩೨..

Add to Cart
Modern ಆಧ್ಯಾತ್ಮ - Modern Aadyatma(Roopa Iyer)
₹225 Ex Tax: ₹225

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Add to Cart
Selfie ವಿಥ್ ಲೈಫ್ - Selfie with Life(Vishweshwar Bhat)
₹200 Ex Tax: ₹200

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಅಂಚು - Anchu(S L Byrappa)
₹340 Ex Tax: ₹340

ತನ್ನನ್ನು ಅವಿಚಿಕೊಂಡ ಅನ್ಯಾಯಗಳನ್ನು ಎತ್ತಿ ಎಸೆಯುವ ಭಾವಶಕ್ತಿ ಇಲ್ಲದ ಮನಸ್ಸು ತನ್ನನ್ನು ತಾನೇ ನಾಶಮಾಡಿಕೊಳ್ಳುವ ತನ್ನನ್ನು ಪ್ರೀತಿಸುವವರ ಮೇಲೆ ಕ್ರೌರ್ಯವನ್ನು ಮಸೆಯುವ ವಿಕೃತಿಗೆ ತಿರುಗಿರುವುದೇ ‘ ಅಂಚು’ವಿನ ವಸ್ತುವಾಗಿದೆ.ಜೀವನಪ್ರೀತಿ ಮತ್ತು ಸಾವಿನ ಪ್ರಪಾತಗಳ ಅಂಚಿನಲ್ಲಿ ನಿಂತಿರುವ ವ್ಯಕ್ತಿಯನ್ನು ತನ್ನತ್ತ ಸೆಳೆದುಕೊಳ್ಳಲು ಬೇಕಾದ ಪ್ರೀತಿಯು ಈ ಕ್ರೌರ್ಯಕ್ಕೆ ವಿರುದ್ದತೂಕವನ್ನು ಸೃಷ್ಟಿಸುತ್ತದೆ.ಈ ಸ್ಥೂಲವಸ್ತುವಿನ ಹಂದರದಲ್ಲಿ ಸ್ಪುಟವಾಗಿ ನಿಲ್ಲುವ ಪಾತ್ರಗಳು ಮಾನವಸನ್ನಿವೇಶಗಳು ಹಾಗೂ ಮನಃಪ್ರವೃತ್ತಿಯ ಗುಹ್ಯಸ್ಥಾನಗಳಿಗೆ ಟಾರ್ಚ್ ಹಾಕಿ ತೋರಿಸುವ ತಂತ್ರ ವಿಶ್ಲೇಷಣೆಗಳಿಂದ ಭೈರಪ್ಪನವರು ಈ ಕಾದಂಬರಿಯಲ್ಲಿ ಹೊಸ ದ್ರವ್ಯ ಹಾಗೂ ವಿಧಾನಗಳನ್ನು ಆವಿಷ್ಕರಿಸಿದ್ದಾರೆ...

Add to Cart
ಅಂಟಿದ ಅಪರಂಜಿ - Antida Aparanji(Shivarama Karantha K)
₹160 Ex Tax: ₹160

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಅಂತರಗಂಗೆ - Antaragange(Masti Venkatesh Iyengar)
₹550 Ex Tax: ₹550

ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಜೂನ್ 6, 1891 - ಜೂನ್ 7, 1986) ಅವರು ಕನ್ನಡದ ಅಣ್ಣ! ವಿನಾಯಕ ಕೃಷ್ಣ ಗೋಕಾಕರು ಮಾಸ್ತಿಯವರನ್ನು ಕನ್ನಡದ ಆಸ್ತಿ ಎಂದು ಕರೆದರು. ಕುವೆಂಪು ಅವರು ‘ಮಾಸ್ತಿಯವರ ಸಾಹಿತ್ಯ ದೊಡ್ಡದು; ಅವರು ಅದಕ್ಕಿಂತಲೂ ದೊಡ್ಡವರೆಂದು ನನ್ನ ಭಾವನೆ‘ ಎಂದಿರುವ ಮಾತು ಅಕ್ಷರಶಃ ನಿಜ. ಮಾಸ್ತಿಯವರು ಬದುಕಿದ್ದು 95 ವರ್ಷಗಳು! ಇದರಲ್ಲಿ 65 ವರ್ಷಗಳ ಕಾಲ ಅವರು ಕನ್ನಡದಲ್ಲಿ ಬರೆದರು! ಇತರ ಸಾಹಿತಿಗಳಿಂದ ಕನ್ನಡ ಸಾಹಿತ್ಯ ಕೃತಿಗಳನ್ನು ಬರೆಯಿಸಿದರು. ಅನೇಕ ಜನರ ಪುಸ್ತಕಗಳು ಪ್ರಕಟವಾಗಲು ಹಣ ಸಹಾಯ ಮಾಡಿದರು ಇಲ್ಲವೇ ತಮ್ಮ ಸ್ವಂತ ಹಣದಿಂದ ಪ್ರಕಟಿಸಿದರು. ‘ಜೀವನ‘ ದಂತಹ ಮಾಸಪತ್ರಿಕೆಯನ್ನು 21 ವರ್ಷಗಳ ಕಾಲ ನಡೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಕರ್ನಾಟಕದಲ್ಲಿ ಕನ್ನಡ ಜಾಗೃತಿಯನ್ನುಂಟು ಮಾಡಿದರು. ಮಾಸ್ತಿಯವರು ಸುಮಾರು 15,000 ಪುಟಗಳ ಸಾಹಿತ್ಯವನ್ನು ಕನ್ನಡಿಗರಿಗೆ ಬಿಟ್ಟುಹೋಗಿದ್ದಾರೆ ಎಂದರೆ ಅವರ ಪ್ರತಿಭೆ ಎಂತಹ ದೈತ್ಯ ಸ್ವರೂಪದ್ದಾಗಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳಬಹುದು. ಅವರ ಗದ್ಯ ಶೈಲಿ ಎಷ್ಟು ಸರಳವಾಗಿದೆ, ಎಷ್ಟು ಆಕರ್ಷಕವಾಗಿದೆ ಎಂದರೆ, ಅಂತಹ ಶೈಲಿಯನ್ನು ರೂಪಿಸಿಕೊಂಡ ಮತ್ತೊಬ್ಬ ಸಾಹಿತಿ ಅಪರೂಪ. ಮಾಸ್ತಿಯವರ ಬದುಕನ್ನು ಶ್ರೀ ಟಿ.ಎಸ್.ಗೋಪಾಲ್ ಅವರು ಈ ಪುಸ್ತಕದಲ್ಲಿ ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ...

Add to Cart
ಅಂತರ್‌ಮುಖಿ - Antharmukhi(Yandamoori Veerendranth)
₹175 Ex Tax: ₹175

ಪ್ರಕಾಶಕರು:ಸಾಹಿತ್ಯ ಪ್ರಕಾಶನ, Sahitya Prakashana..

Add to Cart
ಅಕಾರ್ಯ - Akarya(Yathiraj Veerambudhi)
₹150 Ex Tax: ₹150

ಪ್ರಕಾಶಕರು : ಚಾರುಮತಿ ಪ್ರಕಾಶನ..

Add to Cart
ಅಗ್ನಿದಿವ್ಯ - Agni Divya(Saisuthe)
₹195 Ex Tax: ₹195

‘ಅಗ್ನಿಮಿಳೇ ಪುರೋಹಿತಂ...ಯಜ್ಞಸ್ತದೇವಮೃತ್ವಿಜಂ|ಹೊರಾರಂ ರತ್ನಧಾತಮಂ||೧||’ಮನುಕುಲದ ಅತ್ಯಂತ ಪುರಾತನವಾದ ವೇದಗಳಲ್ಲಿ ಮೊದಲನೆಯದಾದ ಋಗ್ವೇದದ ಮೊಟ್ಟ ಮೊದಲ ಸಾಲು ‘ಅಗ್ನಿದೇವನೇ ನಿನ್ನನ್ನು ಪ್ರಾರ್ಥಿಸುತ್ತಿದ್ದೇವೆ. ಅಂಧಕಾಋಅವನ್ನ ಕರಗಿಸಿ ಬೆಳಕು ನೀಡುವವನೇ, ನಿನ್ನೆಡೆಗೆ ಅನುದಿನವು ಬರುತ್ತಿದ್ದೇವೆ. ಅತ್ಯಂತ ಭಕ್ತಿಪೂರ್ವಕವಾಗಿ ಕೃತಜ್ಞತಾಭಾವದಿಂದ ನಿನಗಿದೋ ವಂದನೆ.’ ಇದು ಸನಾತನ ಹಿಂದುಧರ್ಮಕ್ಕೆ ಭಾರತೀಯ ಸಂಸ್ಕೃತಿಗೆ ಹಿಡಿದ ಕನ್ನಡಿ. ಇದರಿಂದ ಪ್ರಭಾವಿತರಾದವರು ಅಸಂಖ್ಯಾತ ಮಹನೀಯರಲ್ಲಿ ಜರ್ಮನಿಯ ಪ್ರಖ್ಯಾತ ವಿದ್ವಾಂಸರಾದ ಮ್ಯಾಕ್ಸ್ ಮುಲ್ಲರ್ ಒಬ್ಬರು.ವಿದೇಶದಲ್ಲಿ ನೆಲೆಸಿದ ಕೃಷ್ಣಪ್ರಸಾದ್ ಅಗ್ನಿಹೋತ್ರಿ ತನ್ನ ಮಗನ ಮುಂದೆ ಪಠಿಸುತ್ತ ತನ್ನ ದೇಶದ ಹಿರಿಮೆಯನ್ನು ಒತ್ತಿ ಹೇಳಿ ತಾಯಿನಾಡಿಗೆ ಕಳಿಸಿದ್ದ ಶ್ಯಾಮ್‌ಪ್ರಸಾದ್ ಕಾದಂಬರಿಯಲ್ಲಿ ಮುಖ್ಯವಾಗುತ್ತಾನೆ...

Add to Cart
ಅಣ್ಣನ ನೆನಪು - Annana Nenapu(Poornachandra Tejasvi K P)
₹210 Ex Tax: ₹210

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)- ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ೧೯೮೭ರಲ್ಲಿ `ಚಿದಂಬರ ರಹಸ್ಯ` ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಂದೆ-ಮಕ್ಕಳಿಬ್ಬರೂ ಪ್ರಶಸ್ತಿ ಗಳಿಸಿದ ವಿಕ್ರಮವನ್ನು ಸೃಷ್ಟಿಸಿದ ಜೋಡಿಯಲ್ಲಿ ಎರಡನೆಯವರು. ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತಮ್ಮತನವನ್ನು ಮೆರೆದಿರುವ ವಿಶಿಷ್ಟ ಲೇಖಕರಾಗಿದ್ದಾರೆ. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಮೆರೆದವರು. ತೇಜಸ್ವಿಯವರನ್ನು ಕುರಿತು ಸಂಶೋಧನೆ ನಡೆಸಿ ಪಿ‌ಎಚ್.ಡಿ ಪದವಿ ಗಳಿಸಿದ್ದಾರೆ...

Add to Cart
ಅತಿರಿಕ್ತೆ - Athirikthe(Sudha Murthy)
₹100 Ex Tax: ₹100

ಇದು ಸುಧಾ ಮೂರ್ತಿಯವರ ಮೊದಲ ಕಾದಂಬರಿ. ಈ ಕಥೆ ಯಾವುದೇ ಒಂದು ವ್ಯಕ್ತಿಯನ್ನು ಕುರಿತಾಗಿ ಬರೆದಿಲ್ಲ. ಔದ್ಯೋಗೀಕರಣದಿಂದ ಭಾರತದ ಆರ್ಥಿಕ ನವೀನ ಪರಿಸರದಲ್ಲಿ ಮುಂಬಯಿಯಂತಹ ನಗರಗಳು ತಲೆ ಎತ್ತಿವೆ. ಪೂನಾ, ಬೆಂಗಳೂರು, ಮದ್ರಾಸು, ದಿಲ್ಲಿ ನಗರಗಳೂ ಈಗ ಅದೇ ದಿಶೆಯಲ್ಲಿ ಸಾಗುತ್ತಲಿವೆ. ಮಾನವದ ದೇಹದಲ್ಲಿ ಹೃದಯವಿದ್ದಂತೆ, ಈಗ ಮುಂಬೈ ನಗರವು ಔದ್ಯೋಗಿಕರಣದ ಕೇಂದ್ರಬಿಂದುವಾಗಿದೆ. ಈ ಹೊಸ ವಾತಾವರಣವು ಹಲವಾರು ಹೊಸ ಸಮಸ್ಯೆಗಳನ್ನು ತಂದು ಒಡ್ಡಿದೆ. ಮನುಷ್ಯ ಮನುಷ್ಯರಲ್ಲಿ ಅಧಿಕಾರದ ಸ್ಪರ್ಧೆಯೂ ಒಂದು ಯಶಸ್ಸಿನ ಮೆಟ್ಟಲನ್ನು ಬೇಗನೇ ಏರಲು ಪಡುವ ಆತುರ! ಅದಕ್ಕಾಗಿ ಎಷ್ಟೆಲ್ಲ ತಾಕಲಾಟ? ಯಶಸ್ಸೇ ಜೀವನದ ಪರಮೋನ್ನತಿ ಅದುವೇ ಬಾಳಗುರಿ ಎಂದು ತಿಳಿದು ಅದಕ್ಕಾಗಿ ತಮ್ಮ ಜೀವನವನ್ನೇ ಧಾರೆಯೆರೆದ, ಧಾರೆಯೆರೆಯುತ್ತಿರುವ ಜನರು ಇದ್ದಾರೆ, ಇರುತ್ತಾರೆ, ಆಗುತ್ತಲೂ ಇದ್ದಾರೆ. ಇಂಥವರ ಕೌಟುಂಬಿಕ ಸಮಸ್ಯೆಗಳಾವುವು? ಅದಕ್ಕೆ ಈ ಮಹತ್ವಾಕಾಂಕ್ಷಿ ಜನರು ಕೊಡುವ ಬೆಲೆ ಯಾವುದು? ಅಂಥವರ ಮನೆಯಲ್ಲಿರುವವರ ಜಗತು ಯಾವುದು? ಅವರ ಸುಭದ್ರವಾದ ಆರ್ಥಿಕ ಪರಿಸ್ಥಿತಿಯಿದ್ದರೂ ಮನಃಶಾಂತಿ ಯಾವುದು? ಅವರ ಪ್ರತಿಕ್ರಿಯೆ ಏನು? ಈ ತೀವ್ರತಮ ಸ್ಪರ್ಧೆಯಲ್ಲಿ ವ್ಯಾವಹಾರಿಕ ಜಗತ್ತಿನಲ್ಲಿ, ಮಾನವ ಮಾನವೀಯತೆಯನ್ನು ಕಳೆದುಕೊಂಡು ಕೇವಲ ಯಾಂತ್ರಿಕನಾಗುತ್ತಾನೆಯೇ? ಬದಲಾಗುತ್ತಿರುವ ಈ ಹೊಸ ಮೌಲ್ಯಗಳನ್ನು, ಹೊಸ ಪರಿಸರವನ್ನು ಹೊಂದದೇ ಅದರಲ್ಲಿ ಬಳಲುವ, ನಿಷ್ಕ್ರಿಯವಾದ, ನೀರಸ ಜೀವನವನ್ನು ನಡೆಯಿಸುತ್ತಿರುವವರ ಜೀವನದ ಬಗ್ಗೆ ಬರೆದ ಕಥೆಯಿದು...

Add to Cart
ಅನಂತದೆಡೆಗೆ...! - Ananthadedege(Someshwara N)
₹180 Ex Tax: ₹180

ಒಬ್ಬ ಸೂಫಿ ಸಂತನು ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದನು. ಆಗ ಕಪಿಯು ಒಂದು ತೆಂಗಿನಕಾಯಿಯನ್ನು ಸೂಫಿ ಸಂತನ ಮೇಲೆ ಎಸೆಯಿತು. ಸಂತನು ತೆಂಗಿನಕಾಯಿಯನ್ನು ತೆಗೆದುಕೊಂಡನು. ಒಳಗಿದ್ದ ನೀರನ್ನು ಕುಡಿದನು. ಕೊಬ್ಬರಿಯನ್ನು ತಿಂದನು. ಕರಟದಿಂದ ಭಿಕ್ಷಾಪಾತ್ರೆಯನ್ನು ರೂಪಿಸಿಕೊಂಡನು. ಟೀಕೆಯನ್ನು ನಾವು ಮುಕ್ತಮನಸ್ಸಿನಿಂದ ಸ್ವಾಗತಿಸಬೇಕಲ್ಲವೆ!ನಮ್ಮನ್ನು ಟೀಕಿಸುವವರು ಇದ್ದಾರೆ ಎಂದರೆ ನಾವು ಪ್ರಗತಿಯ ಹಾದಿಯಲ್ಲಿದ್ದೇವೆ ಎಂದರ್ಥವಲ್ಲವೇ!ನಮ್ಮ ಬುದ್ಧಿ ಹಾಗೂ ಹೃದಯವನ್ನು ಮುಕ್ತವಾಗಿಟ್ಟುಕೊಂಡರೆ ಟೀಕೆಗಳಿಂದ ಅಪಾರ ಲಾಭ ಪಡೆಯಬಹುದಲ್ಲವೆ!ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೆ, ನಮ್ಮನ್ನು ವಿಮರ್ಶಿಸುವ ಜನರನ್ನು ಸ್ವಾಗತಿಸಬೇಕಲ್ಲವೆ!ಹಂದಿಯು ಊರನ್ನು ಸ್ವಚ್ಚಗೊಳಿಸಿದರೆ, ನಿಂದಕರು ನಮ್ಮನ್ನು ಪರಿಶುದ್ಧರನ್ನಾಗಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಾರೆ..!‘ಅನಂತದೆಡೆಗೆ...’ ಬದುಕಿನ ಬಗ್ಗೆ ಇಂತಹ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು ‘ಪೆಪ್ಪರ್ಮೆಂಟ್’ ಚಪ್ಪರಿಸುವ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸತ್ಸಂಗವನ್ನು ನಡೆಸಬಹುದು...

Add to Cart
ಅನುಪಮ ಕಥನ - Anupama Kathana(Anupama Mangalvede)
₹200 Ex Tax: ₹200

ಪ್ರಕಾಶಕರು:ಸಾಹಿತ್ಯ ಪ್ರಕಾಶನ..

Add to Cart
ಅನುಷ್ ಎ ಶೆಟ್ಟಿ ೬ ಪುಸ್ತಕಗಳು - Anush Shetty 6 Books Combo
₹830 Ex Tax: ₹830

ಹುಲಿ ಪತ್ರಿಕೆ ೧, ೨ಆಹುತಿ ಕಳ್ಬೆಟ್ಟದ ದರೋಡೆಕೋರರುಜೋಡ್ಪಾಲ ನೀನು ನಿನ್ನೊಳಗೆ ಖೈದಿ..

Add to Cart
ಅನ್ನದ ಕಥೆಗಳು(ಪೂರೀಗಾಲಿ ಮರಡೇಶ ಮೂರ್ತಿ) - Annada Kathegalu(Porigaali Maradesha Murthy)
₹220 Ex Tax: ₹220

ಈ ಸಂಕಲನದಲ್ಲಿ  19 ಕಥೆಗಳಿವೆ. ಕಥೆಗಳು ಬಹುತೇಕ ನಮ್ಮೊಳಗಿನ ಪಡಿಪಾಟಿಲಿನ ದಿವ್ಯ ರೂಪವೆಂದರೆ ಅಡ್ಡಿಯೇನಿಲ್ಲ. ಇಲ್ಲಿನ 'ಕಾಸು', 'ಅನ್ನದ ಋಣ', 'ಋಣಭಾರ' , 'ಸಂಧ್ಯಾರಾಗ', 'ಹುಣ್ಣಿಮೆಯ ನಗು',  'ಸಾಹುಕಾರ', 'ಕುರುಡು ಕಾಂಚಾಣ' ಕಥೆಗಳು ಮಾನವೀಯ ಸಂಬಂಧಗಳನ್ನು ಥಳುಕು ಹಾಕಿಕೊಂಡೇ  ಸಾಗುತ್ತವೆ. ಒಂದೊಂದು ಕಥೆಗಳೊಳಗೂ ಅಂತದ್ದೊಂದು ಮೌನದ ಆಕ್ರಂದನಗಳು ಅನ್ನದ ಮುಂದೆ ಇನ್ನಿಲ್ಲ ಎನ್ನುವಂತೆ ಇದ್ದು ಬಿಡುತ್ತವೆ...

Add to Cart
ಅನ್ವೇಷಣ - Anveshana(S L Bhyrappa)
₹260 Ex Tax: ₹260

ಈ ಕಾದಂಬರಿಯ ಪಾತ್ರಗಳು ತಮ್ಮ ತಮ್ಮ ಜೀವನವನ್ನು ಹುಡುಕಿಕೊಳ್ಳುವ ಪರಿಕ್ರಮದಲ್ಲಿ ‘ಗೃಹಭಂಗ’ದ ವಿಶ್ವನಾಥನ ಜೀವನವು ಓದುಗರಿಗೆ ಸ್ಪುಟವಾಗುತ್ತಾ ಹೋಗುತ್ತದೆ. ಅಲೆಮಾರಿಯಾಗಿ, ಹೋಟೆಲು ಕೆಲಸಗಾರನಾಗಿ, ಜಟಕಾ ಹೊಡೆಯುವವನಾಗಿ, ಪ್ರಿಯಕರನಾಗಿ, ಇನ್ನೂ ಹಲವು ರೀತಿಯಲ್ಲಿ ಅವನು ಸಾಗಿದ ದಾರಿಯಿಂದ ವಿವಿಧ ಪಾತ್ರಗಳು ಆಕರ್ಷಿತರಾಗುತ್ತಾರೆ; ತಮ್ಮನ್ನು ಅವನೊಡನೆ ಹೋಲಿಸಿಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ಯಾರಿಗೂ ಅವನ ಜೀವನದ ಸಮಗ್ರ ಚಿತ್ರ ಕಾಣುವುದಿಲ್ಲ. ಈ ಕಾದಂಬರಿಯಲ್ಲಿ ಭೈರಪ್ಪನವರು ಸಾಧಿಸಿರುವ ತಂತ್ರಕೌಶಲ, ಜೀವನಗ್ರಹಿಕೆ ಬುದ್ಧಿಭಾವ, ಇಂದ್ರಿಯಾತ್ಮಕ ಚಿತ್ರಗಳ ಸಮರಸ ಹದವು ಕನ್ನಡ ಕಾದಂಬರೀಲೇಖನದಲ್ಲಿ ಒಂದು ಮುಖ್ಯ ಹಂತವಾಗಿ ನಿಂತಿದೆ...

Add to Cart
ಅಪಜಯ - Apajaya(Triveni)
₹130 Ex Tax: ₹130

ಪ್ರಕಾಶಕರು : ತ್ರಿವೇಣಿ ಪಬ್ಲಿಕೇಷನ್ಸ್,..

Add to Cart
ಅಪಸ್ವರ - Apaswara(Triveni)
₹120 Ex Tax: ₹120

ಪ್ರಕಾಶಕರು : ತ್ರಿವೇಣಿ ಪಬ್ಲಿಕೇಷನ್ಸ್,..

Add to Cart
ಅಬಚೂರಿನ ಪೋಸ್ಟಾಫೀಸು - Abachurina Postoffice(Poornachandra Tejasvi K P)
₹102 Ex Tax: ₹102

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)- ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ೧೯೮೭ರಲ್ಲಿ `ಚಿದಂಬರ ರಹಸ್ಯ` ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಂದೆ-ಮಕ್ಕಳಿಬ್ಬರೂ ಪ್ರಶಸ್ತಿ ಗಳಿಸಿದ ವಿಕ್ರಮವನ್ನು ಸೃಷ್ಟಿಸಿದ ಜೋಡಿಯಲ್ಲಿ ಎರಡನೆಯವರು. ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತಮ್ಮತನವನ್ನು ಮೆರೆದಿರುವ ವಿಶಿಷ್ಟ ಲೇಖಕರಾಗಿದ್ದಾರೆ. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಮೆರೆದವರು. ತೇಜಸ್ವಿಯವರನ್ನು ಕುರಿತು ಸಂಶೋಧನೆ ನಡೆಸಿ ಪಿ‌ಎಚ್.ಡಿ ಪದವಿ ಗಳಿಸಿದ್ದಾರೆ...

Add to Cart
ಅಬಲೆಯ ಬಲೆ(ನಾಗೇಶ್ ಕುಮಾರ್ ಸಿ.ಎಸ್) - Abaleya Bale(Nagesh Kumar C S)
₹110 Ex Tax: ₹110

ಪ್ರಕಾಶಕರು : ಶ್ರೀನಿವಾಸ ಪುಸ್ತಕ ಪ್ರಕಾಶನ..

Add to Cart
ಅಮೆರಿಕಾದಲ್ಲಿ ಗೊರೂರು - Americadalli Goruru(Goruru Ramaswamy Iyengar)
₹250 Ex Tax: ₹250

ಪ್ರಕಾಶಕರು : ಐ ಬಿ ಎಚ್ ಪ್ರಕಾಶನ, I B H Publications..

Add to Cart
ಅರಮನೆ - Aramane(Veerabhadrappa Kum)
₹400 Ex Tax: ₹400

ಕೇಂದ್ರ ಸಾಹಿತ್ಯ ಅಕಾದೆಮಿಯ ಪ್ರಶಸ್ತಿಯನ್ನು ಪಡೆದ ಕೃತಿ..

Add to Cart
ಅರಳಿಮರ - Aralimara(Chetana Thirthahalli & Chidambara Narendra)
₹120 Ex Tax: ₹120

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಅಳಿದ ಮೇಲೆ - Alida Mele(Shivarama Karantha K)
₹130 Ex Tax: ₹130

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಅವನಿ(ರಾಹುಲ್ ಅಶೋಕ ಹಜಾರೆ) - Avani(Rahul Ashok Hajare) Sold out
ಅವನಿ(ರಾಹುಲ್ ಅಶೋಕ ಹಜಾರೆ) - Avani(Rahul Ashok Hajare)
₹130 Ex Tax: ₹130

ಪ್ರಕಾಶಕರು : ಜಯಲಕ್ಷ್ಮಿ ಪ್ರಕಾಶನ..

Sold out
ಅವರವರ ಭಾವಕ್ಕೆ - Avaravara Bhavakke(Prakash Rai)
₹150 Ex Tax: ₹150

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಅವಳ ಮನೆ - Avala Mane(Triveni)
₹95 Ex Tax: ₹95

ಪ್ರಕಾಶಕರು : ತ್ರಿವೇಣಿ ಪಬ್ಲಿಕೇಷನ್ಸ್, ..

Add to Cart
ಅವಸಾನ(ಸಹನಾ ವಿಜಯಕುಮಾರ್) - Avasaana(Sahana Vijaykumar)
₹335 Ex Tax: ₹335

ಪ್ರಕಾಶಕರು : ಸಾಹಿತ್ಯ ಭಂಡಾರ ಪುಸ್ತಕದ ಪ್ರಿ-ಆರ್ಡರ್, ಸೋಮವಾರ ೨೮-೦೧-೨೦೨೦ರ ನಂತರ ಕೈ ತಲುಪಲಿದೆ..

Add to Cart
ಅಶ್ವತ್ಥಾಮನ್(ಜೋಗಿ) - Aswathaman(Jogi)
₹200 Ex Tax: ₹200

"ಏಕಕಾಲಕ್ಕೆ ಐವರು ಪ್ರೇಯಸಿಯರು ಇರಬೇಕು ಅಂತ ಆಸೆಪಟ್ಟೆ. ಒಬ್ಬಳು ಕೈ ಕೊಟ್ಟರೆ ಸಮಾಧಾನಿಸಲು ಮತ್ತೊಬ್ಬಳಾದರೂ ಇರುತ್ತಾಳೆ ಅನ್ನುವುದು ನನ್ನ ಲೆಕ್ಕಾಚಾರ ಆಗಿತ್ತು.ಇಂಥದ್ದೊಂದು ಇಮೋಷನಲ್ ಇನ್ಶೂರೆನ್ಸ್ ಪಾಲಿಸಿ ಇಲ್ಲದೇ ಬದುಕುವುದಾದರೂ ಹೇಗೆ?ಹಾಗಂತ ಬರೆದುಕೊಂಡ ಅಮೆರಿಕನ್ ನಟ ಮರ್ಲನ್ ಬ್ರಾಂಡೋನನ್ನು ಒಂದು ಮಧ್ಯಾಹ್ನ ನನಗೆ ಪರಿಚಯ ಮಾಡಿಕೊಟ್ಟವರು ಪಿ. ಲಂಕೇಶ್. ಆಮೇಲೆ ಅವನ ಜೀವನಚರಿತ್ರೆ ಓದಿದೆ. ಅವನು ಮುಟ್ಟಿದರೆ ಕರಗಿಹೋಗುವ ಮಂಜಿನ ಹನಿಯಂತಿದ್ದ. ಯಾವ ಹೆಣ್ಣನ್ನೂ ನಂಬುತ್ತಿರಲಿಲ್ಲ. ಅವರನ್ನು ದ್ವೇಷಿಸುತ್ತಲೇ ಪ್ರೀತಿಸುವಂತೆ ನಟಿಸುತ್ತಿದ್ದ. ನಟನೆಯೆಂಬುದು ಮತ್ತೊಬ್ಬರನ್ನು ನಂಬಿಸಲು ಹೆಣಗಾಡುವ ಮನುಷ್ಯನಿಗೆ ಸಿಕ್ಕ ಶಾಪ. ನಾವೆಷ್ಟೇ ಚೆನ್ನಾಗಿ ನಟಿಸಿದರೂ ಯಾರಲ್ಲೂ ನಂಬಿಕೆ ಹುಟ್ಟಿಸಲಾರೆವು. ಸಹಜ ಪ್ರತಿಕ್ರಿಯೆಗಳುನಟನೆಯಂತೆಯೂ ನಟನೆ ಸಹಜವಾಗಿಯೂ ಕಾಣುವ ಸನ್ನಿವೇಶದಲ್ಲಿ ಚಿರಂಜೀವಿಯಾದ ಅಶ್ವತ್ಥಾಮ ಸತ್ತ ಅನ್ನುವ ಸುದ್ದಿಯನ್ನು ದ್ರೋಣ ನಂಬುವುದು ಎಂಥ ದುರಂತ. ಪ್ರೀತಿಯೂ ಅಂಥದ್ದೇ. ಅದು ಸಾಯಿಸುತ್ತದೆ ಅಂತ ಗೊತ್ತಿದ್ದರೂ ನಮ್ಮ ಜೀವ ಕೊಟ್ಟು ಅದನ್ನು ಬದುಕಿಸುತ್ತಲೇ ಇರುತ್ತೇವೆ. ಈ ಕಾದಂಬರಿಯಲ್ಲಿ ಅಶ್ವತ್ಥಾಮ ಪ್ರೀತಿಗಾಗಿ ಹಂಬಲಿಸಿ ಸೋತ ಕ್ಷಣಗಳಿವೆ."..

Add to Cart
ಅಸುರಗುರು ಶುಕ್ರಾಚಾರ್ಯ - Asuraguru Shukracharya(Sridhar D S)
₹350 Ex Tax: ₹350

ಶುಕ್ರಾಚಾರ್ಯರ ಕುರಿತಾದ ಕನ್ನಡದ ಮೊದಲ ಪೌರಾಣಿಕ ಕಾದಂಬರಿ ಪ್ರಕಾಶಕರು : ಸಾಹಿತ್ಯ ಭಂಡಾರ..

Add to Cart
ಅಹೋರಾತ್ರ ೮ ಪುಸ್ತಕಗಳು - 8  books of Ahoratra Combo Sold out
ಅಹೋರಾತ್ರ ೮ ಪುಸ್ತಕಗಳು - 8 books of Ahoratra Combo
₹1,475 Ex Tax: ₹1,475

ಆಯತನ, ಒಳಗನ್ನಡಿ, ಗಗನಗೋಚರೀ ವಸುಂಧರಾ ,ಮೂರ್ಖನ ಮಾತುಗಳ : ಹತ್ತು ನಾಕು ಮೆಟ್ಟಿಲು, ಮೂರ್ಖನ ಮಾತುಗಳು - ದೇವ, ದೇಶ, ದೇಹ,ತಿರುಳು, ತೃಣಮಾತ್ರ, ಏಳು..

Sold out
ಆಂದೋಲನ - Aandolana(Usha Navaratnaram)
₹75 Ex Tax: ₹75

ಪ್ರಕಾಶಕರು - ಓಂ ಶಕ್ತಿ ಪ್ರಕಾಶನ..

Add to Cart
ಆಕಾಶಕ್ಕೆ ಏಣಿ ಹಾಕಿ - Akashakke Eni Haaki(Srinagesh R)
₹150 Ex Tax: ₹150

ಪ್ರತಿಯೊಬ್ಬರೂ ಚಿನ್ನದ ಗಣಿಯೇ. ಆತ್ಮವಿಶ್ವಾಸ ಪ್ರೇರೇಪಣೆ. ಉತ್ತೇಜನಗಳ ಕೊರತೆಯಿಂದಾಗಿ ಅನೇಕರು ಕೀಳರಿಮೆಯಿಂದ ನರಳುತ್ತ ತಮ್ಮ ಸಾಮರ್ಥ್ಯವನ್ನು ಅರಿಯದೇ ಹೋಗುತ್ತಾರೆ. ಭಾವನೆಗಳನ್ನು, ಸಂಬಂಧಗಳನ್ನು ನಿರ್ವಹಿಸಿಕೊಳ್ಳಲು ಬರಗೆ ಪರದಾಡುತ್ತಾರೆ. ಟೀಕೆಗಳನ್ನು ಮತ್ತು ನಿರಾಶೆಗಳನ್ನು ಎದುರಿಸಲಾರದೆ ಖಿನ್ನರಾಗುತ್ತಾರೆ. ಇವೆಲ್ಲವೂ ಅನೇಕರನ್ನು ಸಾಧಕರಾಗುವ ದಾರಿ ತಪ್ಪಿಸಿ ಸಮಸ್ಯೆಗಳ ದಾರಿಯಲ್ಲಿ ಕರೆದೊಯ್ಯುತ್ತವೆ. ನಮ್ಮ ಕನಸುಗಳು, ನಮ್ಮಲ್ಲಿ ಹುದುಗಿರುವ ಕೌಶಲ್ಯ, ಸಾಮರ್ಥ್ಯಗಳು ನಮ್ಮ ಅಮೂಲ್ಯ ಆಸ್ತಿ. ಸೃಜನಶೀಲತೆ ನಮ್ಮ ಶಕ್ತಿ. ಇವುಗಳನ್ನು ಬಳಸಿಕೊಂಡರೆ ಸಾಧನೆ ಮಾಡುವುದು ಸಾಧ್ಯ. ಸಾಧಕರಾಗಲು ಅಡ್ಡಿ ಬರುವುದನ್ನು ನಿವಾರಿಸಿಕೊಂಡು, ಇರುವುದನ್ನು ಬಳಸಿಕೊಂಡು, ಅವಕಾಶಗಳನ್ನು ಕಲ್ಪಿಸಿಕೊಂಡು, ಛಲದಿಂದ ಮುನ್ನಡೆದರೆ ಯಾರು ಬೇಕಾದರೂ ಸಾಧಕರಾಗಬಹುದು.ಇದಕ್ಕೆ ಸೂಕ್ತ ಉಪಾಯಗಳು, ಸಲಹೆಗಳು ನಿಮಗೆ ಈ ಪುಸ್ತಕದಲ್ಲಿ ಲಭ್ಯ. ನೈಜ ದೃಷ್ಟಾಂತಗಳೊಂದಿಗೆ ಉತ್ತೇಜನ ನೀಡಬಲ್ಲ, ಸುಲಭವಾಗಿ ಓದುವಷ್ಟು ಚಿಕ್ಕದಾದ, ಅಧ್ಯಾಯಗಳು ಇದರಲ್ಲಿ ಇವೆ. ಮೊದಲಿನಿಂದ ಕೊನೆಯವರೆಗೂ ಓದಲೇಬೇಕು ಎಂಬ ನಿಯಮವಿಲ್ಲದೆ ಬೇಕಾದಾಗ ಬೇಕೆನಿಸಿದ ವಿಷಯವನ್ನು ಆರಿಸಿಕೊಂಡು ಓದಲು ನೆರವಾಗುವ ರೀತಿಯಲ್ಲಿ ಅಧ್ಯಾಯಗಳು ವರ್ಗೀಕರಿಸಲ್ಪಟ್ಟಿವೆ. ನಿಮ್ಮೊಳಗಿರುವ ಚಿನ್ನದ ಗಣಿಯನ್ನು ಹೊರತಂದು ನೆಮ್ಮದಿಯ ಜೀವನ ನಡೆಸಲು ಈ ಪುಸ್ತಕ ಖಂಡಿತ ನೆರವು ನೀಡಬಲ್ಲದು...

Add to Cart
ಆಗಸ್ಟ್(ಪಲ್ಲವಿ ಇಡೂರು) - August(Pallavi Idoor)
₹230 Ex Tax: ₹230

ಕನ್ನಡ ಪುಸ್ತಕ ಲೋಕದಲ್ಲಿ ಓದಲು ಸಿಗುವ ವಿಷಯಗಳು ಹಲವಾರು. ಆದರೆ ಭಾರತದ ಮಟ್ಟಿಗೆ ಎಂದೂ ಮರೆಯಲಾಗದ, ಯಾವತ್ತೂ ಕಡೆಗಣಿಸಲಾಗದ ಸ್ವಾತಂತ್ರ್ಯ ಹೋರಾಟ ಮತ್ತು ದೇಶ ವಿಭಜನೆಯ ವಿಚಾರದ ರಾಜಕೀಯ ಆಯಾಮಗಳು ಇದುವರೆಗೂ ಪ್ರಕಟವಾಗಿಲ್ಲ ಮತ್ತು ಚರ್ಚೆಯೂ ಆಗದ ವಿಚಾರವಾಗಿದೆ. ಈ ಕುರಿತು ವಸ್ತುನಿಷ್ಟ ಬರಹವೊಂದರ ಅಗತ್ಯ ಮನಗಂಡು ಕನ್ನಡದ ಓದುಗರಿಗೆ ಅದನ್ನು ತಲುಪಿಸುವ ಜವಾಬ್ದಾರಿಯೊಂದಿಗೆ ಪ್ರಕಟಗೊಂಡಿರುವ ಪುಸ್ತಕ 'ಆಗಸ್ಟ್ - ಮಾಸದ ರಾಜಕೀಯ ಕಥನ'. ಇದು ದೇಶ ವಿದೇಶಗಳಿಂದ ಪುಸ್ತಕಗಳನ್ನು ತರಿಸಿ, ಮಾಹಿತಿಗಳನ್ನು ಕಲೆ ಹಾಕಿ ಸ್ಪಷ್ಟ ವಿಚಾರಗಳೊಂದಿಗೆ ಬರೆದ ಪುಸ್ತಕವಾಗಿದ್ದು ಸ್ವಾತಂತ್ರ್ಯ ಮತ್ತು ದೇಶ ವಿಭಜನೆಯ ಸಂದರ್ಭದ ರಾಜಕೀಯವನ್ನು ಬಹಳ ಆಪ್ತವಾಗಿ ಕಟ್ಟಿಕೊಡಲಾಗಿದೆ...

Add to Cart
ಆಗಿಷ್ಟು - ಈಗಿಷ್ಟು - Agistu-Egistu(Beechi) Sold out
ಆಗಿಷ್ಟು - ಈಗಿಷ್ಟು - Agistu-Egistu(Beechi)
₹95 Ex Tax: ₹95

ಪ್ರಕಾಶಕರು:ವಸಂತ ಪ್ರಕಾಶನ..

Sold out
ಆಟೋ - Auto(Beechi) Sold out
ಆಟೋ - Auto(Beechi)
₹60 Ex Tax: ₹60

ಪ್ರಕಾಶಕರು : ಸಾಹಿತ್ಯ ಪ್ರಕಾಶನ..

Sold out
ಆತ್ಮ- Aatma(Ravi Belagere)
₹250 Ex Tax: ₹250

ಪ್ರಕಾಶಕರು : ಭಾವನಾ ಪ್ರಕಾಶನ..

Add to Cart
ಆನಂದಯಜ್ಞ- Anandayagna(Saisuthe)
₹160 Ex Tax: ₹160

ಪ್ರಕಾಶಕರು:ಸುಧಾ ಎಂಟರ್‌ಪ್ರೈಸಸ್..

Add to Cart
ಆಯತನ - Aayatan(Ahoratra) Sold out
ಆಯತನ - Aayatan(Ahoratra)
₹300 Ex Tax: ₹300

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Sold out
ಆರಿದ ಚಹಾ - Aarada Chaha(Beechi) Sold out
ಆರಿದ ಚಹಾ - Aarada Chaha(Beechi)
₹70 Ex Tax: ₹70

ಪ್ರಕಾಶಕರು : ಸಮಾಜ ಪುಸ್ತಕಾಲಯ..

Sold out
ಆರ್ಯ ವೀರ್ಯ - Aarya Veerya(Ganeshaiah K N)
₹150 Ex Tax: ₹150

ಪ್ರಕಾಶಕರು:ಅಂಕಿತ ಪುಸ್ತಕ, Ankita Pustaka..

Add to Cart
ಆಳ ನಿರಾಳ - Ala Nirala(Shivarama Karantha K)
₹200 Ex Tax: ₹200

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಆವರಣ - Avarana(S L Bhyrappa) - ದಪ್ಪ(Hardback)
₹375 Ex Tax: ₹375

ಇದು ಭೈರಪ್ಪನವರ  ಎರಡನೆಯ  ಐತಿಹಾಸಿಕ  ಕಾದಂಬರಿ . ಎಂಟನೆಯ  ಶತಮಾನದ  ಸಂಧಿಕಾಲದ  ಅಂತಸ್ಸತ್ತ್ವವನ್ನು   ‘ಸಾರ್ಥ’ದಲ್ಲಿ  ಕಾದಂಬರಿಯ ರೂಪದಲ್ಲಿ  ಆವಿಷ್ಕರಿಸಿದ್ದಾರೆ. ’ಆವರಣ’ ದಲ್ಲಿ  ‘ಸಾರ್ಥ’ ದ  ಕಾಲದ  ಆನಂತರದ ಸತ್ಯವನ್ನು ಚಿತ್ರಿಸುವ ಪ್ರಯತ್ನಮಾಡಿದ್ದಾರೆ….. ಸಂವಹನ  ಪ್ರಕ್ರಿಯೆಯಲ್ಲಿ  ಹುಟ್ಟುವ ಸಮಸ್ಯೆಗಳನ್ನು ಪರಿಹರಿಕೊಳ್ಳುವ  ವಿಧಾನಗಳನ್ನು  ತಂತ್ರವೆಂದು ಕರೆಯಬಹುದು. ಇತಿಹಾಸ  ಮತ್ತು ಇತಿಹಾಸಕಾರ ಇಬ್ಬರನ್ನೂ ‘ ಆವರಣ ‘ವು  ಒಳಗೊಳ್ಳುತ್ತದೆ...

Add to Cart
ಆವರಣ - Avarana(S L Bhyrappa) -ಸಾದ(Paperback)
₹305 Ex Tax: ₹305

ಇದು ಭೈರಪ್ಪನವರ  ಎರಡನೆಯ  ಐತಿಹಾಸಿಕ  ಕಾದಂಬರಿ . ಎಂಟನೆಯ  ಶತಮಾನದ  ಸಂಧಿಕಾಲದ  ಅಂತಸ್ಸತ್ತ್ವವನ್ನು   ‘ಸಾರ್ಥ’ದಲ್ಲಿ  ಕಾದಂಬರಿಯ ರೂಪದಲ್ಲಿ  ಆವಿಷ್ಕರಿಸಿದ್ದಾರೆ. ’ಆವರಣ’ ದಲ್ಲಿ  ‘ಸಾರ್ಥ’ ದ  ಕಾಲದ  ಆನಂತರದ ಸತ್ಯವನ್ನು ಚಿತ್ರಿಸುವ ಪ್ರಯತ್ನಮಾಡಿದ್ದಾರೆ….. ಸಂವಹನ  ಪ್ರಕ್ರಿಯೆಯಲ್ಲಿ  ಹುಟ್ಟುವ ಸಮಸ್ಯೆಗಳನ್ನು ಪರಿಹರಿಕೊಳ್ಳುವ  ವಿಧಾನಗಳನ್ನು  ತಂತ್ರವೆಂದು ಕರೆಯಬಹುದು. ಇತಿಹಾಸ  ಮತ್ತು ಇತಿಹಾಸಕಾರ ಇಬ್ಬರನ್ನೂ ‘ ಆವರಣ ‘ವು  ಒಳಗೊಳ್ಳುತ್ತದೆ...

Add to Cart
ಆಹುತಿ (ಅನುಷ್ ಎ ಶೆಟ್ಟಿ) - Ahuthi(Anush A Shetty)
₹100 Ex Tax: ₹100

ಪ್ರಕಾಶಕರು : ಅನುಗ್ರಹ ಪ್ರಕಾಶನ, ಮೈಸೂರು..

Add to Cart
ಇದನ್ನ ಓದ್ಬೇಡಿ(ಉಪೇಂದ್ರ) - Idanna Odabedi(Upendra)
₹120 Ex Tax: ₹120

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಇರುವುದೆಲ್ಲವ ಬಿಟ್ಟು - Iruvudellava Bittu(Prakash Rai)
₹150 Ex Tax: ₹150

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises..

Add to Cart
ಇಲ್ಲಿಯವರೆಗಿನ ನೇಮಿಚಂದ್ರರ ಕತೆಗಳು - Iliyavaragina Nemichandrara Kathegalu(Nemichandra)
₹350 Ex Tax: ₹350

ಶ್ರೀಮತಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಡಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರರಾಗಿ ಪರಿಚಿತರು. ಇವರ ‘ಬದುಕು ಬದಲಿಸಬಹುದು ಭಾಗ ೧,೨,೩‘, ‘ಪೆರುವಿನ ಪವಿತ್ರ ಕಣಿವೆಯಲ್ಲಿ‘, ‘ಯಾದ್ ವಶೇಮ್‘, ‘ದುಡಿವ ಹಾದಿಯಲಿ ಜೊತೆಯಾಗಿ‘, ‘ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು‘, ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು‘ ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ...

Add to Cart
ಇಳೆಯೆಂಬ - Ileemba(Shivarama Karantha K)
₹180 Ex Tax: ₹180

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಇಷ್ಟಕಾಮ್ಯ - Istakaamya(Dodderi Venkatagiri Rao)
₹150 Ex Tax: ₹150

ಪ್ರಕಾಶಕರು : ಅಂಕಿತ ಪುಸ್ತಕ..

Add to Cart
ಈ ಪ್ರೀತಿ ಒಂಥರಾ(ಭಾರತಿ ಬಿ ವಿ) - Ee Preeti Onthara(Bharathi B V)
₹200 Ex Tax: ₹200

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಉಡುಗೊರೆ - Udugore(Ravi Belagere)
₹250 Ex Tax: ₹250

ಪ್ರಕಾಶಕರು:ಭಾವನಾ ಪ್ರಕಾಶನ..

Add to Cart
ಉತ್ತರ(ಸುಪ್ರೀತ್ ಕೆ ಎನ್) - Uttara(Supreeth K N)
₹250 Ex Tax: ₹250

ಪ್ರಕಾಶಕರು :  ಸಾಹಿತ್ಯ ಲೋಕ ಪಬ್ಲಿಕೇಷನ್ಸ್..

Add to Cart
ಉತ್ತರಕಾಂಡ - Uttarakaanda(S L Bhyrappa)
₹395 Ex Tax: ₹395

ನಲವತ್ತು ವರ್ಷಗಳ ಹಿಂದೆ ‘ಪರ್ವ’ದಲ್ಲಿ ದ್ರೌಪದಿ, ಕುಂತಿ, ಗಾಂಧಾರಿಯರನ್ನು ಚಿತ್ರಿಸಿದ ಭೈರಪ್ಪನವರು ಇಲ್ಲಿ ರಾಮಕಥೆ ಯನ್ನು ಸೀತೆಯ ಅನುಭವ ಮತ್ತು ಚಿಂತನೆಯ ಮೂಲಕ ಮೂಡಿಸಿದ್ದಾರೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಸೀತಾ ಪರಿತ್ಯಾಗವು ಉತ್ತರ ಕಾಂಡದಲ್ಲಿ ಬರುತ್ತದೆ.‘ಜೋಡಿ ಹಕ್ಕಿಗಳಲ್ಲಿ ಬೇಡನು ಒಂದನ್ನು ಹೊಡೆದು ಅಗಲಿಸಿದ ನೋವಿನ ಭಾವವನ್ನು ವ್ಯಕ್ತಪಡಿಸಲು ನಾನು ರಾಮ ಸೀತೆಯರ ಜೀವನವನ್ನು ಬಳಸಿಕೊಂಡೆ. ಇದನ್ನಾದರೂ ಸುಖಾಂತ್ಯ ಮಾಡಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕವಿಯು ಏನನ್ನು ತಾನೆ ಬದಲಿಸಬಲ್ಲ? ಎಂಬ ವೈಫಲ್ಯ ಬಾಧಿಸುತ್ತಿದೆ,’ ಎಂದು ವಾಲ್ಮೀಕಿಮಹರ್ಷಿಗಳು ಶೋಕದಲ್ಲಿ ಮುಳುಗುತ್ತಾರೆ...

Add to Cart
ಉತ್ತರಕಾಂಡ - Uttarakaanda(S L Bhyrappa) - ಸಾದ
₹320 Ex Tax: ₹320

ನಲವತ್ತು ವರ್ಷಗಳ ಹಿಂದೆ ‘ಪರ್ವ’ದಲ್ಲಿ ದ್ರೌಪದಿ, ಕುಂತಿ, ಗಾಂಧಾರಿಯರನ್ನು ಚಿತ್ರಿಸಿದ ಭೈರಪ್ಪನವರು ಇಲ್ಲಿ ರಾಮಕಥೆ ಯನ್ನು ಸೀತೆಯ ಅನುಭವ ಮತ್ತು ಚಿಂತನೆಯ ಮೂಲಕ ಮೂಡಿಸಿದ್ದಾರೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಸೀತಾ ಪರಿತ್ಯಾಗವು ಉತ್ತರ ಕಾಂಡದಲ್ಲಿ ಬರುತ್ತದೆ.‘ಜೋಡಿ ಹಕ್ಕಿಗಳಲ್ಲಿ ಬೇಡನು ಒಂದನ್ನು ಹೊಡೆದು ಅಗಲಿಸಿದ ನೋವಿನ ಭಾವವನ್ನು ವ್ಯಕ್ತಪಡಿಸಲು ನಾನು ರಾಮ ಸೀತೆಯರ ಜೀವನವನ್ನು ಬಳಸಿಕೊಂಡೆ. ಇದನ್ನಾದರೂ ಸುಖಾಂತ್ಯ ಮಾಡಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕವಿಯು ಏನನ್ನು ತಾನೆ ಬದಲಿಸಬಲ್ಲ? ಎಂಬ ವೈಫಲ್ಯ ಬಾಧಿಸುತ್ತಿದೆ,’ ಎಂದು ವಾಲ್ಮೀಕಿಮಹರ್ಷಿಗಳು ಶೋಕದಲ್ಲಿ ಮುಳುಗುತ್ತಾರೆ...

Add to Cart
ಉತ್ತರಭೂಪ - Uttarabhoopa(Beechi)
₹299 Ex Tax: ₹299

ಪ್ರಕಾಶಕರು : ಬೀchi ಪ್ರಕಾಶನ..

Add to Cart
ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ(ಶ್ರುತಿ ಮರುಳಪ್ಪ) - Uparastiyathe mattu Samajika Elige(Shurti Marulappa)
₹330 Ex Tax: ₹330

ಭಾರತದ ಕೆಲವು ರಾಜ್ಯಗಳಲ್ಲಿನ ಸಾಮಾಜಿಕ ಅಭಿವೃದ್ದಿ ಉಳಿದ ರಾಜ್ಯಗಳಿಗಿಂತ ಏಕೆ ಅಷ್ಟೊಂದು ಹೆಚ್ಚಿದೆ? ಈ ಅಂತರಕ್ಕೆ ಒಂದು ರಾಜ್ಯದ ಅಸ್ಮಿತೆ ಅಥವಾ ಅಲ್ಲಿನ ಪ್ರಜೆಗಳು ಒಟ್ಟಾರೆಯಾಗಿ ಹಂಚಿಕೊಂಡಿರುವ ’ನಮ್ಮತನ’ದ ಭಾವನೆಯ ಪ್ರಮಾಣದಲ್ಲಿ ವ್ಯತ್ಯಾಸವೇ ಕಾರಣ ಅನ್ನುತ್ತಾರೆ ಪ್ರೇರಣಾ ಸಿಂಗ್. ಉಪರಾಷ್ಟ್ರೀಯತೆಯ ರಾಜಕೀಯ ಹಾಗೂ ಸಾಮುದಾಯಿಕ ಭಾವನೆಯು ತುಂಬಾ ಬಲವಾಗಿರುವ ರಾಜ್ಯಗಳಲ್ಲಿ ಪ್ರಜೆಗಳು ವೈಯಕ್ತಿಕ ಕ್ಷೇಮಕ್ಕಿಂತ ಸಾಮೂಹಿಕ ಒಳಿತಿಗೆ ಆದ್ಯತೆ ನೀಡುತ್ತಾರೆ ಮತ್ತು ಪ್ರಗತಿಪರ ಸಾಮಾಜಿಕ ನೀತಿಗಳನ್ನು ಬೆಂಬಲಿಸುತ್ತಾರೆ. ಹಾಗಾಗಿ, ಅಂತಹ ರಾಜ್ಯಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಗಣನೀಯವಾಗಿ ಸುಧಾರಣೆಗೊಂಡಿವೆ. ಉದಾಹರಣೆಗೆ ಕೇರಳ ಮತ್ತು ತಮಿಳುನಾಡನ್ನು ಗಮನಿಸಬಹುದು. ಆದರೆ ಉಪರಾಷ್ಟ್ರೀಯತೆಯ ಐಕ್ಯತೆಯ ಭಾವನೆ ಬಲವಾಗಿಲ್ಲದ ರಾಜ್ಯಗಳಲ್ಲಿ ಸುಧಾರಣೆಯನ್ನು ಉದ್ದೀಪಿಸುವ ಸಮಾನ ಅಂಶವಿರುವುದಿಲ್ಲ. ಈ ಕಾರಣದಿಂದ, ಅಂತಹ ರಾಜ್ಯಗಳಲ್ಲಿ ಸಾರ್ವಜನಿಕ ನೀತಿಗಳು ನಿರೀಕ್ಷಿತ ಫಲ ನೀಡಿಲ್ಲ. ಈ ಪರಿಸ್ಥಿತಿ ಉತ್ತರಪ್ರದೇಶ ಮತ್ತು ರಾಜಸ್ತಾನದಲ್ಲಿ ೧೯೯೦ರವರೆಗೂ, ಬಿಹಾರದಲ್ಲಿ ೨೦೦೦ ಇಸವಿಯ ಮಧ್ಯಭಾಗದವರೆಗೂ ಇದ್ದಿತ್ತೆಂಬುದನ್ನು ನಾವು ಗಮನಿಸಬಹುದು. ಇದೊಂದು, ಹೊಸ ಮತ್ತು ಬಹಳ ಮುಖ್ಯವಾದ ವಾದ. ಇದನ್ನು ಸಮರ್ಥಿಸುವಂತಹ ಅನೇಕಾನೇಕ  ಪರಿಮಾಣಾತ್ಮಕ ಹಾಗೂ ಗುಣಾತ್ಮಕ ಪುರಾವೆಗಳು ಲಭ್ಯವಿವೆ. ಈ ಕೃತಿಯು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಮಾಜ ಕಲ್ಯಾಣದ ಮೂಲವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಲಿದ್ದು, ಉಪರಾಷ್ಟ್ರೀಯತೆಯಂತಹ ಸಾಮುದಾಯಿಕ ಪ್ರಜ್ಞೆಯು ರಾಜ್ಯದ ಬೆಳವಣಿಗೆಗೆ ಮಾರಕ ಎಂದು ಕಾಣುವ ಪ್ರವೃತ್ತಿಗೆ ಒಂದು ಸ್ವಾಗತಾರ್ಹ ಪ್ರತ್ಯುತ್ತರವಾಗಿದೆ...

Add to Cart
ಉಪ್ಪಿ Unlimited - Uppi Unlimited(Sadashiva Shenoy)
₹170 Ex Tax: ₹170

ಪ್ರಕಾಶಕರು : ಸೌರವ್ ಪ್ರಕಾಶನ..

Add to Cart
ಋಣ - Runa(Sudha Murthy)
₹75 Ex Tax: ₹75

‘ಋಣ’ ಕಾದಂಬರಿ ಈಗಾಗಲೇ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಬೇರೆ ಬೇರೆ ಹೆಸರಿನಲ್ಲಿ ಪ್ರಕಟಗೊಂಡು ಅತ್ಯಂತ ಜನಪ್ರಿಯ ಶಬ್ದವಾಗಿದೆ. ಸದ್ಯದ ಆಧುನಿಕ ಪರಿಸ್ಥಿತಿಯಲ್ಲಿ ‘ಋಣ’ ಎನ್ನುವುದು ಮರೆತುಹೋದ ಶಬ್ದವಾಗಬಹುದು. ಆದರೆ ಸಹೃದಯರಲ್ಲಿ ಋಣ ಅತ್ಯಂತ ಅವಶ್ಯವಾದ ಜೀವನಾಡಿಯಾಗಿದೆ. ಮಹಾನ್ ವ್ಯಕ್ತಿಯಾದ ಸಿದ್ಧಾರ್ಥ ಗೌತಮ ಬೋಧಿವೃಕ್ಷದ ಕೆಳಗೆ ಕುಳಿತು ಬುದ್ಧನಾದ ಮೇಲೆ ಮೊದಲು ತನಗೆ ಜ್ಞಾನವನ್ನು ಕರುಣಿಸಿದ ವೃಕ್ಷಕ್ಕೆ ಕೃತಜ್ಞತೆಯನ್ನು ಅರ್ಪಿಸಿ ‘ಋಣ’ ಸಂದಾಯವನ್ನು ಮಾಡಿದನಂತೆ. ಋಣದ ಭಾವವಿಲ್ಲದ ಜೀವನ ಕೇವಲ ಕಾಗದದ ಹೂವಿನಂತೆ...

Add to Cart
ಎಲ್ಲಾ OK Tension ಯಾಕೆ ? - Yella OK Tension yake - Sundar Babu
₹150 Ex Tax: ₹150

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises..

Add to Cart
ಏನಾಯ್ತು ಮಗಳೇ ? - Enaithu Magale(Ravi Belagere)
₹100 Ex Tax: ₹100

ಪ್ರಕಾಶಕರು:ಭಾವನಾ ಪ್ರಕಾಶನ..

Add to Cart
ಐ ಹೇಟ್ ಮೈ ವೈಫ್(ಜೋಗಿ) - I hate my wife(Jogi)
₹180 Ex Tax: ₹180

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಒಂಟಿ ದನಿ - Onti Dani(Shivarama Karantha K)
₹140 Ex Tax: ₹140

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಒಟ್ಟಾರೆ ಕಥೆಗಳುರವಿ ಬೆಳಗೆರೆ - Ottare Kathegalu(Ravi Belagere)
₹270 Ex Tax: ₹270

ಪ್ರಕಾಶಕರು : ಭಾವನಾ ಪ್ರಕಾಶನ, Bhavana Prakashanaಪುಟಗಳು : 296..

Add to Cart
ಒಡಲ ಖಾಲಿ ಪುಟ - Odala Kaali Puta(Kaveri S S)
₹120 Ex Tax: ₹120

ಪ್ರಕಾಶಕರು : ಪ್ರಜೋದಯ  ಪ್ರಕಾಶನಕನ್ನಡಪ್ರಭ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುವ ಕಾವೇರಿ ಎಸ್ ಎಸ್ ಅವರ ಲೇಖನಗಳ ಸಂಗ್ರಹ 'ಒಡಲ ಖಾಲಿ ಪುಟ'...

Add to Cart
ಒಳಗನ್ನಡಿ - Olagannadi(AHORATRA)
₹120 Ex Tax: ₹120

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಓ ನನ್ನ ಚೇತನ - O Nanna Chetana - ಅನಂತದೆಡೆಗೆ...! - Ananthadedege(Someshwara N) Combo
₹360 Ex Tax: ₹360

ತದ್ರೂಪಿ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿದ್ದ ವಿಜ್ಞಾನಿಯೊಬ್ಬನು ತನ್ನ ಹಾಗೇ ಇರುವ ಒಂದು ಡಜನ್ ತದ್ರೂಪಿಗಳನ್ನು ಸೃಷ್ಠಿಮಾಡಿ, ಸಾವನ್ನು ಗೆಲ್ಲುವೆನೆಂಬ ಅಹಂಕಾರದಿಂದ ಬೀಗುತ್ತಿದ್ದನು. ವಿಜ್ಞಾನಿಯ ಅಂತ್ಯಕಾಲ ಸಮೀಪಿಸಿದಾಗ, ಅವನ ಜೀವನವನ್ನು ಕೊಂಡೊಯ್ಯಲು ಸ್ವಯಂ ಯಮಧರ್ಮನೇ ಬಂದಾಗ, ಅಲ್ಲಿ 13 ಜನರಿದ್ದರು. ಅವರಲ್ಲಿ ನಿಜವಾದ ವಿಜ್ಞಾನಿ ಯಾರು ಎಂದು ತಿಳಿಯದೆ ಯಮನು ಗೊಂದಲದಲ್ಲಿ ಬಿದ್ದನು. ಮನುಷ್ಯರ ಸ್ವಭಾಅವನ್ನು ಚೆನ್ನಾಗಿ ತಿಳಿದಿದ್ದ ಯಮಧರ್ಮನು ನಸುನಗುತ್ತಾ 13 ವಿಜ್ಞಾನಿಗಳ ಕಡೆಗೆ ಬಂದನು. ಎಲ್ಲರ ಕಡೆಯೂ ನೋಡುತ್ತಾ “ಹುಂ! ಅದ್ಭುತ ತದ್ರೂಪಿ ತಂತ್ರಜ್ಞಾನ! ಅಭಿನಂದನೆಗಳು!! ಆದರೆ ಮನುಷ್ಯ ಎಂದಿಗೂ ಬ್ರಹ್ಮನಾಗಲಾರ. ಈ ತದ್ರೂಪಿ ಸೃಷ್ಠಿಯಲ್ಲಿ ಒಂದೇ ಒಂದು ಸಣ್ಣ ದೋಷವಿದೆ. ಜನಸಾಮಾನ್ಯರ ಕಣ್ಣಿಗೆ ಕಾಣದಂತಹ ದೋಷ. ನನಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ” ಎಂದನು.“ಸಾಧ್ಯವೇ ಇಲ್ಲ. ನಾನು ನೂರಕ್ಕೆ ನೂರರಷ್ಟು ನಿಖರವಾಗಿರುವ ತದ್ರೂಪಿಗಳನ್ನು ರೂಪಿಸಿದ್ದೇನೆ” ಎಂದು ವಿಜ್ಞಾನಿಯು ಎದ್ದು ನುಡಿಯುತ್ತಿರುವಂತೆಯೇ ಯಮಧರ್ಮನು ಅವನ ಕೊರಳಿಗೆ ಉರುಳನ್ನು ಬೀಸಿ “ಇದುವೇ ನಾನು ಹೇಳಿದ ಆ ಕೊರತೆ!...” ಎಂದೆನ್ನುತ್ತಾ ವಿಜ್ಞಾನಿಯನ್ನು ಕರೆದುಕೊಂಡು ಹೊರಟೇಬಿಟ್ಟನುಏನಿದು ಈ ಅಹಂಕಾರ!? ನನಗೇಗೆ ಅಹಂಕಾರ ಬರುತ್ತದೆ?ವಿಶ್ವಾಸವು, ಯಾವಾಗ ಅಂಧ ವಿಶ್ವಾಸವಾಗಿ, ಅಹಂಕಾರಕ್ಕೆ ಎಡೆಕೊಡುತ್ತದೆ?ಪ್ರಕೃತಿ ಮಾತ್ರ ಪರಿಪೂರ್ಣ. ಮನುಷ್ಯನು ಸದಾ ಕಾಲಕ್ಕೂ ಅಪೂರ್ಣನಲ್ಲವೆ!?ಅಹಂಕಾರವು ಆತ್ಮವಿನಾಶಕ್ಕೆ ಕಾರಣವಾಗುವುದನ್ನು ನಾನೇಕೆ ತಿಳಿಯುವುದಿಲ್ಲ?ಮನುಷ್ಯನು ತನ್ನ ಮೂಲಕಭೂತ ಸ್ವಭಾವಗಳನ್ನು ಎಂದಿಗೆ ಗೆಲ್ಲುತ್ತಾನೆ?‘ಓ...ನನ್ನ ಚೇತನ!...’ ಬದುಕಿನ ಬಗ್ಗೆ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು ‘ಪೆಪ್ಪರ್ಮೆಂಟ್’ ಚಪ್ಪರಿಸಿದ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸತ್ಸಂಗವನ್ನು ನಡೆಸಬಹುದು.ಒಬ್ಬ ಸೂಫಿ ಸಂತನು ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದನು. ಆಗ ಕಪಿಯು ಒಂದು ತೆಂಗಿನಕಾಯಿಯನ್ನು ಸೂಫಿ ಸಂತನ ಮೇಲೆ ಎಸೆಯಿತು. ಸಂತನು ತೆಂಗಿನಕಾಯಿಯನ್ನು ತೆಗೆದುಕೊಂಡನು. ಒಳಗಿದ್ದ ನೀರನ್ನು ಕುಡಿದನು. ಕೊಬ್ಬರಿಯನ್ನು ತಿಂದನು. ಕರಟದಿಂದ ಭಿಕ್ಷಾಪಾತ್ರೆಯನ್ನು ರೂಪಿಸಿಕೊಂಡನು. ಟೀಕೆಯನ್ನು ನಾವು ಮುಕ್ತಮನಸ್ಸಿನಿಂದ ಸ್ವಾಗತಿಸಬೇಕಲ್ಲವೆ!ನಮ್ಮನ್ನು ಟೀಕಿಸುವವರು ಇದ್ದಾರೆ ಎಂದರೆ ನಾವು ಪ್ರಗತಿಯ ಹಾದಿಯಲ್ಲಿದ್ದೇವೆ ಎಂದರ್ಥವಲ್ಲವೇ!ನಮ್ಮ ಬುದ್ಧಿ ಹಾಗೂ ಹೃದಯವನ್ನು ಮುಕ್ತವಾಗಿಟ್ಟುಕೊಂಡರೆ ಟೀಕೆಗಳಿಂದ ಅಪಾರ ಲಾಭ ಪಡೆಯಬಹುದಲ್ಲವೆ!ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೆ, ನಮ್ಮನ್ನು ವಿಮರ್ಶಿಸುವ ಜನರನ್ನು ಸ್ವಾಗತಿಸಬೇಕಲ್ಲವೆ!ಹಂದಿಯು ಊರನ್ನು ಸ್ವಚ್ಚಗೊಳಿಸಿದರೆ, ನಿಂದಕರು ನಮ್ಮನ್ನು ಪರಿಶುದ್ಧರನ್ನಾಗಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಾರೆ..!‘ಅನಂತದೆಡೆಗೆ...’ ಬದುಕಿನ ಬಗ್ಗೆ ಇಂತಹ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು ‘ಪೆಪ್ಪರ್ಮೆಂಟ್’ ಚಪ್ಪರಿಸುವ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸತ್ಸಂಗವನ್ನು ನಡೆಸಬಹುದು.ಒಬ್ಬ ಸೂಫಿ ಸಂತನು ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದನು. ಆಗ ಕಪಿಯು ಒಂದು ತೆಂಗಿನಕಾಯಿಯನ್ನು ಸೂಫಿ ಸಂತನ ಮೇಲೆ ಎಸೆಯಿತು. ಸಂತನು ತೆಂಗಿನಕಾಯಿಯನ್ನು ತೆಗೆದುಕೊಂಡನು. ಒಳಗಿದ್ದ ನೀರನ್ನು ಕುಡಿದನು. ಕೊಬ್ಬರಿಯನ್ನು ತಿಂದನು. ಕರಟದಿಂದ ಭಿಕ್ಷಾಪಾತ್ರೆಯನ್ನು ರೂಪಿಸಿಕೊಂಡನು.  ಟೀಕೆಯನ್ನು ನಾವು ಮುಕ್ತಮನಸ್ಸಿನಿಂದ ಸ್ವಾಗತಿಸಬೇಕಲ್ಲವೆ! ನಮ್ಮನ್ನು ಟೀಕಿಸುವವರು ಇದ್ದಾರೆ ಎಂದರೆ ನಾವು ಪ್ರಗತಿಯ ಹಾದಿಯಲ್ಲಿದ್ದೇವೆ ಎಂದರ್ಥವಲ್ಲವೇ! ನಮ್ಮ ಬುದ್ಧಿ ಹಾಗೂ ಹೃದಯವನ್ನು ಮುಕ್ತವಾಗಿಟ್ಟುಕೊಂಡರೆ ಟೀಕೆಗಳಿಂದ ಅಪಾರ ಲಾಭ ಪಡೆಯಬಹುದಲ್ಲವೆ! ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೆ, ನಮ್ಮನ್ನು ವಿಮರ್ಶಿಸುವ ಜನರನ್ನು ಸ್ವಾಗತಿಸಬೇಕಲ್ಲವೆ! ಹಂದಿಯು ಊರನ್ನು ಸ್ವಚ್ಚಗೊಳಿಸಿದರೆ, ನಿಂದಕರು ನಮ್ಮನ್ನು ಪರಿಶುದ್ಧರನ್ನಾಗಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಾರೆ..! ‘ಅನಂತದೆಡೆಗೆ...’ ಬದುಕಿನ ಬಗ್ಗೆ ಇಂತಹ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು ‘ಪೆಪ್ಪರ್ಮೆಂಟ್’ ಚಪ್ಪರಿಸುವ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸತ್ಸಂಗವನ್ನು ನಡೆಸಬಹುದು...

Add to Cart
ಓ ನನ್ನ ಚೇತನ - O Nanna Chetana(Someshwara N)
₹180 Ex Tax: ₹180

ತದ್ರೂಪಿ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿದ್ದ ವಿಜ್ಞಾನಿಯೊಬ್ಬನು ತನ್ನ ಹಾಗೇ ಇರುವ ಒಂದು ಡಜನ್ ತದ್ರೂಪಿಗಳನ್ನು ಸೃಷ್ಠಿಮಾಡಿ, ಸಾವನ್ನು ಗೆಲ್ಲುವೆನೆಂಬ ಅಹಂಕಾರದಿಂದ ಬೀಗುತ್ತಿದ್ದನು. ವಿಜ್ಞಾನಿಯ ಅಂತ್ಯಕಾಲ ಸಮೀಪಿಸಿದಾಗ, ಅವನ ಜೀವನವನ್ನು ಕೊಂಡೊಯ್ಯಲು ಸ್ವಯಂ ಯಮಧರ್ಮನೇ ಬಂದಾಗ, ಅಲ್ಲಿ 13 ಜನರಿದ್ದರು. ಅವರಲ್ಲಿ ನಿಜವಾದ ವಿಜ್ಞಾನಿ ಯಾರು ಎಂದು ತಿಳಿಯದೆ ಯಮನು ಗೊಂದಲದಲ್ಲಿ ಬಿದ್ದನು. ಮನುಷ್ಯರ ಸ್ವಭಾಅವನ್ನು ಚೆನ್ನಾಗಿ ತಿಳಿದಿದ್ದ ಯಮಧರ್ಮನು ನಸುನಗುತ್ತಾ 13 ವಿಜ್ಞಾನಿಗಳ ಕಡೆಗೆ ಬಂದನು. ಎಲ್ಲರ ಕಡೆಯೂ ನೋಡುತ್ತಾ “ಹುಂ! ಅದ್ಭುತ ತದ್ರೂಪಿ ತಂತ್ರಜ್ಞಾನ! ಅಭಿನಂದನೆಗಳು!! ಆದರೆ ಮನುಷ್ಯ ಎಂದಿಗೂ ಬ್ರಹ್ಮನಾಗಲಾರ. ಈ ತದ್ರೂಪಿ ಸೃಷ್ಠಿಯಲ್ಲಿ ಒಂದೇ ಒಂದು ಸಣ್ಣ ದೋಷವಿದೆ. ಜನಸಾಮಾನ್ಯರ ಕಣ್ಣಿಗೆ ಕಾಣದಂತಹ ದೋಷ. ನನಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ” ಎಂದನು.“ಸಾಧ್ಯವೇ ಇಲ್ಲ. ನಾನು ನೂರಕ್ಕೆ ನೂರರಷ್ಟು ನಿಖರವಾಗಿರುವ ತದ್ರೂಪಿಗಳನ್ನು ರೂಪಿಸಿದ್ದೇನೆ” ಎಂದು ವಿಜ್ಞಾನಿಯು ಎದ್ದು ನುಡಿಯುತ್ತಿರುವಂತೆಯೇ ಯಮಧರ್ಮನು ಅವನ ಕೊರಳಿಗೆ ಉರುಳನ್ನು ಬೀಸಿ “ಇದುವೇ ನಾನು ಹೇಳಿದ ಆ ಕೊರತೆ!...” ಎಂದೆನ್ನುತ್ತಾ ವಿಜ್ಞಾನಿಯನ್ನು ಕರೆದುಕೊಂಡು ಹೊರಟೇಬಿಟ್ಟನುಏನಿದು ಈ ಅಹಂಕಾರ!? ನನಗೇಗೆ ಅಹಂಕಾರ ಬರುತ್ತದೆ?ವಿಶ್ವಾಸವು, ಯಾವಾಗ ಅಂಧ ವಿಶ್ವಾಸವಾಗಿ, ಅಹಂಕಾರಕ್ಕೆ ಎಡೆಕೊಡುತ್ತದೆ?ಪ್ರಕೃತಿ ಮಾತ್ರ ಪರಿಪೂರ್ಣ. ಮನುಷ್ಯನು ಸದಾ ಕಾಲಕ್ಕೂ ಅಪೂರ್ಣನಲ್ಲವೆ!?ಅಹಂಕಾರವು ಆತ್ಮವಿನಾಶಕ್ಕೆ ಕಾರಣವಾಗುವುದನ್ನು ನಾನೇಕೆ ತಿಳಿಯುವುದಿಲ್ಲ?ಮನುಷ್ಯನು ತನ್ನ ಮೂಲಕಭೂತ ಸ್ವಭಾವಗಳನ್ನು ಎಂದಿಗೆ ಗೆಲ್ಲುತ್ತಾನೆ?‘ಓ...ನನ್ನ ಚೇತನ!...’ ಬದುಕಿನ ಬಗ್ಗೆ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು ‘ಪೆಪ್ಪರ್ಮೆಂಟ್’ ಚಪ್ಪರಿಸಿದ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸತ್ಸಂಗವನ್ನು ನಡೆಸಬಹುದು...

Add to Cart
ಓದಿನ ಮನೆ(ದೀಪಾ ಫಡ್ಕೆ) - Odina Mane(Deepa Padke) Sold out
ಓದಿನ ಮನೆ(ದೀಪಾ ಫಡ್ಕೆ) - Odina Mane(Deepa Padke)
₹150 Ex Tax: ₹150

ಈ ರೀತಿಯ ವಿಮರ್ಶಾ ಮಾರ್ಗ ಕನ್ನಡಕ್ಕೆ ಅಗತ್ಯವಿದೆ. ಒಂದು ಪುಸ್ತಕ ಹೀಗೆಯೇ ಇರಬೇಕು ಎನ್ನುವ ಸ್ಥಾಪಿತ ಸಿದ್ಧಾಂತದ ಮೂಲಕ ನೋಡುವ ವಿಮರ್ಶಾ ಕ್ರಮಕ್ಕಿಂತ ಭಿನ್ನವಾದ ಕ್ರಮವಿದು. ಒಂದು ಪುಸ್ತಕ ಹೇಗಿದೆಯೋ ಹಾಗೆಯೇ ಅದನ್ನು ಸ್ವೀಕರಿಸುವುದು ಇಲ್ಲಿ ಕಾಣಿಸುವ ‘ಓದುಗ ದೃಷ್ಟಿ’. ಆ ಮೂಲಕ ಪುಸ್ತಕ ಹೇಗಿದ್ದರೆ ಓದುಗರ ಅನುಭವದೊಂದಿಗೆ ಒಂದಾಗಿ ಬೆಳೆಯುತ್ತದೆ ಎನ್ನುವುದನ್ನು ಹೇಳುವ ಮೂಲಕ ದೀಪಾ ಅವರು ಲೇಖಕರಿಗೆ ಹೆಚ್ಚು ಸಾಧ್ಯತೆಗಳನ್ನು ತೆರೆದಿಡುತ್ತಾರೆ. ತಾನು ಓದುವ ಲೇಖಕ/ಲೇಖಿಕೆಯರ ಸ್ವಾತಂತ್ರ್ಯವನ್ನು ರಕ್ಷಿಸುವುದರಲ್ಲಿ ದೀಪಾ ಅವರದು ಎತ್ತಿದ ಕೈ. ಆದ್ದರಿಂದ ದೀಪಾ ಅವರ ಬರೆಹಗಳನ್ನು ಸಮಾಜಮುಖಿ ಎನ್ನುವುದಕ್ಕಿಂತ ಜೀವನ್ಮುಖಿ ಎನ್ನುವುದು ನನಗೆ ಪ್ರಿಯವೆನಿಸುತ್ತದೆ. ಸಾಕ್ಷಿ ಬೇಕಾದರೆ ‘ನೆನಪೇ ಸಂಗೀತ’ದ ಬಗ್ಗೆ ಬರೆಯುತ್ತಾ, ‘ದಾಂಪತ್ಯ ಮತ್ತು ಸನ್ಯಾಸ’ ಎರಡೂ ವ್ಯಕ್ತಿ ತನ್ನ ವೈಯಕ್ತಿಕ ಗುರುತನ್ನು ಕಳೆದುಕೊಳ್ಳುವ ಸುಂದರವಾದ ದಾರಿಗಳು” ಎಂಬ ಮಾತನ್ನು ಗಮನಿಸಿ...

Sold out
ಓದುಗೊಳವೆ(ವಿಶ್ವೇಶ್ವರ ಭಟ್) - Odugolave(Vishweshwar Bhat)
₹250 Ex Tax: ₹250

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಓಪನ್ ಚಾಲೆಂಜ್(ಪ್ರವೀಣ್ ಕುಮಾರ್ ಮಾವಿನಕಾಡು) - Open Challenge(Praveen Kumar Mavinkadu)
₹150 Ex Tax: ₹150

ದೀಪಾವಳಿಗೆ ಪಟಾಕಿ ಸಿಡಿಸಬೇಡಿ, ನಾಗರಪಂಚಮಿಯಲ್ಲಿ ಹಾಲೆರೆಯಬೇಡಿ, ದೇವಸ್ಥಾನದಲ್ಲಿ ಚಿನ್ನದ ರಥ ಮಾಡಿಸುವ ಬದಲು ಬಡವರಿಗೆ ಆಸ್ಪತ್ರೆ ಕಟ್ಟಿಸಿ, ಬ್ರಾಹ್ಮಣಶಾಹಿಯನ್ನು ಪ್ರೋತ್ಸಾಹಿಸುವ ಮನುಸ್ಮೃತಿಯನ್ನು ಸುಟ್ಟುಹಾಕಿ ಎಂದೆಲ್ಲ ದಿನಬೆಳಗಾದರೆ ಕರೆ ಕೊಡುವ ಬುದ್ಧಿಜೀವಿಗಳನ್ನು ನಾವು ನೋಡಿಯೇ ಇರುತ್ತೇವೆ. ಆದರೆ ಅವರ ವಾದದಲ್ಲಿ ಹುರುಳಿದೆಯೇ, ವಿಚಾರವಾದಿಗಳ ವಿಚಾರದಲ್ಲಿ ಕಾಳೆಷ್ಟು ಜೊಳ್ಳೆಷ್ಟು? ಈ ಪ್ರಗತಿಪರ ಜೀವಪರ ಚಿಂತಕರ ಬಣ್ಣ ಬಯಲುಮಾಡುವುದು ಹೇಗೆ? ಇದನ್ನೆಲ್ಲ ತಿಳಿಯಬೇಕಾದರೆ 'ಓಪನ್ ಚಾಲೆಂಜ್' ಓದಲೇಬೇಕು. ಪ್ರವೀಣ್ ಕುಮಾರ್ ಮಾವಿನಕಾಡು ಅವರ ಶೈಲಿಯೇ ವಿಶಿಷ್ಟ. ಅವರ ಹರಿತ ವ್ಯಂಗ್ಯ, ತರ್ಕಬದ್ಧ ವಿಚಾರಸರಣಿ, ವಾದ ಕಟ್ಟುವ ಶೈಲಿ ಇವನ್ನೆಲ್ಲ ಸವಿಯಬೇಕಾದರೆ 'ಓಪನ್ ಚಾಲೆಂಜ್' ಕೈಗೆತ್ತಿಕೊಳ್ಳಿ...

Add to Cart
ಕಂಕಣ - Kankana(Triveni)
₹115 Ex Tax: ₹115

ಪ್ರಕಾಶಕರು : ತ್ರಿವೇಣಿ ಪಬ್ಲಿಕೇಷನ್ಸ್,..

Add to Cart
ಕಂಡಹಾಗೆ : ಸಂಗ್ರಹ  ೩  - Kanda Haage 3(Gowri Lankesh) Sold out
ಕಂಡಹಾಗೆ : ಸಂಗ್ರಹ ೩ - Kanda Haage 3(Gowri Lankesh)
₹150 Ex Tax: ₹150

ಪ್ರಕಾಶಕರು:ಲಂಕೇಶ್ ಪ್ರಕಾಶನ..

Sold out
ಕಂಡಹಾಗೆ : ಸಂಗ್ರಹ ೧ - Kanda Haage(Gowri Lankesh) Sold out
ಕಂಡಹಾಗೆ : ಸಂಗ್ರಹ ೧ - Kanda Haage(Gowri Lankesh)
₹125 Ex Tax: ₹125

ಪ್ರಕಾಶಕರು:ಲಂಕೇಶ್ ಪ್ರಕಾಶನ..

Sold out
ಕಂಡಹಾಗೆ : ಸಂಗ್ರಹ ೨ - Kanda Haage(Gowri Lankesh) Sold out
ಕಂಡಹಾಗೆ : ಸಂಗ್ರಹ ೨ - Kanda Haage(Gowri Lankesh)
₹150 Ex Tax: ₹150

ಪ್ರಕಾಶಕರು:ಲಂಕೇಶ್ ಪ್ರಕಾಶನ..

Sold out
ಕಂದೀಲು(ಸೋಮು ರೆಡ್ಡಿ) - Kandeelu(Somu Reddy)
₹130 Ex Tax: ₹130

ಪ್ರಕಾಶಕರು : ಕಾನ್ಕೇವ್ ಮೀಡಿಯಾಕತ್ತಲು ಇರುವಾಗ ಕಂದೀಲು ಬೇಕು. ಕಂದೀಲು ಇರುವಲ್ಲಿ ಕತ್ತಲು ಇರುವುದಿಲ್ಲ. ಈ ವಿಪರ್ಯಾಸವನ್ನು ಒಡಲಲ್ಲಿ ಇಟ್ಟುಕೊಂಡು ಹುಟ್ಟಿರುವ ಸೋಮು ರೆಡ್ಡಿಯವರ ಕಾದಂಬರಿ ಒಂದು ಹಳ್ಳಿಯ ಮನಸ್ಸನ್ನು ಬಿಚ್ಚಿಡುತ್ತಾ ಹೋಗುತ್ತದೆ. ಕುಸುಮಳ ಅಂತರಂಗದ ಕಂದೀಲಿನ ಬೆಳಕು, ಜ್ವಾಲೆಯಾಗಿ ಬದಲಾಗುವ ಕ್ಷಣ ನಮ್ಮನ್ನು ಬೆಚ್ಚಿ ಬೀಳಿಸುವ ಹಾಗೆಯೇ, ಆ ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸುವ ಊರು ದಿಗ್ಭ್ರಮೆಗೊಳಿಸುತ್ತದೆ...

Add to Cart
ಕಂಬನಿಯ ಕುಯಿಲು - Kambaniya Kuyilu(Ta Ra Su)
₹175 Ex Tax: ₹175

ಪ್ರಕಾಶಕರು:ಹೇಮಂತ ಸಾಹಿತ್ಯ..

Add to Cart
ಕತೆಗಾರ - Kategara(Indira M K)
₹80 Ex Tax: ₹80

ಪ್ರಕಾಶಕರು:ಸೌಮ್ಯ ಎಂ..

Add to Cart
ಕತ್ತೆಗೊಂದು ಕಾಲ - Kattegondu Kaala(Kum Veerabhadrappa)
₹300 Ex Tax: ₹300

ಪ್ರಕಾಶಕರು : ಸಪ್ನ ಬುಕ್ ಹೌಸ್, Sapna Book House..

Add to Cart
ಕಥಾ ಚೈತ್ರ - Kathachaitra(Various)
₹180 Ex Tax: ₹180

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು : ೧೮೪..

Add to Cart
ಕಥಾ ವಸಂತ - ೨೫ ಕಥೆಗಳ ಸಂಕಲನ - Katha Vasantha - Collection of 25 stories(ವಿಜಯ ಕರ್ನಾಟಕ)
₹180 Ex Tax: ₹180

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್೨೫ ಕಥೆಗಳ ಸಂಕಲನ..

Add to Cart
ಕಥಾ ಹಂದರ(ಹಂಚಿ) - Katha Handara(Hanchi) Sold out
ಕಥೆ ಚಿತ್ರಕಥೆ ಸಂಭಾಷಣೆ ಜೋಗಿ - Kathe Chitrakathe Sambhashane Jogi(Jogi)
₹300 Ex Tax: ₹300

ಜೋಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ ಗಿರೀಶ್ ರಾವ್ ಹತ್ವಾರ್. ಇವರ ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹುಟ್ಟಿದ್ದು ನವೆಂಬರ್ ೧೬. ೧೯೬೫. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ, ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ಸಂಭಾಷಣೆ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿದ್ದು ಪ್ರಸ್ತುತ ಪುರವಣಿ ಸಂಪಾದಕರಾಗಿದ್ದಾರೆ...

Add to Cart
ಕನಸುಗಳ ಕದಿಯುವಾಗ - Kanasugala Kadiyuvaga(Bharath Kallur) - ಪ್ರೇಮ ಕವನ ಸಂಕಲನ
₹60 Ex Tax: ₹60

ನೆರೆ ಮನೆಯಲ್ಲಿ, ಬಸ್ಸಿನಲ್ಲಿ, ಬೆಂಗಳೂರಿನ ಜಂಜಾಟದಲ್ಲಿ ಹುಟ್ಟಿದ ಕೆಲವು ಪ್ರಸಂಗಗಳನ್ನಾಧರಿಸಿ ಮೂಡಿದ ಕವನಗಳುಪ್ರಕಾಶಕರು : ಹೆಗ್ಗದ್ದೆ ಪ್ರಕಾಶನ ..

Add to Cart
ಕನ್ನಡಿ - ೧ - Kannadi - 1(Sahana Vijaykumar)
₹105 Ex Tax: ₹105

ಪ್ರಕಾಶಕರು : ಸಾಹಿತ್ಯ ಭಂಡಾರ ಪುಟಗಳು : ೧೦೫..

Add to Cart
ಕನ್ನಡಿ - ೨ - Kannadi - 2(Sahana Vijaykumar)
₹105 Ex Tax: ₹105

ಪ್ರಕಾಶಕರು : ಸಾಹಿತ್ಯ ಭಂಡಾರ ಪುಟಗಳು : ೧೦೫..

Add to Cart
ಕನ್ನಡಿಯಲ್ಲಿ ಕಂಡಾತ - Kannadiyalli Kandaatha(Shivarama Karantha K)
₹160 Ex Tax: ₹160

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಕಪಿಲಿಪಿಸಾರ - Kapilipisaara(Ganeshaiah K N)
₹130 Ex Tax: ₹130

ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka..

Add to Cart
ಕಪ್ಪು ಕಾದಂಬರಿ ಕೇಸು(ಕೌಶಿಕ್ ಕೂಡುರಸ್ತೆ) - Kappu Kadambari Casu(Koushik Kooduraste)
₹200 Ex Tax: ₹200

"ಸರ್ ಬಹಳ ದಿನಗಳಿಂದ ಈ ಪ್ರಶ್ನೆಯನ್ನು ಕೇಳ್ಬೇಕು ಅಂತ ಇದ್ದೆ. ಜೊತೆಗಿದು ನನ್ನ ಪರ್ಸನಲ್ ಪ್ರಶ್ನೆ ಕೂಡ 'ಎಂದು ಸಣ್ಣಗೆ ನಕ್ಕ ಶೀತಲ್ ತನ್ನ ಮಾತನ್ನು ಮುಂದುವರೆಸಿನಿಮ್ಮ ಈ ಹಿಂದಿನ ಪ್ರತಿ ಕಾದಂಬರಿಗಳಲ್ಲಿ ಮಿನಿಮಮ್ ಎಂದರೂ ನಾಲೈದು ಕೊಲೆಗಳಾಗಿರುತ್ತವೆ. ಆ ಕೊಲೆಗಳನ್ನು ನೀವು ಸೃಷ್ಟಿಸಿರುವ ಪಾತ್ರಗಳೇ ಮಾಡುತ್ತಿದ್ದರೂ ಆ ಸನ್ನಿವೇಶವನ್ನು ಸೃಷ್ಟಿಸೋದು ನೀವೇ ಆಗಿರ್ತಿರ, ಸೋ ನಿಮಗೇನಾದ್ರು ಇದುವರೆಗೆ ಯಾರನ್ನಾದರೂ ಕೊಲೆ ಮಾಡಬೇಕೆಂದು ಅನಿಸಿದೆಯಾ?? ಅಕಸ್ಮಾತ್ ಅನಿಸಿದ್ರೆ ಯಾರನ್ನು?? "ಎಂದು TV 10ನ ನಿರೂಪಕಿ ಶೀತಲ್ ಕುತೂಹಲದಿಂದ ತನ್ನೆದುರಿಗಿದ್ದ ಖ್ಯಾತ ಥ್ರಿಲ್ಲರ್ ಕಾದ೦ಬರಿಕಾರ ವಿವೇಕ್ ಚಕ್ರವರ್ತಿ ಯನ್ನು ಕೇಳುತ್ತಿದ್ದಂತೆ;"ನೋಡಿ ಶೀತಲ್ ಹೊರ ಜಗತ್ತಿಗೆ ನಾನು ನಾರ್ಮಲ್ ವ್ಯಕ್ತಿಯ ಹಾಗೆ ಕಾಣಿಸುತ್ತೇನಾದರೂ, ನನಗೂ ಬಹಳಷ್ಟು ಸಲ ಕೊಲೆ ಮಾಡಬೇಕೆಂದು ಅನಿಸಿದೆ. ಅದಕ್ಕಾಗಿ ಪ್ಲಾನ್ ಕೂಡ ಮಾಡಿದ್ದೆ!!"ಎಂದು ತಣ್ಣನೆಯ ದನಿಯಲ್ಲಿ ಉತ್ತರಿಸಿದ. ಎದೆಯಾಳದಲ್ಲಿ ಅಪಾರವಾದ ನೋವಿತ್ತು...

Add to Cart
ಕರಿಮಾಯಿ - Karimaayi(Chandrashekhara Kambara)
₹150 Ex Tax: ₹150

‘ಕರಿಮಾಯಿ’ ಕೇವಲ ತನ್ನ ಕಥನ ಸ್ವರೂಪದಲ್ಲಿ ಆಧುನಿಕ ಓದುಗರನ್ನು ಮೆಚ್ಚಿಸಬಯಸುವ ಕೃತಿಯಲ್ಲ. ಅದು ಅನೇಕ ಮುಖ್ಯ ಸಂಗತಿಗಳನ್ನು ತನ್ನ ಮೈಮೇಲೆ ಹಾಕಿಕೊಂಡಿರುವ ಮಹ್ತ್ವಾಕಾಂಕ್ಷಿ ರಚನೆ. ಹೊಸ ಮೌಲ್ಯಗಳ ಪ್ರವೇಶದಿಂದ ಒಂದು ನಂಬಿಕೆಗಳ ಲೋಕ ಕಂಪಿಸುವ, ಸಮುದಾಯ ಪ್ರಜ್ಞೆ ಆಘಾತಕ್ಕೆ ಒಳಗಾಗುವ, ಹೊಸದೊಂದು ಆರ್ಥಿಕ ಸಾಮಾಜಿಕ ಜೀವನ ಕ್ರಮದ ಮುನ್ಸೂಚನೆ ಕಾಣಿಸುವ ಚಿತ್ರಗಳನ್ನು ಅದು ದಟ್ಟವಾಗಿ ಆದರೆ ತನಗೇ ಅನನ್ಯವೆನ್ನಿಸುವ ಕಾಮಿಕ್ ಧಾಟಿಯಲ್ಲಿ ಕಟ್ಟಿಕೊಡುತ್ತದೆ. ಹಳೆಯ ವ್ಯವಸ್ಥೆ ಅದೆಷ್ಟೇ ಸುಂದರವಾಗಿ ತೋರುತ್ತಿರಲಿ, ಹೊಸ ವ್ಯವಸ್ಥೆ ಎಷ್ಟೇ ಭಯಾನಕವಾಗಿ ಕಾಣಿಸುತ್ತಿರಲಿ ಅಥವಾ ಅದರ ಬಗ್ಗೆ ವಿರೋಧವಿರಲಿ, ಚಲನೆ ಅನಿವಾರ್ಯವೆಂಬ ಸತ್ಯವನ್ನು ಒಂದು ನಿರ್ಣಾಯಕ ಐತಿಹಾಸಿಕ ಸಂದರ್ಭದ ಹಿನ್ನೆಲೆಯಲ್ಲಿ ಕಾದಂಬರಿ ಧ್ವನಿಸುತ್ತದೆ...

Add to Cart
ಕರಿಸಿರಿಯಾನ - Karisiriyaana(Ganeshaiah K n)
₹240 Ex Tax: ₹240

ಪ್ರಕಾಶಕರು : ಸಾಹಿತ್ಯ ಭಂಡಾರ, Sahitya Bhandaraಕರಿಸಿರಿಯಾನ - ಪುಸ್ತಕ ವಿಮರ್ಶೆ..

Add to Cart
ಕರೆಗಂಟೆ - Karegante(Usha Navaratnaram)
₹70 Ex Tax: ₹70

ಪ್ರಕಾಶಕರು - ಓಂ ಶಕ್ತಿ ಪ್ರಕಾಶನ..

Add to Cart
ಕರ್ಣ ಕುಂಡಲಧಾರಿಣಿ(ಪರಮ್ ಭಾರದ್ವಾಜ್) - Karna Kundaladaarini(Param Bharadwaj)
₹80 Ex Tax: ₹80

ಪ್ರತಿ ಸಾಲನ್ನೂ ಅನುಭಾವದ ಕುಂಚದಲ್ಲಿ ಅದ್ದಿ ಚಿತ್ರಿಸಿದಂತಿರುವ ಪರಮ್ ಭಾರದ್ವಾಜ್ ಅವರ ಕಾದಂಬರಿ-ಕರ್ಣ ಕುಂಡಲಧಾರಿಣಿ. ತನ್ನ ವಿನೂತನ ಕತಾ ನಿರೂಪಣೆಯಿಂದ ಓದುಗರನ್ನು ಸೆಳೆಯುತ್ತದೆ. ಕೃತಿಗೆ ಆಶಯ ನುಡಿ ಬರೆದಿರುವ ಚಲನಚಿತ್ರ ನಿರ್ದೇಶಕ ಸುಧೀರ್‌ ಶಾನುಭಾಗ್‌ ಅವರು “ಕಥಾ ನಾಯಕ ಕರ್ಣನ ಸೋಲು, ಗೆಲುವು, ಸುಖ, ದುಃಖ, ಕಣ್ಣೀರು, ನಗು ಎಲ್ಲವನ್ನೂ ಗೆಳೆಯನೆಂಬ ಪಾತ್ರದ ಮೂಲಕ ಬಿಂಬಿಸಿರುವ ಈ ಕಥಾನಕ ಗೆಳೆತನದ ಅವಶ್ಯಕತೆಯನ್ನು ಹೇಳುವ ವಿಶಿಷ್ಟ ಬಗೆಯ ನಿರೂಪಣಾ ಶೈಲಿ ಹೊಂದಿರುವ ಕಿರು ಕಾದಂಬರಿ. ಸಾಮಾನ್ಯವಾಗಿ ಸಿನೆಮಾಗಳಲ್ಲಿರುವಂತಹ ಫ್ಲಾಷ್ಬ್ಯಾಕ್ ತಂತ್ರವನ್ನು ಕಥಾ ನಿರೂಪಣೆಯಲ್ಲಿ ಬಳಸಲಾಗಿದೆ. ಈ ತಂತ್ರ ಕಥೆಯನ್ನು ಕುತೂಹಲಕಾರಿಯಾಗಿ ಸಾಗಿಸುವಲ್ಲಿ ಯಶಸ್ವಿಯಾಗಿದೆ” ಎಂದು ಶ್ಲಾಘಿಸಿದ್ದಾರೆ...

Add to Cart
ಕರ್ಮ - Karma(Karanam Pavan Prasad)
₹150 Ex Tax: ₹150

ನಗರ ಜೀವನದ ಅಭದ್ರ ಭಾವಸ್ಥಿತಿಯಿಂದ ಒಮ್ಮೆಲೆ ತಂದೆಯ ಸಾವಿನ ನಂತರದ ಕಾರ್ಯದಲ್ಲಿ ತೊಡಗುವ ಟೆಕ್ಕಿಯ ಮೂಲಕ ಕಥೆ ಹರಡುಕೊಳ್ಳುತ್ತದೆ. ನಂತರದ ಹದಿನೈದು ದಿನಗಳಲ್ಲಿ ಆತನಲ್ಲಾಗುವ ನಂಬಿಕೆ ಮತ್ತು ಶ್ರದ್ಧೆಯ ನಡುವಿನ ತೊಳಲಾಟ ಮತ್ತು ಸ್ಥಿತ್ಯಂತರದ ಯಾನವೇ ‘ಕರ್ಮ'..

Add to Cart
ಕರ್ಮ,ನನ್ನಿ,ಗ್ರಸ್ತ,ರಾಯಕೊಂಡ,ಸತ್ತು- Karma, Nanni, Grasta , Rayakonada, Sattu - 5 Books set(Karanam Pavan Prasad)
₹795 Ex Tax: ₹795

ಕರಣಂ ಪ್ರಸಾದ್ ರವರ 5 ಪುಸ್ತಕಗಳು -  ಕರ್ಮ,ನನ್ನಿ,ಗ್ರಸ್ತ,ರಾಯಕೊಂಡ,ಸತ್ತು..

Add to Cart
ಕರ್ವಾಲೊ - Karvaalo(Poornachandra Tejasvi K P)
₹114 Ex Tax: ₹114

ಕರ್ವಾಲೊ ಕಥೆ ಕಗ್ಗಾಡಿನ ಹಳ್ಳಿ ಕೊಂಪೆಯೊಂದರಲ್ಲಿ ನಡೆಯುವ ಘಟನೆ. ಹಳ್ಳಿಯ ಮಂದಣ್ಣ, ಪ್ರಭಾಕರ, ಎಂಗ್ಟ, ಕರಿಯಪ್ಪ ಮುಂತಾದವರೊಡನೆ ಬೆರೆತು ವಿಜ್ಞಾನಿ ಕರ್ವಾಲೋ ಕಾಲಜ್ಞಾನಿಯಾಗಿ ರೂಪುಗೊಳ್ಳುವ ಅಚ್ಚರಿಯ ಕಥೆ! ಧರ್ಮ, ಧ್ಯಾನ, ತಪಸ್ಯೆಗಳಂತೆಯೇ ವಿಜ್ಞಾನವೂ ಸಾಕ್ಷಾತ್ಕಾರದ ದಾರಿ ಎಂದು ಪ್ರತಿಪಾದಿಸುವ ಈ ಕೃತಿ ಕನ್ನಡದ ಎಲ್ಲ ಕಾದಂಬರಿಗಳಿಗಿಂತ ಸಂಪೂರ್ಣ ಭಿನ್ನವಾದ ಕೃತಿ. ಈವರೆಗೆ ಕನ್ನಡದಲ್ಲಿ ಮೂವತ್ತೆರಡು ಮುದ್ರಣಗಳನ್ನು ಕಂಡಿರುವ ಈ ಕಾದಂಬರಿ ಇಂಗ್ಲಿಷ್, ಹಿಂದಿ, ಮರಾಠಿ, ಮಲಯಾಳಂ ಮತ್ತು ಜಪಾನೀ ಭಾಷೆಗಳಲ್ಲಿ ಪ್ರಕಟವಾಗಿದೆ...

Add to Cart
ಕವಲು - Kavalu(S L Bhyrappa) -ದಪ್ಪ - Harbound
₹395 Ex Tax: ₹395

ಕಾನಿಸ್ಟೇಬಲ್ ನಂಜುಂಡೇ ಗೌಡ ಮುಗುಳ್ನಕ್ಕ. ಹಳ್ಳಿಯ ಅಭ್ಯಾಸದ ಅವನ ನಗೆಯಲ್ಲಿ ಮುಗುಳು ಮತ್ತು ಗಟ್ಟಿ ನಗೆಗಳ ವ್ಯತ್ಯಾಸ ಹೆಚ್ಚು ಗೊತ್ತಾಗಲಿಲ್ಲ. ‘ಯಾಕೆ ನಗ್ತೀರ ?’ ಕಂಬಿಗಳ ಒಳಗಿದ್ದ, ಬಿ.ಇ. ಓದಿ ಉದ್ಯಮಪತಿಯಾದ ಇವನು ಕೇಳಿದ. ‘ಓದಿದ ಗಂಡಸರೆಲ್ಲ ಎಂಗಸರಾಯ್ತಾರೆ. ಓದಿದ ಎಂಗಸರೆಲ್ಲ ಗಂಡಸರಾಯ್ತಾರೆ.’ ಎಂದು  ಅವನು ಈಗ ಗಟ್ಟಿಯಾಗಿ ನಕ್ಕ.* * *‘ಯು ಆರ್ ಮೈ ಕಸಿನ್,’ ಬೆಂಗಳೂರಿನ ಅವಳು ಹಳ್ಳಿ ಮನೆಯ ಹಿತ್ತಲಿನ ಪರಂಗಿ ಗಿಡದ ಹತ್ತಿರ ಅವನನ್ನು ಮಾತನಾಡಿಸಿದಳು.‘ನಿನಗೆ ಯಾರು ಇಂಗ್ಲಿಷ್ ಹೇಳಿಕೊಟ್ಟೋರು?’ ಅವನು ಒರಟಾಗಿ ಕೇಳಿದ, ಅವಳ ಸ್ಕೂಲಿನ ಯಾವ ಮಿಸ್ಸಿಗೂ ಇಲ್ಲದ ಒರಟಿನಿಂದ. ಇವನೇನು ನನಗೆ ಟೀಚರಾ  ಎಂದು ಅವಳಿಗೆ ರೇಗಿತು.‘ನನ್ನ ಮಿಸ್ಸು.ನನ್ನ ಮಮ್ಮಿ. ನನ್ನ ಮಮ್ಮಿ ಇಂಗ್ಲಿಷ್ ರೀಡರ್.’‘ಸರಿಯಾಗಿ ತಿಳಕ. ನಾನು ನಿನಗೆ ಕಸಿನ್ ಅಲ್ಲ. ಬ್ರದರ್. ಅಂದರೆ ಅಣ್ಣ . ನೀನು ನನಗೆ ಸಿಸ್ಟರ್. ಅಂದರೆ ತಂಗಿ,’ ಎಂದ.‘ಆದರೆ ನನ್ನ ಡ್ಯಾಡಿ ಮಮ್ಮಿ ಬೇರೆ. ನಿನ್ನ ಅಪ್ಪ ಅಮ್ಮ ಬೇರೆ,’ ಅವಳ ಅನುಮಾನ ಬಗೆಹರಿಯಲಿಲ್ಲ.‘ಬೇರೆ ಆದರೇನು? ನಿನ್ನಪ್ಪ ನಮ್ಮಪ್ಪನಿಗೆ  ಅಣ್ಣ. ನೀನು ನನಗಿಂತ ಚಿಕ್ಕೋಳು. ಆದ್ದರಿಂದ ನಾನು ನಿನಗೆ ಅಣ್ಣ. ನಿನಗೆ ಇಂಗ್ಲಿಷ್ ಹೇಳಿಕೊಟ್ಟೋರಿಗೆ ಬುದ್ದಿ ಇಲ್ಲ,’ ಅವನು  ಮೇಷ್ಟರಗಿರಿ ಮಾಡಿದ.***ಭಾರತೀಯ ಸಮಾಜದಲ್ಲಿ ಕವಲುದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುತ್ತಾ ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ ಇದು...

Add to Cart
ಕವಲು - Kavalu(S L Bhyrappa) ಸಾದ - Paperback
₹340 Ex Tax: ₹340

ಕಾನಿಸ್ಟೇಬಲ್ ನಂಜುಂಡೇ ಗೌಡ ಮುಗುಳ್ನಕ್ಕ. ಹಳ್ಳಿಯ ಅಭ್ಯಾಸದ ಅವನ ನಗೆಯಲ್ಲಿ ಮುಗುಳು ಮತ್ತು ಗಟ್ಟಿ ನಗೆಗಳ ವ್ಯತ್ಯಾಸ ಹೆಚ್ಚು ಗೊತ್ತಾಗಲಿಲ್ಲ. ‘ಯಾಕೆ ನಗ್ತೀರ ?’ ಕಂಬಿಗಳ ಒಳಗಿದ್ದ, ಬಿ.ಇ. ಓದಿ ಉದ್ಯಮಪತಿಯಾದ ಇವನು ಕೇಳಿದ. ‘ಓದಿದ ಗಂಡಸರೆಲ್ಲ ಎಂಗಸರಾಯ್ತಾರೆ. ಓದಿದ ಎಂಗಸರೆಲ್ಲ ಗಂಡಸರಾಯ್ತಾರೆ.’ ಎಂದು  ಅವನು ಈಗ ಗಟ್ಟಿಯಾಗಿ ನಕ್ಕ.* * *‘ಯು ಆರ್ ಮೈ ಕಸಿನ್,’ ಬೆಂಗಳೂರಿನ ಅವಳು ಹಳ್ಳಿ ಮನೆಯ ಹಿತ್ತಲಿನ ಪರಂಗಿ ಗಿಡದ ಹತ್ತಿರ ಅವನನ್ನು ಮಾತನಾಡಿಸಿದಳು.‘ನಿನಗೆ ಯಾರು ಇಂಗ್ಲಿಷ್ ಹೇಳಿಕೊಟ್ಟೋರು?’ ಅವನು ಒರಟಾಗಿ ಕೇಳಿದ, ಅವಳ ಸ್ಕೂಲಿನ ಯಾವ ಮಿಸ್ಸಿಗೂ ಇಲ್ಲದ ಒರಟಿನಿಂದ. ಇವನೇನು ನನಗೆ ಟೀಚರಾ  ಎಂದು ಅವಳಿಗೆ ರೇಗಿತು.‘ನನ್ನ ಮಿಸ್ಸು.ನನ್ನ ಮಮ್ಮಿ. ನನ್ನ ಮಮ್ಮಿ ಇಂಗ್ಲಿಷ್ ರೀಡರ್.’‘ಸರಿಯಾಗಿ ತಿಳಕ. ನಾನು ನಿನಗೆ ಕಸಿನ್ ಅಲ್ಲ. ಬ್ರದರ್. ಅಂದರೆ ಅಣ್ಣ . ನೀನು ನನಗೆ ಸಿಸ್ಟರ್. ಅಂದರೆ ತಂಗಿ,’ ಎಂದ.‘ಆದರೆ ನನ್ನ ಡ್ಯಾಡಿ ಮಮ್ಮಿ ಬೇರೆ. ನಿನ್ನ ಅಪ್ಪ ಅಮ್ಮ ಬೇರೆ,’ ಅವಳ ಅನುಮಾನ ಬಗೆಹರಿಯಲಿಲ್ಲ.‘ಬೇರೆ ಆದರೇನು? ನಿನ್ನಪ್ಪ ನಮ್ಮಪ್ಪನಿಗೆ  ಅಣ್ಣ. ನೀನು ನನಗಿಂತ ಚಿಕ್ಕೋಳು. ಆದ್ದರಿಂದ ನಾನು ನಿನಗೆ ಅಣ್ಣ. ನಿನಗೆ ಇಂಗ್ಲಿಷ್ ಹೇಳಿಕೊಟ್ಟೋರಿಗೆ ಬುದ್ದಿ ಇಲ್ಲ,’ ಅವನು  ಮೇಷ್ಟರಗಿರಿ ಮಾಡಿದ.***ಭಾರತೀಯ ಸಮಾಜದಲ್ಲಿ ಕವಲುದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುತ್ತಾ ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ ಇದು...

Add to Cart
ಕಶೀರ + ಕನ್ನಡಿ ೧ + ೨ - Kashira + Kannaadi 1 and 2(Sahana Vijaykumar)
₹550 Ex Tax: ₹550

ಪ್ರಕಾಶಕರು : ಸಾಹಿತ್ಯ ಭಂಡಾರ ೩ ಪುಸ್ತಕಗಳ ಕಾಂಬೋ ..

Add to Cart
ಕಶೀರ - Kasheera(Sahana Vijaykumar)
₹375 Ex Tax: ₹375

ಪ್ರಕಾಶಕರು : ಸಾಹಿತ್ಯ ಭಂಡಾರ ಪುಟಗಳು : ೩೭೬..

Add to Cart
ಕಸ್ತೂರಿ ಕಂಕಣ - Kasturi Kankana(Ta Ra Su)
₹225 Ex Tax: ₹225

ಪ್ರಕಾಶಕರು:ಹೇಮಂತ ಸಾಹಿತ್ಯ..

Add to Cart
ಕಾಡಿನ ನೆಂಟರು(ರಕ್ಷಿತ್ ತೀರ್ಥಹಳ್ಳಿ) - Kaadina Nentaru(Rakshit Thirthahalli)
₹130 Ex Tax: ₹130

ಮಲೆನಾಡು ಅಂದ, ಚಂದ, ಸುಂದರ, ಸುಮಧುರ, ಮೋಹಕ, ಮನಮೋಹಕ ಹೀಗೆ ವರ್ಣನೆಯ ಮಳೆಗಯ್ಯುತ್ತಾ ಹೋದರೆ ಪದಗಳಿಗೂ ಬಹುಶಃ ಬೇಜಾರಾಗುವುದಿಲ್ಲ.  ಹೌದು ಆ ಚೆಲುವು , ಪ್ರೌಢಿಮೆ, ಹೊಗಳಿಕೆ ಮಲೆನಾಡಿಗೆ ಸಲ್ಲತಕ್ಕದ್ದೆ. ಮಲೆನಾಡಿನ ವರ್ಣನೆ, ಸಂಸ್ಕೃತಿ, ಜೀವನಶೈಲಿಯ ಬಗ್ಗೆ ಈಗಾಗಲೇ ಸಾಕಷ್ಟು ಓದಿಕೊಂಡಿದ್ದೇವೆ; ತಿಳಿದುಕೊಂಡಿದ್ದೇವೆ. ಆದರೆ ಇತ್ತೀಚಿನ ಮಲೆನಾಡು, ಬದಲಾಗುತ್ತಿರುವ ಮಲೆನಾಡು, ಬದಲಾದ ಮಲೆನಾಡು ನಿಜಕ್ಕೂ ಅಷ್ಟೊಂದು ಮನಮೋಹಕವಾಗಿದೆಯೇ? ಹಸಿರಿದೆ, ಮಳೆಯಿದೆ, ತೊರೆಯಿದೆ, ನೆರೆಯಿದೆ. ಆದರೂ ಕಳೆದುಕೊಂಡದ್ದೇನು ಎಂಬುದನ್ನು ಹುಡುಕುವ ತುಡಿತ ಇಲ್ಲವಾಗಿದೆ.  ನಾನು ಚಿಕ್ಕಂದಿನಲ್ಲಿ ಕಂಡ ಮಲೆನಾಡು ಈಗಿಲ್ಲ. ಮುಂದೆ ಇರುವುದೂ ಇಲ್ಲ. “ಕಾಡಿನ ನೆಂಟರು” ಹಿಂದಿನ, ಇಂದಿನ ಮಲೆನಾಡಿನ ಏರಿಳಿತದ ಹಲವು ಮಾಹಿತಿಗಳನ್ನ ಸಣ್ಣ ಕತೆಗಳ ಮೂಲಕ ಬರೆಸಿಕೊಂಡಿದೆ. ಇಲ್ಲಿ ಅದೇ ಮಲೆನಾಡಿನ ಕಾಡು, ನದಿ, ಸಂಸ್ಕೃತಿ, ಬದಲಾದ ಜೀವನ ಎಲ್ಲವೂ ಇದೆ. ಹಸಿರನ್ನು ಉಳಿಸಬೇಕೆಂಬ ಒಕ್ಕೊರಲ ಕೂಗಿದೆ. ಉಳಿಸಿಕೊಳ್ಳುವ ಮಾತನ್ನು ಯಾಕೆ ಆಡುತ್ತಿದ್ದೀನಿ ಎಂದರೆ ಅದಾಗಲೇ ನಾವು ಎಡವಿ ಬಿದ್ದಾಗಿದೆ. ಈ ಹಿಂದಿನಿಂದ ನೋಡುತ್ತಾ ಬಂದರೆ ಮಲೆನಾಡಿಗೆ ಬಂದ ಯೋಜನೆಗಳೆಷ್ಟು? ಆ ಯೋಜನೆಗಳಿಂದಾದ ಪರಿಣಾಮಗಳೇನು? ಏರಿಳಿತಗಳೆಷ್ಟು? ಇವೆಲ್ಲಾ ವಿಷಯಗಳ ಬಗ್ಗೆ ಅವಲೋಕನ ಮಾಡಿ ಮುಂದೆ ಸಾಗಲೇಬೇಕಾದ ಸಮಯ ಇದು. ನನಗನ್ನಿಸಿದ ಹಾಗೆ ನಾವೀಗ ಅರಣ್ಯಗಳನ್ನ ಬಳಸಿಕೊಂಡ ರೀತಿಗೆ ಸಂಪೂರ್ಣವಾಗಿ ಸುಂಕ ಕಟ್ಟುವ ಕಾಲ ಕೂಡ ದೂರ ಇಲ್ಲ. ಮುಂದಿನ ದಿನಗಳಲ್ಲಿ ಮಲೆನಾಡಿನಲ್ಲೇ ಅರಣ್ಯ ಬೆಳೆಸಲು, ಗಿಡಗಳನ್ನು ನೆಡುವ ದೊಡ್ಡ ಉದ್ಯೋಗ ಸೃಷ್ಟಿಯ ಕ್ರಾಂತಿಯಾಗುವುದೇನೋ! ಯಾಕೆಂದರೆ ಹಸಿರು ಉಳಿಸಿದಾಗ ಮಾತ್ರವೇ ಉಸಿರಾಡಬಹುದು. “ಈ ಕೃತಿಯಲ್ಲಿರುವ ಸಂಗತಿಗಳು, ಪಾತ್ರಗಳು ಮಲೆನಾಡ ನೆಲದಲ್ಲಿ ನಾವು ಸೃಷ್ಟಿ ಮಾಡಿಕೊಂಡಿರುವುದೇ ಹೊರತು ಅವಾಗೆ ಜನ್ಮ ತಾಳಿದ್ದಲ್ಲ. ಅವುಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಕೆಲವು ಕಾಲ್ಪನಿಕ ಸಂಗತಿಗಳಿದ್ದರೂ ವಾಸ್ತವದ ಎದೆ ಬಡಿತಕ್ಕೆ ಸ್ಪಂದಿಸುತ್ತವೆ..

Add to Cart
ಕಾಣದ ಸುಂದರಿ - Kanada Sundari(Beechi)
₹150 Ex Tax: ₹150

ಪ್ರಕಾಶಕರು : ಬೀchi ಪ್ರಕಾಶನ..

Add to Cart
ಕಾನೂರು ಹೆಗ್ಗಡಿತಿ - Kannuru Heggadati(Kuvempu)
₹380 Ex Tax: ₹380

ಕಾದಂಬರಿ ಕರತಲ ರಂಗಭೂಮಿ. ಅಂಗೈಮೇಲಣ ನಾಟಕಶಾಲೆ. ಆದ್ದರಿಂದ ಕಾದಂಬರಿಯನ್ನು ಓದುವ ವಾಚಕರು ನಾಟಕವನ್ನು ನೋಡುವ ಪ್ರೇಕ್ಷಕರೂ ಆಗಬೇಕಾಗುತ್ತದೆ. ಈ ಕಾದಂಬರಿಯನ್ನು ಓದುವವರಲ್ಲಿ ಒಂದು ವಿಜ್ಞಾಪನೆ. ಇದನ್ನು ಕಥೆಯ ಕೋಲಾಹಲಕ್ಕಾಗಿ ಓದಬೇಡಿ. ಸಾವಧಾನವಾಗಿ ಸಚಿತ್ರವಾಗಿ ಸಜೀವವಾಗಿ ಓದಿ. ಇಲ್ಲಿ ಚಿತ್ರಿತವಾಗಿರುವುದು ಮಲೆನಾಡಿನ ಬಾಳಿನ ಕಡಲಿನಲ್ಲಿ ಒಂದು ಹನಿ. ಅನೇಕರಿಗೆ ಅದು ಸಂಪೂರ್ಣವಾಗಿ ಹೊಸ ಪ್ರಪಂಚವಾಗುತ್ತದೆ. ಹೊಸ ಊರಿಗೆ ಹೋಗುವವರು ಅಲ್ಲಿಯ ಜನ ಮತ್ತು ಜೀವನದ ವಿಚಾರಕ್ಕಾಗಿ ತಟಕ್ಕನೆ ಯಾವ ನಿರ್ಣಯಗಳನ್ನೂ ಮಾಡಿಕೊಳ್ಳದೆ ಸ್ವಲ್ಪಕಾಲ ತಾಳ್ಮೆಯಿಂದಿದ್ದು ಕ್ರಮೇಣ ಬಳಕೆಯಿಂದ ಜನರನ್ನೂ ಜೀವನವನ್ನೂ ಪರಿಚಯ ಮಾಡಿಕೊಳ್ಳುವಂತೆ ಈ ಕಾದಂಬರಿಯ ಅರಣ್ಯಜಗತ್ತನ್ನು ಪ್ರವೇಶಿಸುವ ವಾಚಕರು ವರ್ತಿಸಬೇಕಾಗುತ್ತದೆ. ಎಂದರೆ, ಮೊದಲನೆಯ ಸಾರಿ ಓದಿದೊಡನೆ ಎಲ್ಲವನ್ನೂ ಪೂರೈಸಿದೆವು ಎಂದುಕೊಳ್ಳುವವರು, ಮೋಟಾರಿನಲ್ಲಿ ಕುಳಿತು ಒಂದೂರಿನ ಪೂರ್ವದ್ವಾರದಿಂದ ಒಳನುಗ್ಗಿ, ಅದರ ಬೀದಿಗಳಲ್ಲಿ ಸರ್ರನೆ ಸಂಚರಿಸಿ, ಪಶ್ಚಿಮ ದ್ವಾರದಿಂದ ಹೊರಹೊರಟು, ಆ ಊರಿನ ಪೂರ್ಣಪರಿಚಯ ಮಾಡಿಕೊಂಡಿದ್ದೇವೆ ಎನ್ನುವವರಂತೆ ಹಾಸ್ಯಾಸ್ಪದರಾಗುತ್ತಾರೆ. ಈ ಕಾದಂಬರಿಯನ್ನು ರಚಿಸುವಾಗಲೂ, ತರುವಾಯ ಮತ್ತೆ ಮತ್ತೆ ಓದುವಾಗಲೂ ಬಹುವಾಗಿ ಬಂದಿರುವ ರಸಸುಖದಲ್ಲಿ ಒಂದಿನಿತನ್ನಾದರೂ ಇದನ್ನು ಓದುವವರು ಸವಿಯುತ್ತಾರೆಂದು ಗೊತ್ತಾದರೆ ಈ ಕೃತಿ ಸಾರ್ಥಕವಾಗುತ್ತದೆ...

Add to Cart
ಕಾಮಂಣ - Kaamanna(Beechi)
₹150 Ex Tax: ₹150

ಪ್ರಕಾಶಕರು : ಬೀchi ಪ್ರಕಾಶನ..

Add to Cart
ಕಾಮರಾಜ ಮಾರ್ಗ - Kamaraja Marga(Ravi Belagere)
₹300 Ex Tax: ₹300

ಪ್ರಕಾಶಕರು:ಭಾವನಾ ಪ್ರಕಾಶನ..

Add to Cart
ಕಾರ್ತಿಕಾದಿತ್ಯ ಬೆಳ್ಗೋಡು ಕಾಂಬೋ - Kartikaditya Belgodu Combo
₹380 Ex Tax: ₹380

ಕಾಟಿಹರದ ತಿರುವುಕಾಡು ಹಾದಿಯ ಜಾಡು ಹತ್ತಿಪ್ಯಾರಸೈಟ್..

Add to Cart
ಕಾರ್ತೀಕದ ಸಂಜೆ - Kartikada Sanje(Saisuthe)
₹120 Ex Tax: ₹120

ಪ್ರಕಾಶಕರು:ಸುಧಾ ಎಂಟರ್‌ಪ್ರೈಸಸ್..

Add to Cart
ಕಾಳಿಂಗ ಕಾಳಗ - Kaalinga Kaalaga(Ravi Belagere)
₹125 Ex Tax: ₹125

ಪ್ರಕಾಶಕರು:ಭಾವನಾ ಪ್ರಕಾಶನ..

Add to Cart
ಕಾವ್ಯವಿಹಾರ - Kavyavihara(Kuvempu)
₹65 Ex Tax: ₹65

ಪ್ರಕಾಶಕರು:ಉದಯರವಿ ಪ್ರಕಾಶನ..

Add to Cart
ಕಾವ್ಯಾರ್ಥ ಚಿಂತನ - Kavyartha Chintana(Shivarudrappa G S) Sold out
ಕಾವ್ಯಾರ್ಥ ಚಿಂತನ - Kavyartha Chintana(Shivarudrappa G S)
₹200 Ex Tax: ₹200

ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರು ಹುಟ್ಟಿದ್ದು ೧೯೨೬ರಲ್ಲಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ. ಅಲ್ಲಿಯೇ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ. ೧೯೫೩ರಲ್ಲಿ ಮೈಸೂರು ವಿಶ್ವದ್ಯಾನಿಲಯದಿಂದ ಮೂರು ಚಿನ್ನದ ಪದಕಗಳೊಡನೆ ಎಂ.ಎ. ಪದವಿ; ೧೯೬೫ರಲ್ಲಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ `ಸೌಂದರ್ಯ ಸಮೀಕ್ಷೆ` ಪ್ರೌಢಪ್ರಬಂಧಕ್ಕಾಗಿ ಡಾಕ್ಟೊರೇಟ್ ಪದವಿ. ೧೯೪೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಭಾಷೆಯ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಶಿವರುದ್ರಪ್ಪನವರು ೧೯೬೩ರಿಂದ ೧೯೬೬ರ ವರೆಗೆ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ರೀಡರ್ ಆಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು; ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ನಂತರ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ನಿವೃತ್ತರಾದರು. ಶಿವರುದ್ರಪ್ಪನವರು ಕನ್ನಡದ ಅಗ್ರಶ್ರೇಣಿಯ ಕವಿಗಳಲ್ಲಿ ಒಬ್ಬರಾಗಿ ಮನೆಮಾತಾಗಿರುವವರು. ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದ ಹೆಜ್ಜೆ, ಅನಾವರಣ, ಗೋಡೆ, ಕಾರ್ತೀಕ, ಪ್ರೀತಿ ಇಲ್ಲದ ಮೇಲೆ, ಹೀಗೆ ಅವರ ೧೩ಕ್ಕೂ ಹೆಚ್ಚು ಕವನ ಸಂಕಲನಗಳು ಪ್ರಕಟವಾಗಿವೆ. ಪರಿಶೀಲನ, ವಿಮರ್ಶೆಯ ಪೂರ್ವ ಪಶ್ಚಿಮ, ಸೌಂದರ್ಯ ಸಮೀಕ್ಷೆ, ಕಾವ್ಯಾರ್ಥ ಚಿಂತನ, ಮಹಾಕಾವ್ಯ ಸ್ವರೂಪ, ಅನುರಣನ, ಕನ್ನಡ ಕವಿಗಳ ಕಾವ್ಯಕಲ್ಪನೆ, ಅವರ ವಿಮರ್ಶಾ ಕೃತಿಗಳಲ್ಲಿ ಮುಖ್ಯವಾದುವು. ಮಾಸ್ಕೋದಲ್ಲಿ ೨೨ ದಿನ, ಇಂಗ್ಲೆಂಡಿನಲ್ಲಿ ಚಾತುರ್ಮಾಸ, ಅಮೆರಿಕದಲ್ಲಿ ಕನ್ನಡಿಗ, ಗಂಗೆಯ ಶಿಖರಗಳಲ್ಲಿ ಪ್ರವಾಸ ಕಥನಗಳು. ಶಿವರುದ್ರಪ್ಪನವರು ಪಡೆದಿರುವ ಅನೇಕಾನೇಕ ಪ್ರಶಸ್ತಿ, ಪುರಸ್ಕಾರಗಳಲ್ಲಿ ಕರ್ನಾಟಕದ ರಾಷ್ಟ್ರಕವಿ ಗೌರವ (೨೦೦೬), ಸೋವಿಯೆಟ್ ಲ್ಯಾಂಡ್ ನೆಹರೂ ಪ್ರಶಸ್ತಿ (೧೯೭೩), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೪), ಪಂಪ ಪ್ರಶಸ್ತಿ (೧೯೯೮), ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೧೯೮೨), ಸಾಹಿತ್ಯ ಕಲಾ ಕೌಸ್ತುಭ ಪ್ರಶಸ್ತಿ (೨೦೧೦) ಮುಖ್ಯವಾದುವು. ದಾವಣಗೆರೆಯಲ್ಲಿ ನಡೆದ ೬೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದ ಶಿವರುದ್ರಪ್ಪನವರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಹಾಗೂ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೊರೇಟ್ ಪ್ರಶಸ್ತಿಗಳೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ `ನಾಡೋಜ` ಪ್ರಶಸ್ತಿಯೂ ಲಭಿಸಿವೆ...

Sold out
ಕಾಶೀಯಾತ್ರೆ - Kaashiyaatre(Triveni)
₹120 Ex Tax: ₹120

ಪ್ರಕಾಶಕರು : ತ್ರಿವೇಣಿ ಪಬ್ಲಿಕೇಷನ್ಸ್, ..

Add to Cart
ಕಿರಗೂರಿನ ಗಯ್ಯಾಳಿಗಳು - Kirgoorina Gayyaligalu(Poornachandra Tejasvi K P)
₹90 Ex Tax: ₹90

ಕನ್ನಡದ ಪ್ರಸಿದ್ಧ ಕಾದಂಬರಿಕಾರರಾದ ಪೂರ್ಣಚಂದ್ರ ತೇಜಸ್ವಿಯವರು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಬರೆದ ನಾಲ್ಕು ಪ್ರಖ್ಯಾತ ಕತೆಗಳ ಸಂಕಲನ ಇದು. ಮೊದಲನೆಯ ಕತೆಯಾದ “ಕಿರಗೂರಿನ ಗಯ್ಯಾಳಿಗಳು” ಕತೆಯ ನಾಟಕದ ರೂಪಾಂತರ ಈಗಾಗಲೇ ಅನೇಕ ಬಾರಿ ರಂಗಸ್ಥಳದ ಮೇಲೆ ಪ್ರದರ್ಶಿತವಾಗಿದೆ. “ಮಾಯಾಮೃಗ” ಕತೆಗೆ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಬಂದ ರಾಷ್ಟ್ರದ ಅತ್ಯುತ್ತಮ ಹತ್ತು ಕತೆಗಳಲ್ಲಿ ಒಂದೆಂದು ಪರಿಗಣಿಸಿ “ಕಥಾ ರಾಷ್ಟ್ರೀಯ ಪ್ರಶಸ್ತಿ” ಕೊಡಲಾಗಿದೆ. “ಕೃಷ್ಣೇಗೌಡನ ಆನೆ” ಕತೆ ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಮಲಯಾಳಿ ಭಾಷೆಗಳಿಗೆ ತರ್ಜುಮೆ ಮಾಡಲಾಗಿದೆ...

Add to Cart
ಕೀಲುಗೊಂಬೆ - Keelugombe(Triveni)
₹95 Ex Tax: ₹95

ಪ್ರಕಾಶಕರು : ತ್ರಿವೇಣಿ ಪಬ್ಲಿಕೇಷನ್ಸ್,..

Add to Cart
ಕುಡಿಯರ ಕೂಸು - Kudiyara Koosu(Dr. Shivaram Karanth)
₹195 Ex Tax: ₹195

ಪ್ರಕಾಶಕರು : ಸಪ್ನ ಬುಕ್ ಹೌಸ್, Sapna Book House..

Add to Cart
ಕೂರ್ಮಾವತಾರ - Kurmavatara(Veerabhadrappa Kum)
₹250 Ex Tax: ₹250

ಪ್ರಕಾಶಕರು:ಸ್ನೇಹ ಬುಕ್ ಹೌಸ್..

Add to Cart
ಕೇವಲ ಮನುಷ್ಯರು - Kevala Manushyaru(Shivarama Karantha K)
₹150 Ex Tax: ₹150

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಕೊನೆಗಾಣದ ರಾತ್ರಿ(ನಾಗೇಶ್ ಕುಮಾರ್) - Konaganada Ratri(Nagesh Kumar)
₹220 Ex Tax: ₹220

ಬೇಸಿಗೆಯಲ್ಲಿ ಅಂಟಾರ್ಟಿಕಾ ಮೈಯನ್ನು ಮರಗಟ್ಟಿಸುತ್ತದೆ. ಚಳಿಗಾಲದಲ್ಲಿ ಮೂಗುಜ್ಜಿಕೊಂಡರೆ ಚರ್ಮ ಸುಲಿದಿರುವುದು ಕನ್ನಡಿಯನ್ನು ನೋಡಿಕೊಂಡಾಗಲೇ, ಚಳಿಯ ಪರಮಾವಧಿಗೆ ಅಲ್ಲಿ ಸಿಲುಕಿದವರ ಮೈ ವೈಬ್ರೇಟರ್ ಮೋಡ್‌ನಲ್ಲಿರುವ ಮೊಬೈಲ್‌ನಂತೆ ನಡುಗುತ್ತಿರುತ್ತದೆ. ಹವಾಮಾನ ಹೀಗಿರುವಾಗ ಕೊಲೆಗಾರನೊಬ್ಬನು ಸನಿಹದಲ್ಲಿಯೇ ಇದ್ದಾನೆಂಬ ಭಯದಿಂದ ಮೂಡಿದ ಚಳಿಯೂ ಸೇರಿದರೆ… ಊಹೆಗೆ ನಿಲುಕದ ತನು-ಮನಥಂಡಿ!ಟೆನ್ಅಲಿಸ್ಟರ್ ಮ್ಯಾಕ್ಲೀನ್ ಆಂಗ್ಲದ ಸಾರ್ವಕಾಲಿಕ ಶ್ರೇಷ್ಠ ಬರಹಗಾರರ ಪೈಕಿ ಅಗ್ರಪಂಕ್ತಿಯಲ್ಲಿರುವವನು. ಮ್ಯಾಕ್ಲೀನಿನ ‘ಗನ್ ಆಫ್ ನವರೋನ್’, ನವರೋನ್” ಮುಂತಾದ ಕೃತಿಗಳು ಚಲನಚಿತ್ರಗಳಾಗಿಯೂ ವಿಶ್ವವಿಖ್ಯಾತವಾಗಿವೆ. ಆತನ ಇಂಗ್ಲಿಷ್ ಭಾಷಾ ಪ್ರಯೋಗದಲ್ಲಿ ಕ್ಲಿಷ್ಟತಮ ನಾವೀನ್ಯತೆ ಇರುತ್ತದೆ. ವಿಷಯಮಂಡಣೆಗೆ ಮುನ್ನ ಆಳವಾದ ಅಧ್ಯಯನವಿರುತ್ತದೆ. ಈ ಕೃತಿಯ ಅನುವಾದಕ್ಕೆ ವಸ್ತುವಾದ ‘ನೈಟ್ ವಿತೌಟ್ ಎಂಡ್’ ಚಳಿಗಾಲದ ಧ್ರುವಪ್ರದೇಶದ ಜೀವನದ ಚಿತ್ರಣವನ್ನು ಕಟ್ಟಿಕೊಡುತ್ತಲೇ ಹಲವಾರು ವೈಜ್ಞಾನಿಕ ಸತ್ಯಗಳನ್ನೂ, ಕಲ್ಪನೆಗಳನ್ನೂ ಹದವಾಗಿ ಹೆಣೆದು ಕೊಟ್ಟಿದೆ. ಈ ಪರಿಪಕ್ವ ಪಾಕವನ್ನು ಗೆಳೆಯ ನಾಗೇಶ್ ಕುಮಾರ್ ‘ಕೊನೆಗಾಣದ ರಾತ್ರಿ’ ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡಿಗರಿಗೆ ಸೊಗಸಾಗಿ ಉಣಬಡಿಸಿದ್ದಾರೆ. ಮೂಲ ಕೃತಿಗೆ ನಿಷ್ಠವಾಗಿರುವ ಈ ಕೃತಿಯು ಗೂಢಚಯ್ಯ, ನಿಗೂಢತೆಗಳನ್ನು ಇಷ್ಟಪಡುವ ಓದುಗರ ಮನೆಯ ಕಪಾಟಿಗೆ ಶೋಭೆ ತರುವುದು ಸುನಿಶ್ಚಿತ...

Add to Cart
ಕೊರೋನಾ(ಡಾ. ಶರಣು ಹುಲ್ಲೂರು) - Corona(Dr. Sharana Hulluru)
₹110 Ex Tax: ₹110

ಕೊರೋನಾ - ಕರುಣಾಜನಕ ಕತೆಗಳುಪ್ರಕಾಶಕರು: ಸ್ಟ್ಯಾಗ್ ಪಬ್ಲಿಕೇಶನ್. ಹುಬ್ಬಳ್ಳಿ..

Add to Cart
ಕ್ಷಮೆ -Kshme(Sahana Vijaykumar)
₹195 Ex Tax: ₹195

ಪ್ರಕಾಶಕರು : ಸಾಹಿತ್ಯ ಭಂಡಾರ..

Add to Cart
ಖಾದಿ ಸೀರೆ - Khadi Seere(Beechi)
₹170 Ex Tax: ₹170

ಪ್ರಕಾಶಕರು:ಬೀchi ಪ್ರಕಾಶನ..

Add to Cart
ಖುಷಿ - Kushi(Ganesh Yallapura)
₹150 Ex Tax: ₹150

ತಂಗಾಳಿ ಬೀಸಿದಾಗ ಒಂಥರಾ ಖುಷಿ. ಮಳೆಯ ಮೊದಲ ಹನಿ ಬಿದ್ದಾಗ ಇನ್ನೊಂಥರಾ ಖುಷಿ. ಎಲೆಯ ಮೇಲೆ ಬಿದ್ದ ಮಂಜಿನ ಹನಿಗೆ ಸೂರ್ಯಕಿರಣ ಮುತ್ತಿಟ್ಟಾಗ ಮತ್ತೊಂಥರಾ ಆನಂದ. ಜೀವನವನ್ನು ಬೆಂಗಳೂರು ಎಂದು ನಾವು ಭಾವಿಸಿದರೆ ಖುಷಿ ಎಂಬುದು ಮೆಜೆಸ್ಟಿಕ್ ಇದ್ದಂತೆ. ನಾವು ಈ ಖುಷಿಯಿಂದಲೇ ನಮ್ಮ ನಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತೇವೆ. ಪ್ರಯಾಣ ಬೇರೆ ಬೇರೆ ದಿಕ್ಕುಗಳಲ್ಲಿ ಸಾಗುತ್ತದೆ. ಆಮೇಲೆ ಮತ್ತೆ ನಾವೆಲ್ಲ ಹುಡುಕುವುದು ಖುಷಿಯನ್ನೇ ಅಲ್ಲವೇ? ಎಲ್ಲೇ ಹೋದರೂ ಮೆಜೆಸ್ಟಿಕ್‌ಗೆ ತಾನೇ ಬರಬೇಕು? ಖುಷಿಯಿಂದ ನಾವು ಹುಟ್ಟುತ್ತೇವೆ. ಖುಷಿಯಿಂದ ಬೀಗುತ್ತಲೇ ಬೆಳೆಯುತ್ತೇವೆ. ಅದೇ ಖುಷಿ ನಮ್ಮ ಕಣಕಣಗಳಲ್ಲಿ ಮನೆ ಮಾಡುತ್ತದೆ. ಇಂಥ ಖುಷಿಯೇ ದೇವರು ಎಂದು ಉಪನಿಷತ್ ಹೇಳುತ್ತದೆ. ಆದರೆ ನಾವೀಗ ಎಲ್ಲಿದ್ದೇವೆ? ನಮ್ಮ ಕೆಲಸ, ಬದುಕು ನಮಗೆ ಖುಷಿ ಕೊಡುತ್ತಾ? ನಾವಾಡುವ ಮಾತು ಬೇರೆಯವರಿಗೆ ಬಿಡಿ, ಕನಿಷ್ಠ ನಮಗಾದ್ರೂ ಖುಷಿ ಕೊಡುತ್ತಾ? ನಮ್ಮ ಬದುಕಿನ ಜಂಜಾಟದಲ್ಲಿ ಮೈ ತುರಿಸಿಕೊಳ್ಳುವ ಖುಷಿಯಾದರೂ ನಮಗೆ ಉಳಿದಿದೆಯೇ? ನಮ್ಮ ಆನಂದವನ್ನು ಲಾಲ್ಲ್‌ಬಾಗ್‌ನಲ್ಲೋ ಊಟಿಯಲ್ಲೋ ಶಿಮ್ಲಾದಲ್ಲೋ ಸ್ವಿಟ್ಜರ್‌ಲ್ಯಾಂಡಿನಲ್ಲೋ ಹುಡುಕಲು ಹೋಗಿ ಅಲ್ಲಿ ಅದು ಸಿಕ್ಕಾಗ ಅದನ್ನು ಅಲ್ಲೇ ಬಿಟ್ಟು ಬಂದಿದ್ದೇವಾ? ಈ ಪ್ರಶ್ನೆಗಳು ಜೀವನದ ವಾಸ್ತವಕ್ಕೆ ನಮ್ಮನ್ನು ಕರೆತರುತ್ತವೆ. ಇಲ್ಲಿಂದ ಒಂದು ಸಣ್ಣ ಪ್ರಯತ್ನ ಮೌನವಾಗಿ ಪ್ರಾರಂಭವಾಗುತ್ತದೆ. ನಮ್ಮ ಹೆಜ್ಜೆಗಳನ್ನು ನಾವೇ ನೋಡಿಕೊಳ್ಳುತ್ತೇವೆ. ಸರಿ ತಪ್ಪುಗಳಿಗಿಂತ ಹೆಚ್ಚಾಗಿ ನಾವು ಮಾಡಬೇಕಾದುದು ಯಾವುದು ಎಂಬ ಅರಿವು ಮೂಡುತ್ತದೆ. ನಾವೆಲ್ಲ ಇದೇ ಹಾದಿಯಲ್ಲಿದ್ದೇವೆ. ಇದೇ ಮರೆತ ಹಾದಿಯ ಮೆಲುಕು...

Add to Cart
ಗಂಧದ ಮಾಲೆ ವ್ಯಕ್ತಿಚಿತ್ರಗಳು(ರೋಹಿತ್ ಚಕ್ರತೀರ್ಥ) - Gandada Maale(Rohit Chakratirtha)
₹120 Ex Tax: ₹120

ಅವನಿಗೆ ಕ್ಯಾನ್ಸರ್ ಆಗಿತ್ತು. ಬದುಕಿದರೆ ಆರು ತಿಂಗಳು ಅಷ್ಟೆ ಎಂದರು ವೈದ್ಯರು. ಆರು ತಿಂಗಳೇ? ಬೇಕಾದಷ್ಟಾಯಿತು! ಎಂದ ಅವನು. ನಾಲ್ಕು ಟೈಮ್‍ಜೋನ್‍ಗಳಷ್ಟು ವಿಸ್ತಾರಕ್ಕೆ ಹರಡಿಕೊಂಡಿರುವ ದೇಶದ ಪೂರ್ವದಿಂದ ಪಶ್ಚಿಮದವರೆಗೆ ಮ್ಯಾರಥಾನ್ ಓಡಿಬಿಟ್ಟ ಆ ಪುಣ್ಯಾತ್ಮ! ಆಕೆಯ ಮೇಲೆ ಐವತ್ತಾರು ಬರ್ಬರ ಗಾಯಗಳಾಗಿದ್ದವು. ಚಾಕುವಿನ ಬರೆ, ರಕ್ತದ ಕೋಡಿ, ಎಂದೆಂದೂ ಮಾಯದ ಆಳವಾದ ಗೀರು. ವಿರೂಪವಾದ್ದಕ್ಕೆ ಕೊರಗುತ್ತ ಕತ್ತಲೆ ಕೋಣೆಯಲ್ಲಿ ಬದುಕು ಮುಗಿಸುವ ಬದಲು ಆಕೆ ಜಗತ್ತಿಗೆಲ್ಲ ಮುಖ ತೋರುವ ಗಟ್ಟಿ ನಿರ್ಧಾರ ಮಾಡಿದಳು. ರಾಜಮಹಾರಾಜರೇ ಈಕೆಯ ಗಾಯನವನ್ನು ಕಿವಿ ತುಂಬಿಸಿಕೊಳ್ಳಬೇಕೆಂದು ಕಾತರಿಸುವಂಥ ಮಹಾನ್ ಗಾಯಕಿಯಾಗಿಬಿಟ್ಟಳು! ಗಾಯದ ನೋವನ್ನು ಗಾಯನದಲ್ಲಿ ಮರೆತಳು! ಇದ್ದೊಬ್ಬ ಪತಿಯಿಂದ ದೂರವಾಗಿ, ಮೈಯನ್ನೇ ಮುಳುಗಿಸುವಷ್ಟು ಸಾಲ ಮಾಡಿಕೊಂಡು ಹೈರಾಣಾದವಳು ಕೇವಲ ಐವತ್ತು ಪೈಸೆಯ ರೀಫಿಲ್ಲನ್ನು ನಂಬಿಕೊಂಡು ಕೋಟ್ಯಂತರ ರುಪಾಯಿಗಳ ಸಾಮ್ರಾಜ್ಯ ಕಟ್ಟಿದ ಕತೆ, ಊಟಕ್ಕಿಲ್ಲದೆ ಕೊನೆಗೆ ತನ್ನ ನಾಯಿಯನ್ನೂ ದುಡ್ಡಿಗೆ ಮಾರಾಟ ಮಾಡಿದ ಕಲಾವಿದ ಹಾಲಿವುಡ್‍ನ ಹೆಸರಾಂತ ನಟನಾಗಿ ಬದುಕು ಬಂಗಾರ ಮಾಡಿಕೊಂಡ ಕತೆ, ವಿಚ್ಛೇದನವೆಂಬ ಕಂಗಾಲು ಘಟನೆಯನ್ನೇ ತನ್ನ ಬದುಕಿಗೆ ತಿರುವು ಕೊಡುವ ಅವಕಾಶವನ್ನಾಗಿ ಪರಿವರ್ತಿಸಿಕೊಂಡವನ ಕತೆ... ಹೀಗೆ ಈ ಹೊತ್ತಗೆಯ ಪುಟ ಪುಟದಲ್ಲೂ ಸ್ಫೂರ್ತಿದೇವತೆಗಳ ತೋರಣ."ಗಂಧದ ಮಾಲೆಯನ್ನು ಪರಿಮಳದಲ್ಲಿ ಮಾಡುತ್ತಾರೆ" - ಎಂಬುದು ಹತ್ತು ವರ್ಷದ ಎಳೆ ಹುಡುಗ ಪೂರ್ಣಪ್ರಜ್ಞ ಬರೆದ ಕವಿತೆಯ ಸಾಲು. ಆ ಹುಡುಗ ಈಗ ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಆತನ ಕವಿತೆಗಳು "ಗಂಧದ ಮಾಲೆ" ಕೃತಿಯಲ್ಲಿ ಬಂದಿವೆ, ಆತನ ವ್ಯಕ್ತಿ ಪರಿಚಯದ ಜೊತೆ. ಈ ಕೃತಿಯಲ್ಲಿ ರಾಕ್ಷಸ ಸರಕಾರಗಳ ಕೈಯಲ್ಲಿ ನಲುಗಿ ನರಕದ ಅನುಭವವನ್ನು ಕಂಡುಂಡು ಬಂದವರ ದಾರುಣ ಕತೆಗಳಿವೆ, ಜಗತ್ತಿನ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದು ಕರೆಸಿಕೊಂಡೂ ಬದುಕನ್ನು ಅಸಹನೀಯವಾಗಿಸಿಕೊಂಡವರ ದುಃಖದ ಕತೆಗಳೂ ಇವೆ. ಮಹಾತ್ಮರಾಗಲು ಬೇಕಾದ ಚೈತನ್ಯ ಅಂತಸ್ಥವಾಗಿರುವವರು ಜಗತ್ತಿನ ಪ್ರತಿಯೊಬ್ಬರೂ. ಆದರೆ ನಿಜಕ್ಕೂ ಮಹಾತ್ಮರ ಸಾಲಿಗೇರುವ ಮಂದಿ ಬೆರಳೆಣಿಕೆಯಷ್ಟೆ! ಯಾಕೆ ಹಾಗೆ? ಈ ಹೊತ್ತಗೆಯ ಕತೆಗಳಲ್ಲಿ ಅದಕ್ಕೆ ಉತ್ತರ ಸಿಗಬಹುದೇನೋ ಓದುಗರಿಗೆ...

Add to Cart
ಗಗನಗೋಚರೀ ವಸುಂಧರಾ - Gagana Gochari Vasundara(Ahoratra, Ahoratra) Sold out
ಗಗನಗೋಚರೀ ವಸುಂಧರಾ - Gagana Gochari Vasundara(Ahoratra, Ahoratra)
₹300 Ex Tax: ₹300

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Sold out
ಗತಜನ್ಮ - Gatajanma(S L Bhyrappa)
₹70 Ex Tax: ₹70

‘ಗತಜನ್ಮ’ ವನ್ನು  ಶ್ರೀ  ಭೈರಪ್ಪನವರು  ತಮ್ಮ ಹೈಸ್ಕೂಲ್  ದಿನಗಳಲ್ಲಿ ಬರೆದಿದ್ದರು...

Add to Cart
ಗಿರಿಜಾ ಪರಸಂಗ(ಜೋಗಿ) - Girija Parasanga(Jogi)
₹350 Ex Tax: ₹350

ಸುಬ್ಬಯ್ಯ ನಾಯ್ಡು ಕುಟುಂಬದ ಸೊಸೆ, ಗಿರಿಜಾ ಲೋಕೇಶ್ ಅವರ ಜೀವನ ಕಥನ ಬರೆಯುತ್ತಾ ಬರೆಯುತ್ತಾ ನಾನು ಚಿಕ್ಕವನಿದ್ದಾಗ ನಮ್ಮೂರಿಗೆ ಬರುತ್ತಿದ್ದ ವೃತ್ತಿರಂಗಭೂಮಿ ನಾಟಕ ತಂಡಗಳ ಕಲಾವಿದರು ನೆನಪಾದರು. ಎಷ್ಟೊಂದು ವೈವಿಧ್ಯ ಅನುಭವಗಳು, ಎಷ್ಟೊಂದು ನಲಿವು-ನೋವುಗಳು! ಅವನ್ನೆಲ್ಲ ಸ್ಥಿತಪ್ರಜ್ಞರಂತೆ ಸ್ನೀಕರಿಸಿ, ಯಾವ ಕಷ್ಟವೂ ಕಷ್ಟವೇ ಅಲ್ಲ ಎಂಬಂತೆ ಅವನ್ನೆಲ್ಲ ಹಾದುಬಂದಿರುವ ಗಿರಿಜಾ ಲೋಕೇಶ್ ಜೀವನ ಚರಿತ್ರೆ..

Add to Cart
ಗುಡಿಮಲ್ಲಮ್(ಡಾ. ಕೆ.ಎನ್. ಗಣೇಶಯ್ಯ) - Gudimallam(Dr. K.N. Ganeshayya)
₹130 Ex Tax: ₹130

ತಿರುಪತಿಗೆ ಕೇವಲ 30ಕಿ.ಮೀ ದೂರದಲ್ಲಿರುವ ಅತ್ಯಂತ ಪುರಾತನವಾದ ದೇವಾಲಯದ ಲಿಂಗದ ಮೇಲೆ ಇರುವ ಕೆತ್ತನೆ ಒಬ್ಬ ಬೇಡನ ಪ್ರತಿರೂಪವೆ? ಹಾಗಿದ್ದಲ್ಲಿ ಆ ಲಿಂಗಕ್ಕೂ ಆ ಬೇಡನಿಗೂ ಯಾವ ಸಂಬಂಧ?ಮೆಹರ್ಗಂಜ್‍ನ ಬಲ್ಗಾಡಿಯ ಅರಮನೆಯನ್ನು ರಾಜ ತನ್ನ ಪ್ರೇಯಸಿಗೆ ಕಟ್ಟಿಸಿದ್ದು ಎಂದು ಹೇಳಲಾಗುತ್ತದೆ. ಆದರೆ ಆಕೆ ಏಕೆ ಅಲ್ಲಿ ನೆಲೆಸಲಿಲ್ಲ?ಪಶ್ಚಿಮ ಬಂಗಾಳದ ಮಾಲ್ಡದ ಬಳಿ ಆಳುತ್ತಿದ್ದ ರಾಜ ಗಣೇಶ್‍ಗೆ ಮುಸ್ಲಿಮ್ ರಾಜಕುವರ ಇರಲು ಹೇಗೆ ಸಾಧ್ಯ? ಆತ ಕಟ್ಟಿಸಿದ ಎನ್ನಲಾದ ಮುಸೋಲಿಯಮ್‍ನ ಮೂರು ಸಮಾಧಿಗಳಲ್ಲಿ ಒಂದು ಹಿಂದೂ ರಾಜನದ್ದೆ? ಆತ ಸಾಯುವ ಮುನ್ನವೆ ಏಕೆ ಅದನ್ನು ಕಟ್ಟಲಾಯಿತು? ಇತ್ತೀಚೆಗೆ ಎರಡನೆ ಮಹಾಯುದ್ಧದ ಪರಿಣಿತರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರಪಂಚದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ, ಆ ಇಡೀ ಮಹಾಯುದ್ಧದಲ್ಲಿಯೇ ಅತೀ ಭೀಕರ ಕಾಳಗ ನಡೆದದ್ದು ಭಾರತದ ಈಶಾನ್ಯದಲ್ಲಿ ಎಂದು ತೀರ್ಮಾನಿಸಲಾಯಿತು. ಹಾಗಾದರೆ ಆ ಕಾಳಗ ನಡೆದದ್ದಾದರೂ ಎಲ್ಲಿ? ಏಕೆ? ಯಾರ ನಡುವೆ? ಇದರ ಪರಿಣಾಮಗಳ ಅರಿವು ನಮಗಿದೆಯೆ?ಇಂತಹ ಕುತೂಹಲಕರ ಚಾರಿತ್ರಿಕ ವಿಷಯಗಳ ಸುತ್ತ ಡಾ. ಗಣೇಶಯ್ಯ ಹೆಣೆದ ಕತೆಗಳ ಸಂಗ್ರಹ ಗುಡಿಮಲ್ಲಮ್...

Add to Cart
ಗುಲ್ ಮೊಹರ್ - Gul Mohar(Jayant Kaykini)
₹225 Ex Tax: ₹225

ಪ್ರಕಾಶಕರು:ಅಂಕಿತ ಪುಸ್ತಕ, Ankita Pustaka..

Add to Cart
ಗೃಹಭಂಗ - Gruhabhanga(S L Bhyrappa) - Hardbound
₹470 Ex Tax: ₹470

ಯಾವುದೇ ಬೌದ್ಧಿಕ ಜಿಜ್ಞಾಸೆಯ, ತಾತ್ತ್ವಿಕ, ವೈಚಾರಿಕ ವಿಶ್ಲೇಷಣೆಗಳ ಹಂಗಿಲ್ಲದೆ, ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ ‘ಗೃಹಭಂಗ’. ಯಾವುದೇ ಸಿದ್ಧಾಂತದ ವ್ಯಾಖ್ಯೆಗೂ ನಿಲುಕದ ಬದುಕಿನ ಒಳನೋಟಗಳ ಸಂಕೀರ್ಣ ವಿನ್ಯಾಸಗಳ ದರ್ಶನ ಮಾಡಿಸುವ ಈ ಕಾದಂಬರಿ, ಬದುಕಿಗೆ ಬದುಕೇ ಬರೆದ ಭಾಷ್ಯ.‘ಗೃಹಭಂಗ’ ಭಾರತದ ಎಲ್ಲ ಭಾಷೆಗಳಿಗೂ ಅನುವಾದವಾಗಿ ಎಲ್ಲ ಭಾಷೆಗಳ ಓದುಗರನ್ನು ಸೆರೆಹಿಡಿದು, ಸಮಕಾಲೀನ ಭಾರತೀಯ ಕಾದಂಬರಿಗಳಲ್ಲಿ ಅಗ್ರಮಾನ್ಯತೆ ಪಡೆದಿದೆ...

Add to Cart
ಗೃಹಭಂಗ - Gruhabhanga(S L Bhyrappa) - Paperback
₹390 Ex Tax: ₹390

ಯಾವುದೇ ಬೌದ್ಧಿಕ ಜಿಜ್ಞಾಸೆಯ, ತಾತ್ತ್ವಿಕ, ವೈಚಾರಿಕ ವಿಶ್ಲೇಷಣೆಗಳ ಹಂಗಿಲ್ಲದೆ, ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ ‘ಗೃಹಭಂಗ’. ಯಾವುದೇ ಸಿದ್ಧಾಂತದ ವ್ಯಾಖ್ಯೆಗೂ ನಿಲುಕದ ಬದುಕಿನ ಒಳನೋಟಗಳ ಸಂಕೀರ್ಣ ವಿನ್ಯಾಸಗಳ ದರ್ಶನ ಮಾಡಿಸುವ ಈ ಕಾದಂಬರಿ, ಬದುಕಿಗೆ ಬದುಕೇ ಬರೆದ ಭಾಷ್ಯ.‘ಗೃಹಭಂಗ’ ಭಾರತದ ಎಲ್ಲ ಭಾಷೆಗಳಿಗೂ ಅನುವಾದವಾಗಿ ಎಲ್ಲ ಭಾಷೆಗಳ ಓದುಗರನ್ನು ಸೆರೆಹಿಡಿದು, ಸಮಕಾಲೀನ ಭಾರತೀಯ ಕಾದಂಬರಿಗಳಲ್ಲಿ ಅಗ್ರಮಾನ್ಯತೆ ಪಡೆದಿದೆ...

Add to Cart
ಗೆದ್ದ ದೊಡ್ಡಸ್ತಿಕೆ - Gedda Dodastige(Shivarama Karantha K)
₹95 Ex Tax: ₹95

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಗೇಟ್ ಕೀಪರ್ - Gate Keeper(Keshavmurthy R)
₹150 Ex Tax: ₹150

ಸಿನಿಮಾ ಬರಹಗಳೆಂದರೆ ಅದು ಸಾಹಿತ್ಯವಲ್ಲ, ಕೇವಲ ವರ್ಣರಂಜಿತ ಸುದ್ದಿಗಳು ಎನ್ನುವ ಭಾವನೆ ತುಂಬಾ ಹಿಂದಿನಿಂದಲೂ ಇದೆ. ಸಿನಿಮಾ ಮಾಧ್ಯಮ ಕೂಡ ಮೇಲೂ ನೋಟಕ್ಕೆ ಹಾಗೆ ಅನಿಸಿದರೂ ಕಥೆ, ಕವನ, ಕಾದಂಬರಿ ಅಥವಾ ಆತ್ಮ ಕಥೆಗಳ ಮೂಲಕ ಗಂಭೀರವಾದ ಸಾಹಿತ್ಯವೊಂದು ಕಟ್ಟಿಕೊಡುವ ಬದುಕಿನ ಅನುಭೂತಿ, ಸಿನಿಮಾದಲ್ಲೂ ಸಾಧ್ಯ ಎಂಬುದನ್ನು ‘ಗೇಟ್ ಕೀಪರ್’ ಪುಸ್ತಕ ಹೇಳುತ್ತದೆ. ಈ ಕೃತಿಯಲ್ಲಿ ಜಗತ್ತಿನ ಹತ್ತಾರು ಭಾಷೆ, ನೂರಾರು ಬದುಕಿನ ಒಳ ಚಿತ್ರಣಗಳ ಕಥನಾಗಳು ಇವೆ. ಅಂಥ ಕಥನಗಳ ಜತೆಗೆ ನಮ್ಮ ಸಿನಿಮಾ- ಬದುಕನ್ನೂ ಸಹ ಪಕ್ಕದಲ್ಲಿಟ್ಟು ನೋಡುವ ಸ್ಮೂಕ್ಷ್ಮ ಸಂವೇದನೆಯ ಪ್ರಯತ್ನವೂ ಇಲ್ಲಿದೆ. ಕನ್ನಡದ ಜತೆಗೆ ಬೆಂಗಾಲಿ, ಹಿಂದಿ, ಮರಾಠಿ, ಗುಜರಾತಿ, ಮಲಯಾಳಂ, ಇರಾನ್, ಕೊರಿಯಾ, ಫ್ರೆಂಚ್, ಇಟಲಿ, ಚೈನಾ, ಜಪಾನ್, ಬ್ರೆಜಿಲ್... ಹೀಗೆ ಜಗತ್ತಿನ ಹಲವು ಕ್ಲಾಸಿಕ್ ಚಿತ್ರಗಳ ಒಳ ನೋಟಗಳು ಇಲ್ಲಿವೆ. ಓದುವ ಅಭಿರುಚಿ ಹೊಂದಿದ ಓದುಗನೊಬ್ಬ ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವಷ್ಟು ಕುತೂಹಲ, ರೋಚಕತೆ, ಅಭಿರುಚಿ ಮೂಡಿಸುವ ಸಿನಿಮಾ ಸಾಹಿತ್ಯ ಕೃತಿಯಿದು. ತೆರೆಯಲ್ಲಿ ಒಂದು ಸಿನಿಮಾ ಬಣ್ಣಗಳ ಮೂಲಕವೋ, ಸುಂದರವಾದ ಲೊಕೇಷನ್ ಮೂಲಕವೋ, ಭಾವನೆಗಳನ್ನು ಮೀಟುವ ಹಾಡುಗಳ ಮೂಲಕವೋ, ಮನಸ್ಸಿನ ಮೇಲೆ ಸವಾರಿ ಮಾಡುವಷ್ಟು ಚುರುಕಾದ ಸಂಭಾಷಣೆಗಳ ಮೂಲಕವೋ ಪ್ರೇಕ್ಷಕನನ್ನು ಹಿಡಿದಿಟ್ಟುಕೊಂಡು ಕೊನೆ ತನಕ ಸಾಗುವ ಹಾಗೆ ಕೃತಿಯ ಪ್ರತಿಯೊಂದು ಅಧ್ಯಾಯವೂ ಅಂತಹದ್ದೇ ಕುತೂಹಲ, ರೋಚಕತೆಯೊಂದಿಗೆ ಸಾಗುತ್ತವೆ ಎಂಬುದು ‘ಗೇಟ್ ಕೀಪರ್’ ಕೃತಿಯ ಹೆಚ್ಚುಗಾರಿಕೆ. ಸಿನಿಮಾ ಪ್ರೇಮಿಗಳಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ, ಜಗತ್ತಿನ ಕ್ಲಾಸಿಕ್ ಸಿನಿಮಾಗಳ ಮೋಡಿ ಒಳಗಾದವರಿಗೆ, ಈಗಷ್ಟೆ ಸಿನಿಮಾ ಕನಸು ಕಟ್ಟಿಕೊಂಡು, ಸಿನಿಮಾ ಕತೆಗಳ ಕಟ್ಟುವ ದಾರಿಯಲ್ಲಿರುವ ಉತ್ಸಾಹಿ ಸಿನಿ ಕೃಷಿಕರಿಗೆ ಈ ಪುಸ್ತಕ ಸದಾ ಜತೆಯಾಗಿರುವ ಅರ್ಹತೆಯನ್ನು ಹೊಂದಿದೆ...

Add to Cart
ಗೋವು, ಮಹಿಷಿ ಮತ್ತು ಮಹಾವೃಕ್ಷ(ಸೂರ್ಯ ನಾರಾಯಣ ಹಿಳ್ಳೆಮನೆ) - Govu, Mahishi Mattu Mahavruksha(Surya Narayana Hillimane)
₹120 Ex Tax: ₹120

ಪ್ರಕಾಶಕರು : ನಿಮ್ಮ ಪುಸ್ತಕ ಪಬ್ಲಿಕೇಶನ್ಸ್ಪ್ರಕೃತಿಯ ಮಡಿಲಲ್ಲಿ ಬದುಕುವ ಮನುಷ್ಯ ತನ್ನ ಸುತ್ತಲಿನ ಪ್ರಕೃತಿಯ ಜೊತೆಗೆ ಒಂದು ರೀತಿಯ ಆದರ, ಪ್ರೀತಿ ಹೊಂದಿರುತ್ತಾನೆ. ತನ್ನ ಜೀವನಕ್ಕೆ ಸಹಾಯಕಾರಿಯಾಗುವ ದನ, ಎಮ್ಮೆ, ನಾಯಿ.. ಅಷ್ಟೇ ಏಕೆ ಮರಗಳ ಮೇಲೆಯೂ ಅಕ್ಕರೆ ಹೊಂದುತ್ತಾನೆ. ಪರಸ್ಪರ ಅವಲಂಬನದಿಂದ ಒಂದು ರೀತಿಯ ಅವಿನಾಭಾವ ಸಂಬಂಧ ಮೂಡುತ್ತದೆ. ಗಡಿನಾಡು ಕುಂಬಳೆಯ, ೧೯೮೦ ರ ದಶಕದ ಗ್ರಾಮೀಣ ಚಿತ್ರಣದೊಂದಿಗೆ, ಇಂತಹ ಸಂಬಂಧವನ್ನು ಪುಷ್ಟೀಕರಿಸುವ ಹಲವಾರು ಸತ್ಯಘಟನೆಗಳ ಆಧಾರಿತ ಚಿತ್ರಣವೇ ಈ ಕಥಾ ಸರಣಿ . ಓದಿರಿ, ಎಳೆಯನೊಬ್ಬನ ದೃಷ್ಟಿಕೋನದೊಂದಿಗೆ ಮೂಡಿದ ಸರಳ ಭಾಷೆಯ, ಗ್ರಾಮೀಣ ಸೊಗಡಿನ , ತಿಳಿ ಹಾಸ್ಯ ಲೇಪಿತ ಕಥಾ ಸರಣಿ "ಗೋವು, ಮಹಿಷಿ ಮತ್ತು ಮಹಾವೃಕ್ಷ "..

Add to Cart
ಗ್ರಸ್ತ - Grastha(Karanam Pavan Prasad)
₹150 Ex Tax: ₹150

ಸಮಾಜ, ಸಂಸಾರ, ವಿಜ್ಞಾನ, ವೇದಾಂತ, ಬಂಧನ, ಭಾವ ತೀವ್ರತೆ ಇವೆಲ್ಲವುಗಳಿಂದ ಆವರಿಸಲ್ಪಟ್ಟ ಕಥಾನಾಯಕ ಇವೆಲ್ಲವುಗಳಿಂದಾಚೆಗೆ ಜೀವನದ ಮೂಲ ಮತ್ತು ಗುರಿಯನ್ನು ಹುಡುಕುವ ಪಯಣವನ್ನುಗ್ರಸ್ತ ಕಾದಂಬರಿ ಕಟ್ಟಿಕೊಡುತ್ತದೆ. ಕರ್ಮ ಮತ್ತು ನನ್ನಿ ಕಾದಂಬರಿಯ ಮೂಲಕ ಜನಪ್ರಿಯರಾಗಿರುವ ಕರಣಂ ಪವನ್ ಪ್ರಸಾದ್ ಅವರ ಮೂರನೇ ಕಾದಂಬರಿ ಇದಾಗಿದೆ. ..

Add to Cart
ಗ್ರಹಣ - Grahana(S L Bhyrappa)
₹200 Ex Tax: ₹200

ಗ್ರಹಣ, ಅಸತ್ಯವು  ಸತ್ಯವನ್ನು ಆವರಿಸುವ ಕ್ರಿಯೆ. ಸಮಾಜೋದ್ಧಾರಕ್ಕೆ ಅಗತ್ಯವಾದುದು ವ್ಯಕ್ತಿಯ ವರ್ಚಸ್ಸೊ ಅಥವಾ ಸಂಘಟನೆಯ ಧ್ಯೇಯವೊ? ನಾಮರೂಪಾತ್ಮಕ ಪ್ರಪಂಚದ ಉಪಾಧಿಗಳು ಆತ್ಮೋನ್ನತಿಗೆ ತಡೆಗಳಾದರೆ ಅದೇ ಉಪಾಧಿಗಳು ಸಮಾಜೋದ್ದಾರದ ಸಾದನಗಳಾತ್ತವೆಯೆ?ಹೀಗೆ ಸನ್ಯಾಸಿಯ ಸತ್ಯಾನ್ವೇಷಣೆ  ಮತ್ತು ಸಮಾಜದಲ್ಲಿ ಸ್ಥಾಪಿತವಾಗಿರುವ ನಂಬಿಕೆಗಳ ನಡುವೆ ಏರ್ಪಡುವ ಮೌಲ್ಯ ಸಂಘರ್ಷದ ವಿವಿಧ ಮಜಲುಗಳನ್ನು ಪರಾಮರ್ಶಿಸುವ ಕಾದಂಬರಿ ಗ್ರಹಣ...

Add to Cart
ಗ್ರೀಷ್ಮದ ಸೊಬಗು - Grishmada Somagu(Saisuthe)
₹100 Ex Tax: ₹100

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು...

Add to Cart
ಚಂದಮಾಮ ಕಥೆಗಳು ಸಂಪುಟ 1(ವಸುಂಧರ) - Chandamama Kathegalu Saputa 1(Vasundara)
₹400 Ex Tax: ₹400

1970-2012 ನಡುವೆ ಪ್ರಕಟವಾದ ಕಥೆಗಳು ಚಿತ್ರಗಳೊಂದಿಗೆ..

Add to Cart
ಚಕೋರಿ - Chakori(Chandrashekhara Kambar)
₹150 Ex Tax: ₹150

ಸಮಕಾಲೀನ ಪ್ರಸ್ತುತತೆಯ ಸೋಗು ಅಥವಾ ಸ್ಲೋಗನ್ನುಗಳನ್ನು ಹಾಕದೆ ಕಂಬಾರರ ‘ಚಕೋರಿ’ ಒಂದು ದೊಡ್ಡ ಸಮಕಾಲೀನ ಅಗತ್ಯವನ್ನು ಪೂರೈಸುತ್ತದೆ. ಕಂಬಾರರ ಮಿಥಿಕ ದೃಷ್ಟಿ ನೈಜೀರಿಯಾದ ವೊಲೆ ಶೋಯಂಕಾನ ಮಿಥಿಕ ದೃಷ್ಟಿಯನ್ನು ಹಲವು ರೀತಿಯಲ್ಲಿ ಹೋಲುವಂಥದು. ಶೋಯಂಕಾ ತನ್ನ ಯರೂಬಾ ಬಣದ ಸ್ಮೃತಿಗಳನ್ನು ಆಧರಿಸಿ ಇವತ್ತಿನ ಜಾಗತಿಕ ಅನುಭವದ ಸ್ಥಿರಬಿಂದುಗಳನ್ನು ತನ್ನ ಕೃತಿಯ ಮುಖೇನ ಯುರೋಪಿನ ಮೇಲುಸಂಸ್ಕೃತಿಗಳ ಕಥನಕ್ಕೆ ಪ್ರತಿಯಾಗಿ ಕಟ್ಟಿದ್ದಾನೆ. ಕಂಬಾರರ ಮಿಥಿಕ ದೃಷ್ಟಿ ಯುರೋಪಿನ ಮೇಲುಸಂಸ್ಕೃತಿಗಳಿಗಿಂತ ಭಿನ್ನವಾಗಿರುವುದಲ್ಲದೆ ಭಾರತದ ಅಫಿಷಿಯಲ್ ಸಂಸ್ಕೃತಿ (ರಾಮಾಯಣ, ಮಹಾಭಾರತ ಇತ್ಯಾದಿ)ಗಳ ಅಂಚಿನ ದ್ರವ್ಯಗಳಿಂದ ನಿರ್ಮಾಣವಾದುದು. ಹೀಗೆ ಮೇಲು ಪರಂಪರೆಯ ಹಿಡಿತದಿಂದ ಪೂರ್ತಿ ಬಿಡಿಸಿಕೊಂಡ ಕವಿಗಳು ಈ ಶತಮಾನದಲ್ಲಿ ಇನ್ಯಾರೂ ನೆನಪಾಗುತಿಲ್ಲ. ಒಂದು ವಿಚಿತ್ರ ರೀತಿಯಲ್ಲಿ ಕಂಬಾರರು ಹರಿಹರ, ಚಾಮರಸ ಮತ್ತು ಜನಪದ ಕಾವ್ಯಗಳ ಪರಂಪರೆಯನ್ನು ಇನ್ನೊಂದು ಕಲಾತ್ಮಕ ಎತ್ತರಕ್ಕೆ ಒಯ್ದಿದ್ದಾರೆ. ಆದ್ದರಿಂದಲೇ ‘ಚಕೋರಿ’ಯ ಸಾಂಸ್ಕೃತಿಕ ಮೌಲ್ಯ ಅದರ ಕಾವ್ಯಾತ್ಮಕ ಮೌಲ್ಯದಷ್ಟೇ ಅಗ್ಗಳವಾದುದು. ಕನ್ನಡ ಕಾವ್ಯ ಪರಂಪರೆಗಳ ಅಪೂರ್ವಸಿದ್ಧಿಯಾಗಿ ಈ ಕೃತಿ ನಮ್ಮ ಮುಂದಿದೆ...

Add to Cart
ಚದುರಿದ ಮೋಡ ಮಳೆಗರೆದಾಗ - Chadurida Moda Malegerdaga(Vishweshwar Bhat)
₹80 Ex Tax: ₹80

ಇವು ಅಲ್ಲಲ್ಲಿ, ಆಗಾಗ ಬರೆದ ಬರಹಗಳ ಸಂಗ್ರಹ. ಪತ್ರಕರ್ತನಾದವನು ಇಂಥ ಬರಹಗಳನ್ನು ಸಂಗ್ರಹಿಸಿ ಇಡದಿದ್ದರೆ ಕೈಗೆ ಸಿಗದ ಪಾತರಗಿತ್ತಿಗಳಂತೆ ಹಾರಿಹೋಗುತ್ತವೆ. ಪ್ರತಿದಿನ ಬರೆದ ಎಲ್ಲ ಬರಹಗಳನ್ನು ಸಂಗ್ರಹಿಸಿಡಲು ಸಾಧವಿಲ್ಲ. ಎಲ್ಲ ಬರಹಗಳನ್ನು ಸಂಗ್ರಹಿಸಿಡುವ ಅಗತ್ಯವೂ ಇರುವುದಿಲ್ಲ. ಬರೆಯುವುದರ ಜತೆಗೆ ಸಂಗ್ರಹಕಾರನ ಕೆಲಸವನ್ನೂ ಮಾಡಬೇಕಾಗುತ್ತದೆ. ಇವು ಮಹತ್ತರ ಬರಹಗಳೆಂಬ ಯಾವುದೇ ಡೌಲು ನನ್ನಲ್ಲಿ ಇಲ್ಲ.ವಿಶೇಷ ಸಂಚಿಕೆಗಳಿಗೆ ಬರೆದ ಲಘು ಧಾಟಿಯ ಸಂಪಾದಕೀಯಗಳಿವು. ಸಂಪಾದಕೀಯ ಅಂದ ಕೂಡಲೇ ಹಠಾತ್ತನೆ ಗಂಭೀರವದನರಾಗಬೇಕಿಲ್ಲ. ಹಾಗಂತ ಇದು ಜಾಲಿ ಮೂಡಿನ ಬರಹಗಳೂ ಅಲ್ಲ. ಯಾವುದೇ ಪ್ರಕಾರದ ಬರಹಗಳಿರಲಿ, ಸಂಪಾದಕೀಯವೋ, ದಂತವೈದ್ಯವೋ, ಜ್ಯೋತಿಷ್ಯವೋ, ಅದು ಓದುಗನನ್ನು ಆವರಿಸಿಕೊಂಡು ಓದಿಸಿಕೊಳ್ಳಬೇಕು. ಅದು ಯಾವುದೇ ಬರಹದ ಮೂಲದ್ರವ್ಯ. ಆ ಹಿನ್ನೆಲೆಯಲ್ಲಿ ಮೂಡಿದ ಬರಹಗಳಿವು ಎಂಬ ಪ್ರವೇಶನುಡಿ ಸಾಕು. ಉಳಿದಂತೆ ಅನ್ನ ಬೆಂದಿದೆಯೋ, ಇಲ್ಲವೋ ಎಂಬುದನ್ನು ಹಿಚುಕಿನೋಡಲು ನೀವು ಇದ್ದೇ ಇದ್ದೀರಿ.ಎಲ್ಲೆಲ್ಲೋ ಚರುದಿಹೋದ ಮೋಡಗಳೆಲ್ಲ ಒಂದೆಡೆ ಸೇರಿದಾಗಲೇ ಮಳೆಯಾಗೋದು. ಚದುರಿಹೋಗುತ್ತಿದ್ದ ಬರಹಗಳೆಲ್ಲ ಇಲ್ಲಿ ಸೇರಿ ಪುಸ್ತಕವಾಗಿದೆ. ಒಂದಕ್ಕೊಂದು ಸಂಬಂಧವಿರದ ಲೇಖನಗಳಿವು. ಹೀಗಾಗಿ ಇವುಗಳನ್ನು ಆರಂಭದಿಂದ ಒಂದು ಕ್ರಮದಲ್ಲಿ ಓದಬೇಕೆಂದಿಲ್ಲ. ಯಾವ ಅಧ್ಯಾಯದಿಂದ ಬೇಕಾದರೂ ಓದಬಹುದು..

Add to Cart
ಚಲಂ - Chalam(Ravi Belagere)
₹125 Ex Tax: ₹125

ಪ್ರಕಾಶಕರು:ಭಾವನಾ ಪ್ರಕಾಶನ, ..

Add to Cart
ಚಿಂತನ-ಮಂಥನ - Chinatana-Mantha(ಜಿ ಎಲ್ ಶೇಖರ್)
₹245 Ex Tax: ₹245

ಪ್ರಕಾಶಕರು : ಸಾಹಿತ್ಯ ಭಂಡಾರ ಪುಟಗಳು : ೨೬೭..

Add to Cart
ಚಿಕನ್ Sixty Five - Chicken Sixty Five(Vishweshwar Bhat)
₹160 Ex Tax: ₹160

ಪ್ರಕಾಶಕರು:ಸಾಹಿತ್ಯ ಪ್ರಕಾಶನ, Sahitya Prakashana..

Add to Cart
ಚಿದಂಬರ ರಹಸ್ಯ - Chidambara Rahasya(Poornachandra Tejasvi K P)
₹225 Ex Tax: ₹225

ಹೊಡೆದಾಟ, ಸಾವು, ಬೆದರಿಕೆ, ಜಾತಿ ವೈಷಮ್ಯ, ದೆವ್ವ ಭೂತಗಳು, ಸುಲಿಗೆ, ಹಾದರ, ಹೀಗೇ ಜನಪ್ರಿಯ ಸಾಹಿತ್ಯದ ಎಲ್ಲ ಅಂಶಗಳನ್ನೂ, ಲಘು ಸಾಹಿತ್ಯದ ಹಾಸ್ಯ, ಹಾರಾಟದಂಥ ಅಂಶಗಳನ್ನೂ ಯಾವ ಸಂಕೋಚವೂ ಇಲ್ಲದೆ ಸಲೀಸಾಗಿ, ಮುಕ್ತವಾಗಿ ಬಳಸಿಕೊಳ್ಳುವ ತೇಜಸ್ವಿ ಅವುಗಳ ಸಕಾಲಿಕ ನಿರಾಕರಣೆಯಲ್ಲಿ ತೋರುವ ಕಲಾತ್ಮಕ ಜಾಣ್ಮೆ ಚಿದಂಬರ ರಹಸ್ಯವನ್ನು ಇತ್ತೀಚಿನ ಅತಿ ಮುಖ್ಯ ಕನ್ನಡದ ಕಾದಂಬರಿಗಳಲ್ಲಿ ಒಂದನ್ನಾಗಿ ಮಾಡಿದೆ..

Add to Cart
ಚಿಯರ್ಸ್! (ಜೋಗಿ) - Cheers! (Jogi)
₹150 Ex Tax: ₹150

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಚಿರಬಾಂಧವ್ಯ - Chirabhandvya(Saisuthe)
₹140 Ex Tax: ₹140

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು...

Add to Cart
ಚೇಳು - Chelu(Vasudhendra)
₹90 Ex Tax: ₹90

ಪ್ರಕಾಶಕರು:ಛಂದ ಪುಸ್ತಕ..

Add to Cart
ಚೋಮನ ದುಡಿ - Chomana Dudi(Shivarama Karantha K)
₹70 Ex Tax: ₹70

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಚೌಕಟ್ಟು - Legally Yours - Chowkattu(Anjali Ramanna)
₹125 Ex Tax: ₹125

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಜಗವನೆ ಜಯಿಸೋಣ - Jagavanne Jayisona(Prakash Iyer)
₹200 Ex Tax: ₹200

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಜಯ ನಿಶ್ಚಯ(ಯತಿರಾಜ್ ಮೀರಾಂಬುಧಿ) - Jaya Nishchaya(Yatiraj Veerambudhi)
₹150 Ex Tax: ₹150

ಬದುಕಿನಲ್ಲಿ ನಮಗೆ ಎದುರಾಗುವ ಅನೇಕ ನಕಾರಾತ್ಮಕ ಸಂಗತಿಗಳು ಸನ್ನಿವೇಶಗಳಿಂದ ಕೆಲವು, ಸ್ವಯಂಕೃತದಿಂದ ಮತ್ತೆ ಹಲವು ಉಂಟಾಗುತ್ತವೆ.ಇಂತಹ ಮೈನಸ್ ಅಥವಾ ದೌರ್ಬಲ್ಯ ಅಂಶಗಳನ್ನು ಬದುಕಿನಿಂದ ಅಳಿಸಿ, ಅಲ್ಲಿ ಪ್ಲಸ್ ಅಥವಾ ಶಕ್ತಿಯುತ ಅಂಶಗಳನ್ನು ಬಳಸಿದರೆ  ಜಯ ನಿಶ್ಚಯ.ನಮ್ಮಲ್ಲಿ ಅಡಗಿರುವ ಅನೇಕ ನಕಾರಾತ್ಮಕ ಅಂಶಗಳನ್ನು ಹುಡುಕಿ ಹೊರಹಾಕಿದರೆ ಜೀವನದಲ್ಲಿ ಗೆಲುವು ಖಂಡಿತ.ಈ ಹೊತ್ತಗೆ ಓದಿದಾಗ, ಅಬ್ಬಾ! ಇಷ್ಟೊಂದು ನೆಗೆಟಿವ್ ಪಾಯಿಂಟುಗಳು ನಮ್ಮೊಳಗೆ ಇವೆಯಾ ಎನಿಸುತ್ತದೆ. ನಮ್ಮಲ್ಲಿನ ಪಾಜ್ಹಿಟಿವ್ ಪಾಯಿಂಟುಗಳನ್ನು ಹೊರತಂದು ಗೆಲ್ಲಬಹುದು...

Add to Cart
ಜಯನಗರದ ಹುಡುಗಿ - Jayanagarada Hudugi(Meghana Sudhindra)
₹135 Ex Tax: ₹135

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು : ೧೩೬ISBN: 978-93-82348-71-9..

Add to Cart
ಜರೂರ್ ಮಾತು - Zaroor Maathu(Ravindra S Deshmukh) Sold out
ಜರೂರ್ ಮಾತು - Zaroor Maathu(Ravindra S Deshmukh)
₹150 Ex Tax: ₹150

ಅಸಾಮಾನ್ಯ ಸಾಧಕರ, ಅನ್ ಸಂಗ್ ಹೀರೋಗಳ ಬದುಕಿನ ಅನಾವರಣ...

Sold out
ಜಲಪಾತ - Jalapaatha(S L Bhyrappa)
₹190 Ex Tax: ₹190

ಸೃಷ್ಟಿಶಕ್ತಿಯಿಂದ ವಿಜೃಂಭಿಸುವ ಜೀವನಪ್ರವೃತ್ತಿ ಮತ್ತು ಆ ಶಕ್ತಿಯನ್ನು ಹತ್ತಿಕ್ಕುವ ಜೀವನಪರಿಸ್ಥಿತಿಯ ತಾಕಲಾಟವೇ ‘ಜಲಪಾತ’ದ ಕಥಾವಸ್ತು. ನೀರು ಮತ್ತು ಮಣ್ಣಿನ ಶಕ್ತಿಯಿಂದ ಕಂಗೊಳಿಸುವ ವನಶ್ರೀ, ಗಂಡು ಹೆಣ್ಣುಗಳ ಮೂಲಶಕ್ತಿಯಾದ ಜೀವನವಿಕಾಸ, ಮತ್ತು ಬೌದ್ಧಿಕಸ್ತರದಲ್ಲಿ ಆವಿರ್ಭವಿಸುವ ಕಲಾಸೌಂದರ್ಯ-ಇವು ಮೂರು, ವಿವಿಧಸ್ತರಗಳಲ್ಲಿ ಪ್ರಕಟವಾಗುವ ಒಂದೇ ಮೂಲಶಕ್ತಿ ಎಂಬುದನ್ನು ಕಾದಂಬರಿಯ ಅಂಗಗಳಾಗಿ ಬೆಳೆದಿರುವ ಪ್ರತೀಕಗಳು ಎತ್ತಿತೋರಿಸುತ್ತವೆ. ಸಂಯೋಗದ ಕರೆ ಮತ್ತು ಕ್ರಿಯೆ, ಗರ್ಭದ ವಿಕಾಸ, ಜನನಕ್ಕೆ ಪೂರ್ವಭಾವಿಯಾದ ನೋವಿನ ಅನುಭವ, ಮೊದಲಾದ ಸೃಷ್ಟಿಯ ಹಲವು ಹಂತಗಳನ್ನು ಅನುಭವದ ಹೊಚ್ಚ ಹೊಸತನದಿಂದ ಭಾಷೆಯಲ್ಲಿ ಹಿಡಿದಿಡಲು ಅನುಕೂಲವಾಗುವಂತೆ ಕಾದಂಬರಿಯ ಕತೆಯು, ಅದರ ಮೂಲ ಪಾತ್ರಗಳಾದ ಒಂದು ಗಂಡು ಮತ್ತು ಅದರ ಹೆಣ್ಣಿನ ಸ್ವಂತ ಅನುಭವದ ವರ್ಣನೆಯ ರೀತಿಯಲ್ಲಿ ಸಾಗುತ್ತದೆ...

Add to Cart
ಜಸ್ಟ್ ಮಾತ್ ಮಾತಲ್ಲಿ- Just Math Mathalli( Bharathi BV)
₹150 Ex Tax: ₹150

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು : ೧೫೨ISBN: 978-93-82348-70-2..

Add to Cart
ಜಾನಕಿ with Love(ಜೋಗಿ) - Janaki With Love(Jogi)
₹550 Ex Tax: ₹550

ಕಳೆದ ಮೂರು ದಶಕಗಳಲ್ಲಿ ಬರೆದ ಕನ್ನಡದ ಕವಿ-ಕಾವ್ಯ, ಕತೆ-ಕಾದಂಬರಿ, ಜೀವ-ಜೀವನದ ಕುರಿತ ಬರಹಗಳ ಮೊದಲ ಕಟ್ಟು ಜಾನಕಿ with Love ಪ್ರಕಾಶಕರು :  ಸಪ್ನಾ ಬುಕ್ ಹೌಸ್ಪುಟ- 568..

Add to Cart
ಜಾರುವ ದಾರಿಯಲ್ಲಿ -Jaaruva Dariyalli(Shivarama Karantha K)
₹195 Ex Tax: ₹195

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಜಿಲೇಬಿ - Jilebi(Rangaraj Chakravarthy)
₹100 Ex Tax: ₹100

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು ೧೧೨ISBN: 978-93-82348-68-9..

Add to Cart
ಜೀನ್ಸ್ ಟಾಕ್ - Jeans Talk(Anjali Ramanna) Sold out
ಜೀನ್ಸ್ ಟಾಕ್ - Jeans Talk(Anjali Ramanna)
₹150 Ex Tax: ₹150

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Sold out
ಜೀವನ ಸಂಜೀವನ(ಗಂಗಾವತಿ ಪ್ರಾಣೇಶ್) - Jeevana Sanjeevana(Gangavathi Pranesh)
₹150 Ex Tax: ₹150

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್A Collection of Humorous Moral Essays written by Gangavathi Pranesh..

Add to Cart
ಜೀವಸೆಲೆ - Jeevasele(Vishweshwar Bhat) Sold out
ಜೀವಸೆಲೆ - Jeevasele(Vishweshwar Bhat)
₹350 Ex Tax: ₹350

ಪ್ರಕಾಶಕರು:ಸಪ್ನ ಬುಕ್ ಹೌಸ್..

Sold out
ಜುಗಾರಿ ಕ್ರಾಸ್ - Jugari Cross(Poornachandra Tejasvi K P)
₹225 Ex Tax: ₹225

ಪರಸ್ಪರ ವೈರುಧ್ಯಗಳನ್ನೇ ಅದೃಶ್ಯ ತಂತುಗಳಿಂದ ಸಂಯೋಜಿಸುತ್ತಾ ಸಾಗುವ ಈ ಕಾದಂಬರಿಯೊಂದು ವಿಚಿತ್ರ ಮತ್ತು ಅಸಾಧಾರಣ ಕೃತಿ. ಜೀವನದ ವಿರಾಟ್ ಅರ್ಥಹೀನತೆಯ ಪರಿಧಿಯೊಳಗೇ ಅದರ್ ಆರ್ಥಪೂರ್ಣತೆಯನ್ನು ಅನ್ವೇಷಿಸುತ್ತದೆ. ಅಸಂಗತ ಘಟನಾವಳಿಗಳ ಸರಣಿಯನ್ನೇ ಸುಸಂಗತ ಕಥೆಯನ್ನಾಗಿ ನೇಯುತ್ತದೆ. ಚರಿತ್ರೆಯ ಅಪಹಾಸ್ಯವನ್ನು ತಿಳಿಹಾಸ್ಯ ಮತ್ತು ವಿನೋದಗಳಿಂದ ಪ್ರತಿರೋಧಿಸುತ್ತದೆ. ಶತಮಾನದ ಕಥೆಯನ್ನು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಪ್ರತಿಮಿಸುತ್ತದೆ. ಜೀವನವನ್ನು ಎದುರಿಸಲು ಆಶಾವಾದ, ನಿರಾಶಾವಾದ ಇವುಗಳೆಲ್ಲವನ್ನೂ ಮೀರಿದ ಗಂಭೀರ ಎದೆಗಾರಿಕೆಯನ್ನು ಇದು ನಮಗೆ ತೋರಿಸಿಕೊಡುತ್ತದೆ...

Add to Cart
ಜೋಡ್ಪಾಲ (ಅನುಷ್ ಎ ಶೆಟ್ಟಿ) - Jodpala(Anush A Shetty)
₹150 Ex Tax: ₹150

ಪ್ರಕಾಶಕರು : ಅನುಗ್ರಹ ಪ್ರಕಾಶನ, ಮೈಸೂರು..

Add to Cart
ಟು ಲೆಟ್ - To-let(Indira M K) Sold out
ಟು ಲೆಟ್ - To-let(Indira M K)
₹130 Ex Tax: ₹130

ಪ್ರಕಾಶಕರು:ಸೌಮ್ಯ ಎಂ..

Sold out
ಟೆಂಟ್ ಸಿನಿಮಾ - Tent Cinema(Beechi)
₹80 Ex Tax: ₹80

ಪ್ರಕಾಶಕರು : ಬೀchi ಪ್ರಕಾಶನ..

Add to Cart
ಡಾರ್ಕ್ ವೆಬ್(ಮಧು ವೈ ಎನ್) - Dark Web(Madhu Y N)
₹250 Ex Tax: ₹250

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಡಾಲರ್ ಸೊಸೆ - Dollar Sose(Sudha Murthy)
₹130 Ex Tax: ₹130

ಇದೊಂದು ಸಮಕಾಲೀನ ಸಮಸ್ಯೆ ಕುರಿತು ಬರೆದ ಕಾದಂಬರಿ. ‘ಮಯೂರ’ ಮಾಸ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದು ಬಹಳ ಜನಪ್ರಿಯತೆ ಗಳಿಸಿತು...

Add to Cart
ಡುಮಿಂಗ(ಶಶಿ ತರೀಕೆರೆ) - Duminga Shashi Tarikere
₹90 Ex Tax: ₹90

ಪ್ರಕಾಶಕರು : ಛಂದ ಪುಸ್ತಕ, Chanda Pustakaಪುಟಗಳು : 108..

Add to Cart
ಡೈರೆಕ್ಟರ್ ಸ್ಪೆಷಲ್ - Director Special(Guruprasad)
₹200 Ex Tax: ₹200

ಗುರು ಕನ್ನಡದ ಅತ್ಯಂತ ಕ್ರಿಯಾಶೀಲ ಮನಸ್ಸುಗಳಲ್ಲಿ ಒಂದು. ಇಲ್ಲಿ ಹದಿನೆಂಟು ಬರಹಗಳಿವೆ. ಕೆಲವೊಂದು ಅಪ್ಪಟ ಕಥೆಗಳು. ಕೆಲವು ಅರಗತೆಗಳು, ಇನ್ನು ಕೆಲವು ಜೀವನದಲ್ಲಿ ನಡೆದ ಇಂಟ್ರೆಸ್ಟಿಂಗ್ ಘಟನೆಗಳು ಮತ್ತು ಕೊನೆಯಲ್ಲಿ ಅವರ ಒಂದು ಸಂದರ್ಶನ. ಆದರೆ ಈ ಎಲ್ಲ ಬರಹಗಳ ಮುಖ್ಯ ಲಕ್ಷಣವೆಂದರೆ ಓದಿಸಿಕೊಳ್ಳೋ ಗುಣ... ಹಿಡಿದಿಟ್ಟುಕೊಳ್ಳೋ ಕ್ವಾಲಿಟಿ...! ಹಾಗಂತ ತುಂಬಾ ಗಂಭೀರ ಗುರು ಅಂದ್ಕೋಬೇಡಿ.. ಗುರು ಮಹಾನ್ ತುಂಟ. ಹುಟ್ಟಾತರ್ಲೆ. ಆದರೆ ಈ ತುಂಟತನವೂ, ಈ ತರಲೆಯೂ ಎಲ್ಲರಿಗೂ ಸುಲಭವಾಗಿ ದಕ್ಕುವಂಥದಲ್ಲ.. ಕಾರಣ ಈ ತುಂಟತನದ ಹಿಂದೆ ಪ್ರಬುದ್ಧ ಮನಸ್ಸಿದೆ...

Add to Cart
ತಂತು - Tantu(S L Bhyrappa) - ಸಾದಾ
₹850 Ex Tax: ₹850

ತನ್ನೂರು ಬಸವನಪುರದ ಚನ್ನಕೇಶವ  ದೇವಾಲಯದಲ್ಲಿದ್ದ ದೊಡ್ಡ  ಸರಸ್ವತಿ ವಿಗ್ರಹವನ್ನು ಕಳ್ಳಸಾಗಾಣೆದಾರರು ಮಾಯ  ಮಾಡಿದ್ದಾರೆಂಬ ಸುದ್ದಿ ತಿಳಿದ ಪ್ರತ್ರಿಕಾಸಂಪಾದಕ ರವೀಂದ್ರ  ಅಲ್ಲಿಗೆ ಹೋಗುತ್ತಾನೆ .ಅಲ್ಲಿಂದ ಆರಂಭವಾಗಿ ಇಡೀ ಸ್ವಾತಂತ್ರ್ಯೋತ್ತರ  ಭಾರತದ ನಾಡಿಯ ಕಥೆಯು ಬೆಳೆಯುತ್ತದೆ. ಬೆಂಗಳೂರು, ಬಸವನಪುರ, ಜೋಗಿ ಹಳ್ಳಿ, ಮೈಸೂರು, ದಿಲ್ಲಿ, ಬನಾರಸ್, ಪಟ್ಣ, ಕಲ್ಕತ್ತಾ…., ಸಂಗೀತ , ಶಿಕ್ಷಣ, ವೃತ್ತಪತ್ರಿಕೆ, ಉದ್ಯಮ, ನಿರ್ಯಾತ, ಮೊದಲಾದ ವ್ಯಾಪ್ತಿಗಳಿಗೆ ಪಾತ್ರಗಳ ಸ್ವಂತ ಅನುಭವದ ಮೂಲಕ ಜೀವ ಕೊಟ್ಟು ಆಕಾರದ ಐಕ್ಯವನ್ನು ಸಾಧಿಸಿ ಈ ಕಾದಂಬರಿಯು ಸಮಕಾಲೀನ ವಸ್ತುವನ್ನು ಕಲೆಯಾಗಿಸುವ ನಿರ್ಲಿಪ್ತಿಯನ್ನು ಪಡೆದಿದೆ...

Add to Cart
ತಂದೆ ತಾಯಿ ದೇವರಲ್ಲ - Tande Taayi Devaralla(Jogi)
₹150₹130 Ex Tax: ₹130

‘ನೀವೇ ನನ್ನ ಸೃಷ್ಟಿಕರ್ತರು‘ ಅನುಮಾನವೇ ಇಲ್ಲ. ‘ನೀವಿಲ್ಲದೇ ನಾವಿಲ್ಲ‘ ಅದು ಪೂರ್ತಿ ನಿಜವಲ್ಲ ‘ನನ್ನ ಬದುಕಿಗೆ ನೀವೇ ಹೊಣೆ‘ ನನಗೆ ನಾನೇಇಲ್ಲ ನಿನಗೆ ನೀನೇ. ‘ನನಗೋಸ್ಕರ ತ್ಯಾಗ ಮಾಡಿ‘ ಕೋಡಲಾರದ್ದನ್ನು ಕೇಳಬೇಡಿ. ‘ನಾನು ನಿಮ್ಮನ್ನೇ ನಂಬಿದ್ದೆನಲ್ಲ‘ ತಂದೆತಾಯಿ ದೇವರಲ್ಲ ‘ಪೂಜಿಸಿ ಫಲವಿಲ್ಲವೇ‘ ಪ್ರೀತಿಸುವುದೇ ಸರಿಯಲ್ಲವೇ...

Add to Cart
ತಂದೆ ತಾಯಿ ದೇವರಲ್ಲ, ಪ್ರೀತಿಸುವವರನ್ನು ಕೊಂದುಬಿಡಿ,ಲೈಫ್ ಈಸ್ ಬ್ಯೂಟಿಫುಲ್ (Jogi) - 3 books combo
₹320 Ex Tax: ₹320

ಲೈಫ್ ಈಸ್ ಬ್ಯೂಟಿಫುಲ್ತಂದೆ ತಾಯಿ ದೇವರಲ್ಲಪ್ರೀತಿಸುವವರನ್ನು ಕೊಂದುಬಿಡಿ..

Add to Cart
ತನ್ನ - ತಾನ - Tanna Taana(Tejaswini Hegde)
₹60 Ex Tax: ₹60

ಪ್ರಕಾಶಕರು : ಗೋಮಿನಿ ಪ್ರಕಾಶನ..

Add to Cart
ತಬ್ಬಲಿಯು ನೀನಾದೆ ಮಗನೆ - Tabbaliyu Ninade Magane(S L Bhyrappa)
₹280 Ex Tax: ₹280

 ಗೋವನ್ನು ಸರ್ವದೇವತೆಗಳ ಸ್ವರೂಪವೆಂದು ಪೂಜಿಸುವ ಕಾಳಿಂಗಜ್ಜ ಮತ್ತು ಅದು ಹಾಲು ಮಾಂಸಗಳನ್ನು ಕೊಡುವ ಪ್ರಾಣಿ ಮಾತ್ರ ಎಂದು ಭಾವಿಸುವ ಆಮೆರಿಕೆಯಿಂದ ಹಿಂತಿರುಗಿದ ಮೊಮ್ಮಗ, ಇವರ ಮೌಲ್ಯಸಂವೇದನೆಗಳ ನಡುವೆ ನಡೆಯುವ ತಿಕ್ಕಾಟವೇ ಈ ಕಾದಂಬರಿಯ ವಸ್ತು.ಪ್ರಾಯಶಃ ಭಾರತದ ಎಲ್ಲ ಭಾಷೆಗಳಲ್ಲೂ ಪ್ರಚಲಿತವಿರುವ ಗೋವಿನ ಹಾಡಿನ ಹಿನ್ನಲೆಯಲ್ಲಿ ಆರಂಭವಾಗುವ ಕಾದಂಬರಿಯು, ಭಾರತೀಯ ಸಂಸ್ಕೃತಿಯ ಮೂಲ ಬೇರುಗಳನ್ನು ಹಿನ್ನಲೆಯಲ್ಲಿ ಕಾಣಿಸುತ್ತದೆ. ಈ ಕೃತಿಯನ್ನಾಧರಿಸಿ ಕನ್ನಡ   ಮತ್ತು ಹಿಂದಿಯಲ್ಲಿ ನಿರ್ಮಿಸಿರುವ ಚಲನ ಚಿತ್ರಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮನ್ನಣೆ ಪಡೆದಿವೆ. ಈ ಕಾದಂಬರಿಯ ಹಿಂದೀ ಅನುವಾದವೂ ಅಪಾರವಾದ ಮೆಚ್ಚುಗೆ ಪಡೆದಿದೆ.ಇದೊಂದು ಉತ್ಕೃಷ್ಟ ಸಾಹಿತ್ಯಕೃತಿ ಎಂದು ಭಾವಿಸುವವರಿರುವಂತೆಯೇ, ಪ್ರಗತಿವಿರೋಧಿ,ಪ್ರತಿಗಾಮಿ ಮೌಲ್ಯಗಳನ್ನು ಪ್ರತಿಪಾದಿಸುವ ತೀರ ಕಳಪೆ ಕಾದಂಬರಿ ಎಂದು ಇದನ್ನು ದೇಷಿಸುವವರೂ ಇದ್ದಾರೆ. ಪ್ರೀತಿ ದ್ವೇಷಗಳೆರಡನ್ನೂ ಪ್ರಚೋದಿಸುವ ಈ ಗುಣವು ಕಾದಂಬರಿಯ ಶಕ್ತಿಯ ಗುರುತಾಗಿದೆ...

Add to Cart
ತಲ್ಲಣಿಸದಿರು ಕಂಡ್ಯ ತಾಳು ಮನವೆ ...Thallanisadiru Kandya Thalu Manave(Dr.N.Someswara)
₹120 Ex Tax: ₹120

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು : ೧೩೬ ..

Add to Cart
ತಾವರೆಯ ಕೊಳ - Tavareya Kola(Triveni)
₹125 Ex Tax: ₹125

ಪ್ರಕಾಶಕರು : ತ್ರಿವೇಣಿ ಪಬ್ಲಿಕೇಷನ್ಸ್,..

Add to Cart
ತಿಂಮ ರಸಾಯನ - Timma Rasayana(Beechi)
₹120 Ex Tax: ₹120

ಪ್ರಕಾಶಕರು : ವಸಂತ ಪ್ರಕಾಶನ..

Add to Cart
ತಿಂಮನ ತಲೆ - Timmana Thale(Beechi)
₹75 Ex Tax: ₹75

ಪ್ರಕಾಶಕರು : ವಸಂತ ಪ್ರಕಾಶನ,..

Add to Cart
ತಿರುಗುಬಾಣ - Tirugubaana(Ta Ra Su)
₹150 Ex Tax: ₹150

ಪ್ರಕಾಶಕರು:ಹೇಮಂತ ಸಾಹಿತ್ಯ..

Add to Cart
ತುಮುಲ - Tumula(Sudha Murthy)
₹70 Ex Tax: ₹70

ಪ್ರಕಾಶಕರು:ಸಪ್ನ ಬುಕ್ ಹೌಸ್..

Add to Cart
ತುಳಸಿ - Tulasi(Yandamoori Veerendranth) Sold out
ತುಳಸಿ - Tulasi(Yandamoori Veerendranth)
₹225 Ex Tax: ₹225

ಪ್ರಕಾಶಕರು:ಸಾಹಿತ್ಯ ನಂದನ..

Sold out
ತುಳಸೀದಳ - Tulasidala(Yandamoori Veerendranth)
₹250 Ex Tax: ₹250

ಪ್ರಕಾಶಕರು:ಸಾಹಿತ್ಯ ನಂದನ..

Add to Cart
ದಹನ : ಕಥಾಸಂಕಲನ - Sethuram S N
₹150 Ex Tax: ₹150

ಪ್ರಕಾಶಕರು:ಸೇತುರಾಮ್ ಎಸ್. ಎನ್..

Add to Cart
ದಾಟು - Daatu(S L Bhyrappa)
₹590 Ex Tax: ₹590

‘ದಾಟು’ ಜಾತಿ ಸಮಸ್ಯೆಯನ್ನು ಕುರಿತು ಭಾರತೀಯ ಭಾಷೆಗಳಲ್ಲಿ ಬಂದಿರುವ ಕಾದಂಬರಿಗಳಲ್ಲೆಲ್ಲ ವಿಶಿಷ್ಟವಾದ ಕೃತಿ ಎಂದು ಪರಿಗಣಿತವಾಗಿದೆ. ಪಶ್ಚಿಮದಿಂದ ಎರವಲು ಪಡೆದ ಅಥವಾ ಸಮಕಾಲೀನ ರಾಜಕೀಯ ಒತ್ತಡದಿಂದ ಹುಟ್ಟಿದ ಸಿದ್ಧಾಂತಗಳನ್ನವಲಂಬಿಸದೆ ಸಾಂದ್ರವಾದ ಜೀವನಾನುಭವವನ್ನೊಳಗೊಂಡು ಭಾರತೀಯ ಸಾಮಾಜಿಕ ಪರಂಪರೆಯ ತಳಮುಟ್ಟುವ ವಿಶ್ಲೇಷಣೆಯನ್ನು ಸಾಧಿಸಿರುವ ಈ ಕೃತಿಯು ದಲಿತ ವಿಚಾರದ ಮೂಲನೆಲವಾದ ಮಹಾರಾಷ್ಟ್ರದಲ್ಲೂ ಅಪಾರ ಮನ್ನಣೆ ಪಡೆದಿದೆ.ಜೀವಂತ ಪಾತ್ರಗಳು, ಇಡೀ ಇತಿಹಾಸವನ್ನು ಧ್ವನಿಸುವ ಮಿತ್ಗಳ ಕಲಾತ್ಮಕ ಬಳಕೆ ಪರಂಪರೆಯೊಳಗೇ ಇರುವ ಕ್ರಾಂತ ದೃಷ್ಟಿಯ ಆವಿಷ್ಕಾರಗಳಿಂದ ‘ದಾಟು’ವು ಭಾರತೀಯ ಬರವಣಿಗೆಯ ಉತ್ತಮ ಮಾದರಿಯಾಗಿದೆ. ಭಾರತದ ಎಲ್ಲ ಭಾಷೆಗಳಿಗೂ, ಇಂಗ್ಲಿಷಿಗೂ ಅನುವಾದವಾಗಿದೆ...

Add to Cart
ದಿವ್ಯ ಸುಳಿ(ಡಾ. ಕೆ.ಎನ್. ಗಣೇಶಯ್ಯ) - Divya Suli(Dr. K.N. Ganeshayya)
₹330 Ex Tax: ₹330

ಇಡೀ ವಿಶ್ವ, ಬ್ರಹ್ಮಾಂಡವೆ ಆಗಲಿ, ಅದರಲ್ಲಿನ ಜೀವ ಪ್ರಪಂಚವೆ ಆಗಲಿ, ಹಾಗೂ ಆ ಜೀವ ಪ್ರಪಂಚದ ಪ್ರಜ್ಞಾವರ್ತನೆಗಳೆ ಆಗಲಿ, ಎಲ್ಲವೂ ಒಂದಾನೊಂದು ರೀತಿಯಲ್ಲಿ ಯಾವುದೋ ಸುಳಿಗೆ ಸಿಕ್ಕಿ ವಿಕಾಸಗೊಂಡ ಪ್ರಕಾರಗಳು. ಹಾಗೆಯೇ, ವಿಜ್ಞಾನ, ಕಲೆ, ಸಾಹಿತ್ಯ, ಧರ್ಮ, ಇವೆಲ್ಲವೂ ಮಾನವನ ಪ್ರಜ್ಞೆಯ ಕೂಸುಗಳೇ ಆದರೂ, ಅವು ಆ ಪ್ರಜ್ಞೆಯನ್ನೇ ತಮ್ಮ ಸಂಕೋಲೆಗಳಲ್ಲಿ ಕಟ್ಟಿಹಾಕಬಲ್ಲ ಶಕ್ತಿ ಸುಳಿಗಳು ಎಂಬ ಕಟುಸತ್ಯವನ್ನು ಲೇಖಕರು ಇಲ್ಲಿ ಪರಿಚಯಿಸುತ್ತಾರೆ. ಜೀವ ಪ್ರಪಂಚದ ಹಲವಾರು ಆಯಾಮಗಳನ್ನು ಅರಿಯಲು ವೈಜ್ಞಾನಿಕ ಅಧ್ಯಯನದಲ್ಲಿ ನಿರತರಾಗಿದ್ದ ಲೇಖಕರು, ಕ್ರಮೇಣ ವಿಜ್ಞಾನದ ಹಾದಿಯಲ್ಲಿಯೇ ಹಲವು ಧಾರ್ಮಿಕ ವಸ್ತು-ವಿಷಯಗಳನ್ನೂ ಅವಲೋಕಿಸಲು ಮುಂದಾದಾಗ ಕಂಡುಕೊಂಡ ದಿವ್ಯಸುಳಿಗಳ ಪರಿಚಯವನ್ನು, ಆ ಪಯಣದ ಹೆಜ್ಜೆಗಳನ್ನೂ ಈ ಹೊತ್ತಿಗೆ ತೆರೆದಿಡುತ್ತದೆ. ಅವರೇ ಹೇಳುವ ಹಾಗೆ ಈ ಹೊತ್ತಿಗೆಯಲ್ಲಿ- ಪುರಾವೆಗಳನ್ನಾಧರಿಸಿದ ವೈಜ್ಞಾನಿಕ ವಿಷಯಗಳಿಂದ- ಕೇವಲ ತರ್ಕಗಳನ್ನೇ ಆಧರಿಸುವ ಶೋಧಗಳವರೆಗೆ ವೈವಿಧ್ಯಮಯ ವಸ್ತುಗಳ ನಡುವಿನ ಪ್ರಯಾಣವಿದೆ. ವಿಜ್ಞಾನ, ಚರಿತ್ರೆ ಹಾಗೂ ಪೌರಾಣಿಕ ವಿಷಯಗಳ ಸುತ್ತ ಕಥೆಕಾದಂಬರಿ ಹೆಣೆಯುವ ಡಾ.ಕೆ.ಎನ್.ಗಣೇಶಯ್ಯ, ದಿವ್ಯಸುಳಿಯಲ್ಲಿ ಅವೆಲ್ಲ ವಿಷಯಗಳ ಅಂತರಾಳದ ಸಂಬಂಧವನ್ನು ಕೆದಕಿ ತೆಗೆಯಲು ಪ್ರಯತ್ನಿಸಿದ್ದಾರೆ...

Add to Cart
ದುರ್ಗಾಸ್ತಮಾನ - Durgasthamana(Ta Ra Su)
₹500 Ex Tax: ₹500

ಆ ಕಾಲ-ವ್ಯಾಪಾರಕ್ಕೆಂದು ಬಂದ ಬ್ರಿಟಿಷರು, ಪೋರ್ಚುಗೀಸರು ಭಾರತೀಯ ರಾಜರುಗಳ ಒಳಜಗಳದ ಸುಸಂಧಿಯನ್ನೇ ಸಾಧಿಸಿ ‘ತಮ್ಮ ರೊಟ್ಟಿ ಜಾರಿ ಎಲ್ಲಿ ಬೆಣ್ಣೆಗೆ ಬೀಳುತ್ತದೆ’ ಎಂದು ಕಾಯುತ್ತಿದ್ದ ಕಾಲ. ದಕ್ಷಿಣದಲ್ಲಿ ಪ್ರಬಲರಾದ ಮರಾಠರು, ಹೈದರಾಬಾದಿನ ನಿಜಾಮ, ಮೈಸೂರು ಸಂಸ್ಥಾನದ ಸರ್ವಾಧಿಕಾರಿ ಹೈದರಾಲಿ-ಇವರ ನಿರಂತರ ಹೋರಾಟದ ಏಳು-ಬೀಳುಗಳನ್ನವಲಂಬಿಸಿ ತಮ್ಮ ಅಳಿವು-ಉಳಿವುಗಳನ್ನು ಕರ್ನಾಟಕದ ಎಲ್ಲ ಪಾಳೆಯಗಾರರು ನಿರ್ಧರಿಸುತ್ತಿದ್ದ ಪರ್ವಕಾಲ.ಹೈದರಾಲಿಯ ಬಿರುಗಾಳಿಯ ದಾಳಿಯನ್ನು ಎದುರಿಸಲಾಗದೆ, ತಮ್ಮ ಸರ್ವಸ್ವವನ್ನೂ ಅರ್ಪಿಸಿ ತಮ್ಮ ಪ್ರಾಣರಕ್ಷಣೆ ಮಾಡಿಕೊಳ್ಳುತ್ತಿದ ಪಾಳೆಯಗಾರರಿದ್ದಾಗ ತನ್ನ ಅಪ್ರತಿಮ ಶೌರ್ಯ-ಸಾಹಸಗಳಿಂದ, ಜನತೆಯ ಅಭಿಮಾನಕೋಟೆಯ ರಕ್ಷಾಬಲದಿಮ್ದ ಎಂದೂ ಸೋತು, ಶರಣಾಗದೆ ಸುಮಾರು ಎರಡು ವರ್ಷಗಳ ಕಾಲ ಹೈದರಾಲಿಗೆ ಸವಾಲಾಗಿ ನಿಂತು ಸೆಣಸಿದ ಏಕೈಕ ಗಂಡು ಪಾಳೆಯಗಾರ-ಚಿತ್ರದುರ್ಗದ ಮದಕರಿನಾಯಕ.ಮದಕರಿನಾಯಕನ ದುರಂತ-ಒಂದು ನಾಡಿನ ದುರಂತ; ಆ ಕಥೆಯನ್ನೇ ಹೇಳುವ ಈ ‘ದುರ್ಗಾಸ್ತಮಾನ’-ಆ ಕಾಲದ ಮೌಲ್ಯಗಳ ಅಸ್ತಮಾನವನ್ನೂ ಪರ್ಯಾಯವಾಗಿ ಧ್ವನಿಸುತ್ತದೆ. ಎಂದೋ, ಶತಮಾನಗಳ ಹಿಂದೆ ನಡೆದುಹೋಗಿರಬಹುದಾದ ಇತಿಹಾಸವನ್ನು, ತಮ್ಮ ಪ್ರತಿಭೆಯ ಪರಶುಮಣಿಸ್ಪರ್ಶದಿಂದ ಸುವರ್ಣಾಧ್ಯಾಯವನ್ನಾಗಿಸಿ, ಕಣ್ಣಿಗೆ ಕಟ್ಟುವಂತೆ ಪುನರ್ ಸೃಷ್ಟಿಸಬಲ್ಲ ಕಲ್ಪನಾಶಕ್ತಿ, ಕಲಾಕೌಶಲ ಇರುವುದು-ತ.ರಾ.ಸು. ಒಬ್ಬರಿಗೇ.ಸುಳಿಯಲ್ಲಿ ಸಿಕ್ಕವನಂತೆ ದುರಂತದೆಡೆಗೆ ಸಾಗುವ ಮದಕರಿನಾಯಕನ ಬದುಕಿನ ವಿವಿಧ ಮುಖಗಳು ಬಿಚ್ಚಿಕೊಳ್ಳುವ ಬೃಹತ್‍ವೇಶ್ಮದ ಮೇಲೆ ಎಲ್ಲ ರಸಗಳ ವರ್ಣಗಳನ್ನೂ ಬಳಸಿ ಚಿತ್ರಿಸುವಾಗ ಅರವತ್ತಮೂರರ ತ.ರಾ.ಸು. ಹದಿಹರೆಯದವರನ್ನೂ ನಾಚಿಸುವ ಬಿಸಿನೆತ್ತರ ಕಾವನ್ನು ಕಾರುತ್ತಿರುವಮ್ತೆ, ಪುಟಪುಟಗಳಲ್ಲೂ ತಮ್ಮ ಮಣ್ಣಿನ ಮೇಲಣ ಅಭಿಮಾನವನ್ನು ಅಭಿವ್ಯಕ್ತಿಸಿದಂತೆ ಕಾಣುತ್ತದೆ; ನೆತ್ತರು ಕುದಿಸುವ ತಮ್ಮ ಎಂದಿನ ಸಿಡಿಲಭಾಷೆಯಲ್ಲಿ, ಕಣ್ಣುಕೋರೈಸುವ ಮಿಂಚಿನ ಶೈಲಿಯಲ್ಲಿ, ಆಳ ಅನುಭವ-ಚಿಂತನಗಳ ರಸಪಾದಕಲ್ಲಿ ಈ ಕೃತಿಯನ್ನೊಂದು ರುದ್ರಾಧ್ಯಾಯವನ್ನಾಗಿಸಿದ್ದಾರೆ...

Add to Cart
ದೂರ ಸರಿದರು - Doora Saridaru(S L Bhyrappa)
₹245 Ex Tax: ₹245

ಗಂಡುಹೆಣ್ಣಿನ ಸಂಬಂಧದ ವಿಶ್ಲೇಷಣೆಯು ಪ್ರಪಂಚದ ಎಲ್ಲ ಪ್ರಮುಖ ಸಾಹಿತ್ಯ ಕೃತಿಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.ನಲವತ್ತೆಂಟು ವರ್ಷ ಕಳೆದರೂ ಪದೇ ಪದೇ ಮರುಮುದ್ರಣ ಕಾಣುತ್ತಾ ಸಾಗಿರುವ ಈ ಕೃತಿಯ ಸಶಕ್ತ ಸನ್ನಿವೇಶ, ಜೀವಂತ ಪಾತ್ರಚಿತ್ರಣ ಮೊದಲಾದ ಗುಣಗಳಿಂದ ನಮ್ಮನ್ನು ನೆನಪಿನಲ್ಲಿ ಮುಳುಗಿಸುತ್ತದೆ...

Add to Cart
ದೂರದ ಬೆಟ್ಟ - Doorada Betta(Triveni)
₹130 Ex Tax: ₹130

ಪ್ರಕಾಶಕರು : ತ್ರಿವೇಣಿ ಪಬ್ಲಿಕೇಷನ್ಸ್,..

Add to Cart
ದೇವನ ಹೆಂಡ - Devana Henda(Beechi)
₹200 Ex Tax: ₹200

ಪ್ರಕಾಶಕರು:ಬೀchi ಪ್ರಕಾಶನ..

Add to Cart
ದೇವರಾಗಲು ಮೂರೇ ಗೇಣು(ಡಾ.ಶಾಂತಲ) - Devaragalu Moore Genu(Dr. Shanthala)
₹300 Ex Tax: ₹300

ಸಾಮಾಜಿಕ, ರೋಚಕ, ಐತಿಹಾಸಿಕ ಕಾದಂಬರಿಗಳು ಕನ್ನಡಕ್ಕೆ ಹೊಸತಲ್ಲ. ಈ ಬಗೆಯ ಕಾದಂಬರಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಪರಿ ಮೆಚ್ಚುವಂಥದ್ದು, ಇದೀಗ ವೈಜ್ಞಾನಿಕ ಕಾದಂಬರಿಗಳು ಕನ್ನಡದಲ್ಲಿ ಅಲ್ಲಲ್ಲಿ ಸದ್ದು ಮಾಡುತ್ತಿರುವುದು ಕೂಡ ಸ್ವಾಗತಾರ್ಹ. ಈ ಬಗೆಯ ಕಾದಂಬರಿಗಳು ಕನ್ನಡದಲ್ಲಿ ಹೇರಳವಾಗಿ ಬಂದಷ್ಟು ಹೊಸ ತಲೆಮಾರಿನವರನ್ನು ಓದಿನತ್ತ ಸೆಳೆಯಬಹುದು. ಸದ್ಯಕ್ಕೆ ಈ ಬಗೆಯ ಪುಸ್ತಕಗಳು ಅಪರೂಪದಲ್ಲಿ ಅಪರೂಪ ಎಂಬಂತೆ ಇವೆ. ಆದರೆ ಈ ಕೊರತೆಯನ್ನು ನೀಗಿಸುವ ಒಂದು ಪ್ರಯತ್ನವನ್ನು ಡಾ. ಶಾಂತಲ ಅವರು ಮಾಡಿದ್ದಾರೆ. `ದೇವರಾಗಲು ಮೂರೇ ಗೇಣು' ಒಂದು ಅಪರೂಪದ ವೈಜ್ಞಾನಿಕ ಕಾದಂಬರಿ, ಸುಲಭವಾಗಿ ಓದಿಸಿಕೊಂಡು ಹೋಗುವ, ಕುತೂಹಲವನ್ನು ಕಾಯ್ದುಕೊಳ್ಳುವ, ವಿಜ್ಞಾನದ ಹಿನ್ನೆಲೆ ಇರದ ಸಾಮಾನ್ಯ ಓದುಗನೂ ಸರಳವಾಗಿ ಓದಬಹುದಾದ ಅದ್ಭುತ ಕಾದಂಬರಿ ಇದಾಗಿದೆ. ವಿಷಯವನ್ನಿಟ್ಟುಕೊಂಡು, ಇಷ್ಟೊಂದು ಸರಳವಾಗಿ ಪುಸ್ತಕವೊಂದನ್ನು ಬರೆಯಬಲ್ಲ ಡಾ. ಶಾಂತಲ ಅವರ ಪ್ರತಿಭೆಯನ್ನು ಮೆಚ್ಚಲೇ ಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಐವಿಎಫ್ ತಂತ್ರಜ್ಞಾನವು ಅಗಾಧವಾದ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಈ ಐವಿಎಫ್ ತಂತ್ರಜ್ಞಾನದ ಎಳೆಯನ್ನು ಇಟ್ಟುಕೊಂಡು ಡಾ. ಶಾಂತಲ ಅವರು ಸೊಗಸಾದ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ. ಕನ್ನಡದಲ್ಲಿ ಹೊಸ ಬಗೆಯ ಕಾದಂಬರಿ ಒಂದನ್ನು ನೀವು ಓದಲು ಬಯಸಿದ್ದರೆ, ಹಾಗೂ ಮೊಟ್ಟ ಮೊದಲಬಾರಿಗೆ ಒಂದು ಪುಸ್ತಕವನ್ನು ಓದಬೇಕು ಎಂದು ಮನಸ್ಸು ಮಾಡಿದ್ದರು ದೇವರಾಗಲು ಮೂರೇ ಗೇಣು ನಿಮಗೆ ಹೇಳಿಮಾಡಿಸಿದ ಪುಸ್ತಕವಾಗಿದೆ...

Add to Cart
ದೇವರಿಲ್ಲದ ಗುಡಿ - Devarillada Gudi
₹80 Ex Tax: ₹80

ಪ್ರಕಾಶಕರು : ಸಮಾಜ ಪುಸ್ತಕಾಲಯ..

Add to Cart
ದೇಶವಿದೇಶ - ೧ - Desha Videsha 1(Poornachandra Tejasvi K P)
₹87 Ex Tax: ₹87

ಈ ಶತಮಾನ ಸಂಧ್ಯೆ ಹತ್ತಿರ ಹತ್ತಿರವಾಗುತ್ತಿದೆ. ಈ ಶತಮಾನದ ವಿಶೇಷವೇನೆಂದರೆ ಕ್ರಿಸ್ತ ಹುಟ್ಟಿದ ತರುವಾಯ ಶತಮಾನದೊಂದಿಗೆ ಮುಗಿಯುತ್ತಿರುವ ಎರಡನೆ ಮಿಲನಿಯಮ್. ಈ ಶತಮಾನದ ಅಂತ್ಯದಲ್ಲಿ ನಿಂತು ಇಪ್ಪತ್ತನೆಯ ಶತಮಾನವನ್ನು ಪರಿಭಾವಿಸಿದಾಗ ಕಂಡ, ಕೇಳಿದ, ಓದಿದ, ನೋಡಿದ ಕುತೂಹಲಕರ ರೋಮಾಂಚನ ವಿಚಾರಗಳನ್ನು ತೇಜಸ್ವಿಯವರು ನೆನಪಿನ ಲಹರಿಯ ಅಲೆದಾಟಕ್ಕನುಸಾರವಾಗಿ ಇಲ್ಲಿ ದಾಖಲಿಸುತ್ತಾ ಹೋಗಿದ್ದಾರೆ. ಅವರು ಇಲ್ಲಿ ಪ್ರಸ್ತುತ ಪಡಿಸಿರುವ ವಿಷಯಗಳ ಬೇರುಗಳೂ ಬಿಳಲುಗಳೂ ಈ ಶತಮಾನವನ್ನು ಮೀರಿ ಮಿಲನಿಯಮ್ ವರೆಗೂ ವ್ಯಾಪಿಸಿರುವುದರಿಂದ ಈ ಸರಣಿಯ ದೇಶವಿದೇಶ - ೧ ಕೃತಿಯನ್ನು ಮಿಲನಿಯಮ್-೯ ಎಂದು ಕರೆದಿದ್ದೇವೆ...

Add to Cart
ದೇಶವಿದೇಶ - ೨ - Desha Videsha 2(Poornachandra Tejasvi K P)
₹87 Ex Tax: ₹87

ಈ ಶತಮಾನ ಸಂಧ್ಯೆ ಹತ್ತಿರ ಹತ್ತಿರವಾಗುತ್ತಿದೆ. ಈ ಶತಮಾನದ ವಿಶೇಷವೇನೆಂದರೆ ಕ್ರಿಸ್ತ ಹುಟ್ಟಿದ ತರುವಾಯ ಶತಮಾನದೊಂದಿಗೆ ಮುಗಿಯುತ್ತಿರುವ ಎರಡನೆ ಮಿಲನಿಯಮ್. ಈ ಶತಮಾನದ ಅಂತ್ಯದಲ್ಲಿ ನಿಂತು ಇಪ್ಪತ್ತನೆಯ ಶತಮಾನವನ್ನು ಪರಿಭಾವಿಸಿದಾಗ ಕಂಡ, ಕೇಳಿದ, ಓದಿದ, ನೋಡಿದ ಕುತೂಹಲಕರ ರೋಮಾಂಚನ ವಿಚಾರಗಳನ್ನು ತೇಜಸ್ವಿಯವರು ನೆನಪಿನ ಲಹರಿಯ ಅಲೆದಾಟಕ್ಕನುಸಾರವಾಗಿ ಇಲ್ಲಿ ದಾಖಲಿಸುತ್ತಾ ಹೋಗಿದ್ದಾರೆ. ಅವರು ಇಲ್ಲಿ ಪ್ರಸ್ತುತ ಪಡಿಸಿರುವ ವಿಷಯಗಳ ಬೇರುಗಳೂ ಬಿಳಲುಗಳೂ ಈ ಶತಮಾನವನ್ನು ಮೀರಿ ಮಿಲನಿಯಮ್ ವರೆಗೂ ವ್ಯಾಪಿಸಿರುವುದರಿಂದ ಈ ಸರಣಿಯ ದೇಶವಿದೇಶ - ೧ ಕೃತಿಯನ್ನು ಮಿಲನಿಯಮ್-೯ ಎಂದು ಕರೆದಿದ್ದೇವೆ...

Add to Cart
ದೇಶವಿದೇಶ - ೩ - Desha Videsha 3(Poornachandra Tejasvi K P)
₹87 Ex Tax: ₹87

ಈ ಶತಮಾನ ಸಂಧ್ಯೆ ಹತ್ತಿರ ಹತ್ತಿರವಾಗುತ್ತಿದೆ. ಈ ಶತಮಾನದ ವಿಶೇಷವೇನೆಂದರೆ ಕ್ರಿಸ್ತ ಹುಟ್ಟಿದ ತರುವಾಯ ಶತಮಾನದೊಂದಿಗೆ ಮುಗಿಯುತ್ತಿರುವ ಎರಡನೆ ಮಿಲನಿಯಮ್. ಈ ಶತಮಾನದ ಅಂತ್ಯದಲ್ಲಿ ನಿಂತು ಇಪ್ಪತ್ತನೆಯ ಶತಮಾನವನ್ನು ಪರಿಭಾವಿಸಿದಾಗ ಕಂಡ, ಕೇಳಿದ, ಓದಿದ, ನೋಡಿದ ಕುತೂಹಲಕರ ರೋಮಾಂಚನ ವಿಚಾರಗಳನ್ನು ತೇಜಸ್ವಿಯವರು ನೆನಪಿನ ಲಹರಿಯ ಅಲೆದಾಟಕ್ಕನುಸಾರವಾಗಿ ಇಲ್ಲಿ ದಾಖಲಿಸುತ್ತಾ ಹೋಗಿದ್ದಾರೆ. ಅವರು ಇಲ್ಲಿ ಪ್ರಸ್ತುತ ಪಡಿಸಿರುವ ವಿಷಯಗಳ ಬೇರುಗಳೂ ಬಿಳಲುಗಳೂ ಈ ಶತಮಾನವನ್ನು ಮೀರಿ ಮಿಲನಿಯಮ್ ವರೆಗೂ ವ್ಯಾಪಿಸಿರುವುದರಿಂದ ಈ ಸರಣಿಯ ದೇಶವಿದೇಶ - ೧ ಕೃತಿಯನ್ನು ಮಿಲನಿಯಮ್-೯ ಎಂದು ಕರೆದಿದ್ದೇವೆ...

Add to Cart
ದೇಶವಿದೇಶ - ೪ - Desha Videsha 4(Poornachandra Tejasvi K P)
₹87 Ex Tax: ₹87

ಈ ಶತಮಾನ ಸಂಧ್ಯೆ ಹತ್ತಿರ ಹತ್ತಿರವಾಗುತ್ತಿದೆ. ಈ ಶತಮಾನದ ವಿಶೇಷವೇನೆಂದರೆ ಕ್ರಿಸ್ತ ಹುಟ್ಟಿದ ತರುವಾಯ ಶತಮಾನದೊಂದಿಗೆ ಮುಗಿಯುತ್ತಿರುವ ಎರಡನೆ ಮಿಲನಿಯಮ್. ಈ ಶತಮಾನದ ಅಂತ್ಯದಲ್ಲಿ ನಿಂತು ಇಪ್ಪತ್ತನೆಯ ಶತಮಾನವನ್ನು ಪರಿಭಾವಿಸಿದಾಗ ಕಂಡ, ಕೇಳಿದ, ಓದಿದ, ನೋಡಿದ ಕುತೂಹಲಕರ ರೋಮಾಂಚನ ವಿಚಾರಗಳನ್ನು ತೇಜಸ್ವಿಯವರು ನೆನಪಿನ ಲಹರಿಯ ಅಲೆದಾಟಕ್ಕನುಸಾರವಾಗಿ ಇಲ್ಲಿ ದಾಖಲಿಸುತ್ತಾ ಹೋಗಿದ್ದಾರೆ. ಅವರು ಇಲ್ಲಿ ಪ್ರಸ್ತುತ ಪಡಿಸಿರುವ ವಿಷಯಗಳ ಬೇರುಗಳೂ ಬಿಳಲುಗಳೂ ಈ ಶತಮಾನವನ್ನು ಮೀರಿ ಮಿಲನಿಯಮ್ ವರೆಗೂ ವ್ಯಾಪಿಸಿರುವುದರಿಂದ ಈ ಸರಣಿಯ ದೇಶವಿದೇಶ - ೧ ಕೃತಿಯನ್ನು ಮಿಲನಿಯಮ್-೯ ಎಂದು ಕರೆದಿದ್ದೇವೆ...

Add to Cart
ದೇಸಿ ಜೀವನ ಪದ್ಧತಿ - Desi Jeevana Paddati(Prasanna)
₹70 Ex Tax: ₹70

ಪ್ರಕಾಶಕರು : ಒಂಟಿ ಧ್ವನಿ ಪ್ರಕಾಶನ..

Add to Cart
ದೈಹಿಕ ಸ್ವಚ್ಛತೆ - Daihika Swchathe(Someshwara N)
₹80 Ex Tax: ₹80

ಮನುಷ್ಯ ಮೂಲತಃ ಅಹಂಕಾರಿ. ತನ್ನ ಬಿಟ್ಟರೆ ಬೇರೆ ಯಾರೂ ಇಲ್ಲ ಎಂಬ ಹಮ್ಮು.ತನ್ನನ್ನು ತಾನು ಬುದ್ಧಿವಂತ ಮಾನವ ಎಂದು ಕರೆದುಕೊಳ್ಳುವ ಆತ್ಮವಿಶ್ವಾಸ. ಆದರೆ ಇವನು ತನ್ನ ಕಣ್ಣಿಗೆ ಕಾಣುವುದಷ್ಟೇ ಸತ್ಯ ಎಂದು ಭಾವಿಸಿದ್ದ. ಕಾಲಕ್ರಮೇಣ ತನ್ನ ಬರಿಗಣ್ಣಿಗೆ ಕಾಣುವ ಜಗತ್ತಿಗಿಂತ ಭಿನ್ನವಾದ ಅದೃಶ್ಯ ಲೋಕವೊಂದಿದೆ ಎಂಬ ಮಾಹಿತಿ ಇವನನ್ನು ಆಶ್ಚರ್ಯಚಕಿತನನ್ನಾಗಿಸಿತು. ಇಲ್ಲಿರುವ ಅಗೋಚರ ಜೀವಿಗಳು, ಈ ಅಗೋಚರ ಜೀವಿಯು ಮನುಷ್ಯನಿಗೆ ಅವನಿಗರಿವಿಲ್ಲದಂತೆಯೇ ನೆರವು ನೀಡುತ್ತಾ ಸಹಬಾಳ್ವೆ ನಡೆಸುವ ರೀತಿ ಇವನನ್ನು ದಂಗುಬಡಿಸಿತು! ಎಲ್ಲಕ್ಕಿಂತಲೂ ಮಹತ್ವದ ವಿಷಯವೆಂದರೆ ತನಗೆ ಬರುವ ಸೋಂಕು ರೋಗಗಳಿಗೆ ದೇವರ ಕೋಪ ಇಲ್ಲವೇ ದೆವ್ವದ ಶಾಪ ಕಾರಣವಲ್ಲ; ನಮ್ಮ ಬರಿಗಣ್ಣಿಗೆ ಕಾಣದ ಅಗೋಚರ ಜೀವಿಗಳು ಎಂಬ ಮಾಹಿತಿ, ಇವನ ಬದುಕುವ ದಿಕ್ಕನ್ನೇ ಬದಲಿಸಿತು. ಮನುಷ್ಯನು ತನ್ನ ಸಂಘಟನಾ ಶಕ್ತಿಯಿಂದ ಸಿಡುಬನ್ನು ನಿರ್ಮೂಲನ ಮಾಡಿದನು. ಹಾಗೆಯೇ ಇತರ ಜೀವಿಗಳನ್ನೂ ನಿರ್ನಾಮ ಮಾಡಬಲ್ಲೆ ಎಂದು ಗರ್ವದಿಂದ ಹೇಳಿದನು. ಆದರೆ ಮಲೇರಿಯ, ಟೈಫಾಯ್ಡ್, ಕ್ಷಯ ಮುಂತಾದ ರೋಗಕಾರಕಗಳು ತಿರುಗಿ ಬಿದ್ದು ಇವನ ಅಹಂಕಾರಕ್ಕೆ ತಕ್ಕ ಪಾಠವನ್ನು ಕಲಿಸುತ್ತಿವೆ. ಇದೊಂದು ಹೋರಾಟ... ನಿರಂತರ ಹೋರಾಟ... ಎಂದೆಂದಿಗೂ ಮುಗಿಯದ ಕುರುಕ್ಷೇತ್ರ! ಮನುಷ್ಯನ ಕಣ್ಣಿಗೆ ಕಾಣುವ ಜಗತ್ತಿಗಿಂತ ಭಿನ್ನವಾದ ಅದೃಶ್ಯ ಲೋಕವೊಂದಿದೆ, ಇಲ್ಲಿರುವ ಅಗೋಚರ ಜೀವಿಗಳು ಮನುಷ್ಯನಿಗೆ ಅರಿವಿಲ್ಲದಂತೆಯೇ ನೆರೆವು ನೀಡುತ್ತಾ ಸಹಬಾಳ್ವೆ ನಡೆಸುವ ರೀತಿ ಮತ್ತು ಇತರೇ ವಿಷಯಗಳ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ...

Add to Cart
ದ್ಯಾವನೂರು ಹಾಗೂ ಒಡಲಾಳ - Devanuru Mattu Odalala(Devanura Mahadeva)
₹96 Ex Tax: ₹96

ಖಂಡವಿದೆಕೋ ಮಾಂಸವಿದೆಕೋ ಎನ್ನುತ್ತ ತಮ್ಮ ಕಥೆಗಳನ್ನು ಕನ್ನಡಿಗರಿಗೆ ಕೊಟ್ಟವರು ದೇವನೂರ ಮಹಾದೇವ. ಅಲ್ಲಿಂದ ಕೆಲಕಾಲ ಕಳೆದ ಮೇಲೆ ‘ಒಡಲಾಳ’ ಎಂಬೊಂದು ಕಥೆ ಬರೆದರು. ಓದಿದವರಿಗೆ ಗಂಗು ಹಿಡಿಸುವ ಕಥೆ. ಸಾಕವ್ವ ಅವಳ ಮಕ್ಕಳು ಮೊಮ್ಮಕ್ಕಳು ಕನ್ನಡ ಪ್ರಜ್ಞೆಯೊಳಗೆ ಬಂದು ಕುಳಿತರು. ಸಾಕವ್ವ ಹೇಳುವ ಯಮದವರ ಕತೆಗಾಗಿ ಜಾನಪದ ಪಂಡಿತರು, ಪುಟಗೌರಿ ನವಿಲಿನ ಚಿತ್ರಕ್ಕಾಗಿ ಕಲೆಗಾರರು, ದುಷ್ಟಿಕಮೀಷನರಿಗಾಗಿ ಸಾಹಿತ್ಯ ವಿಮರ್ಶಕರು, ಕತ್ತಲ ಲೋಕದಲ್ಲಿ ಪಳಾರನೆ ಗಡಿಯಾರದ ಮಿಂಚು ಮಿಂಚಿಸುವ ಗುರುಸಿದ್ಧನಿಗಾಗಿ ಬಂಡಾಯಗಾರರು ಹುಡುಕಾಟ ಮುಂದುವರೆಸಿದ್ದಾರೆ. ಒಡಲಾಳದ ಶಿವು ಈಗ ಈ ಕತೆಯನ್ನು ಓದುತ್ತಿರಬಹುದು. ಆ ಕತೆಯಲ್ಲಿ ತನ್ನ ಮಾದರಿಯನ್ನು ಕಂಡುಕೊಳ್ಳುತ್ತಿರಬಹುದು. ಒಡಲಾಳದಂತಹ ಕೃತಿಗಳು ಮಾತ್ರವೇ ಒಂದು ಸಂಸ್ಕೃತಿಯಲ್ಲಿ ಕ್ರಿಯಾವರ್ತನೆಗಳನ್ನು ಹುಟ್ಟಿಹಾಕಬಲ್ಲವು. ಕೃತಿಯನ್ನು ಅರಿಯಲು ಲೋಕದ ಮಾನದಂಡವಗಳನ್ನು ಹುಡುಕುವ ನಮಗೆ ‘ಅಯ್ಯಾ ಹಾಗಲ್ಲ ಈ ಕೃತಿಯ ಮೂಲಕ ಲೋಕವನ್ನು ಅರಿಯಲು ಸಾಧ್ಯವೇ ನೋಡು’ ಎಂದು ಇಂಥ ಕೃತಿಗಳು ಕೇಳುತ್ತವೆ...

Add to Cart
ಧನ ದೇವೋಭವ - Dhanadevobhava(VISHWESHWAR BHAT)
₹120 Ex Tax: ₹120

ಪ್ರಕಾಶಕರು:ಸಾಹಿತ್ಯ ಪ್ರಕಾಶನ..

Add to Cart
ಧರ್ಮರಾಯನ ಸಂಸಾರ - Dharmarayana Samsara(Shivarama Karantha K)
₹195 Ex Tax: ₹195

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಧರ್ಮಶ್ರೀ - Dharmashree(S L Bhyrappa)
₹285 Ex Tax: ₹285

ಹಿಂದೂಸ್ಥಾನಕ್ಕೆ ಹೊರಗಿನಿಂದ ಅಲೆಯಲೆಯಾಗಿ ಬಂದ ಜನಕ್ಕೆ ಲೆಕ್ಕವಿಲ್ಲವಾದರೂ ಅವರಲ್ಲಿ ಬಹುಭಾಗ ಜನರು ಸಾಂಸ್ಕೃತಿಕವಾಗಿ ಇಲ್ಲಿಯವರೇ ಆದರು. ರಾಷ್ಟ್ರಕ್ಕೆ ಹೊರಗಿನಿಂದ ಬಂದ ಮತಪ್ರಚಾರಕರು ಮಾತ್ರ ಇಲ್ಲಿಯ ಸಂಸ್ಕೃತಿಗೆ ತದ್ವಿರುದ್ಧವಾದ ಬೇರೊಂದು ಸಂಸ್ಕೃತಿಯನ್ನು ಬಿತ್ತಲು ಪ್ರಯತ್ನಿಸಿದರು. ಮತಾಂತರವು ಕೆಲವು ವ್ಯಕ್ತಿಗಳ ಜೀವನದಲ್ಲಿ ಕ್ವಚಿತ್ತಾಗಿ ನಡೆಯುವ ಘಟನೆಯಲ್ಲ. ಅದೊಂದು ಸಾಂಸ್ಕೃತಿಕ ಘರ್ಷಣೆ. ಭಾರತೀಯ ಪರಂಪರೆಯಲ್ಲಿ ಧರ್ಮ, ಸಂಸ್ಕೃತಿ, ಎರಡೂ ಅವಿಭಿನ್ನವಾದ ರೂಪಗಳು. ಮತಾಂತರದಿಂದ ಸಂಭವಿಸುವ ಸಾಂಸ್ಕೃತಿಕ ಘರ್ಷಣೆಯ ಸ್ವರೂಪವೆಂತಹುದು ಎಂಬುದೇ ‘ಧರ್ಮಶ್ರೀ’ಯ ವಸ್ತು. ನಾಯಕನ ಜೀವನ ಮತ್ತು ಸಮಸ್ಯೆ , ಎರಡೂ ಒಂದೇ ಆಗಿವೆ...

Add to Cart
ನಂಬಿದವರ ನಾಕ ನರಕ - Nambidavara Naaka Naraka(Shivarama Karantha K)
₹150 Ex Tax: ₹150

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ನಕ್ಕರೆ ಅಕ್ಕರೆ - Nakkare Akkare(Gangavathi Pranesh)
₹150 Ex Tax: ₹150

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು : ೧೬೮..

Add to Cart
ನಕ್ಕಾವ ಗೆದ್ದಾವ - Nakkava Geddava(Gangavathi Pranesh)
₹150 Ex Tax: ₹150

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು : ೧೭೨..

Add to Cart
ನಗ್ತಾ ನಲಿ ಅಳ್ತಾ ಕಲಿ(ಗಂಗಾವತಿ ಪ್ರಾಣೇಶ್) - Nagtha Nali Altha Kali(Gangavathi Pranesh)
₹150 Ex Tax: ₹150

ಕೈಲಾಸಂರ ಮಾತು, ಜೀವನದಲ್ಲಿ ನಡೆಯೋ ಘಟನೆಗಳನ್ನ ವಕ್ರದೃಷ್ಟಿಯಿಂದ ನೋಡಿದರೆ ಹಾಸ್ಯ ಹುಟ್ಟುತ್ತೆ, ಜೀವನವನ್ನೇ ವಕ್ರದೃಷ್ಟಿಯಿಂದ ನೋಡಿದರೆ ಆಧ್ಯಾತ್ಮ ಹುಟ್ಟುತ್ತೆ... “ನಗ್ತಾ ನಲಿ ಅಳ್ತಾ ಕಲಿ" ಈ ಮಾತನ್ನು ನೆನಪಿಸುತ್ತೆ. ಪ್ರಾಣೇಶರ ಪಂಚುಗಳು ಅವು ಹಾಸ್ಯವೇ ಆಗಿರಲಿ, ಜೀವನ ದರ್ಶನವೇ ಆಗಿರಲಿ, ಅವರಿಗೆ ದಕ್ಕಿರುವುದು ಅವರ ಜೀವನಾನುಭವ, ಪರಿಸರ ಮತ್ತು ದೇಶವಿದೇಶಗಳ ಸುತ್ತಾಟಗಳಿಂದ.ಹಾಗೆ ಕಲಿತ ಪಾಠಗಳನ್ನು ಪಾಕ ಮಾಡಿ, ಭಟ್ಟಿ ಇಳಿಸಿಕೊಂಡು ಗುಳಿಗೆ ಗುಳಿಗೆಯಾಗಿ ತಮ್ಮ ಹಾಸ್ಯಕಾರ್ಯಕ್ರಮಗಳ ಮೂಲಕ ಮತ್ತು ಲೇಖನಗಳ ಮೂಲಕ ಹಂಚಿಕೊಂಡು ತಾನು ಸವಿದ ಸವಿಯನ್ನು ಇತರರಿಗೂ ಹಂಚುವ ಕೈಂಕರ್ಯ ಹುಬ್ಬೇರಿಸುತ್ತದೆ.“ನೋಡಿದ್ದು ನೆನಪಿರುವುದಿಲ್ಲ, ಕೇಳಿದ್ದು ಕರುಳಿಗೆ ತಟ್ಟುತ್ತದೆ."“ಪ್ರಶ್ನೆಗೆ ಉತ್ತರ ಯಾರನ್ನೂ ಕೇಳಬಾರದು; ಹುಡುಕಿಕೊಳ್ಳಬೇಕು."“ಕಾಲಿಗೆ ಮೆಟ್ಟಿಲ್ಲದಿದ್ದರೂ, ಕೈನಲ್ಲಿರೋ ಮೊಬೈಲಿಗೆ ನೆಟ್ ಇಲ್ಲವೆಂದು ಮುಳ್ಳಿನ ಹಾದಿಯಲ್ಲಿ ನಡೆಯುವವರು"“ನಗ್ತಾ ನಲಿ ಅಳ್ತಾ ಕಲಿ" ಕೃತಿಯಲ್ಲಿ ಬರುವ ಇಂತಹ ಅನೇಕ ಮಾತುಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.ನಗುವೇ ಅಂತಿಮವಲ್ಲ ಮಗುವೇ, ನಗುವಿನ ನಂತರದ ಚಿಂತನೆ ಮುಖ್ಯ ಎಂಬ ಸಂದೇಶವನ್ನು ವಾಚ್ಯವಾಗಲ್ಲದೆ ಸೂಚ್ಯವಾಗಿ ತಿಳಿಸುವ ಕೃತಿ...

Add to Cart
ನನ್ನ ಗ್ರಹಿಕೆಯ ಅಲಾಸ್ಕ(ನಾಗತಿಹಳ್ಳಿ ಚಂದ್ರಶೇಖರ) - Nanna Grahikeya Alaska((Nagathihalli Chandrashekhar)
₹160 Ex Tax: ₹160

ಪ್ರಥಮಾರ್ಧ ಅಲಾಸ್ಕ ಯಾತ್ರೆಯೂ, ದ್ವಿತೀಯಾರ್ಧ ವ್ಯಕ್ತಿ ಚಿತ್ರಗಳೂ, ತೃತೀಯಾರ್ಧ ಉಪಯುಕ್ತ ಬಿಡಿಬರಹಗಳೂ ಇರುವ ಅಂಕಣ ಮಾಲೆ. ಪಶ್ಚಿಮದ ಚಾಪ್ಲಿನ್, ಡಾರ್ವಿನ್; ಪೂರ್ವದ ಲೋಹಿಯಾ, ಅಂಬೇಡ್ಕರ್, ಸಿಜಿಕೆ, ಬಿ.ಎಂ.ಶ್ರೀ ಎಲ್ಲರನ್ನೂ ಬೆಸೆಯುವ ಸರಮಾಲೆ ಈ ಅಂಕಣಮಾಲೆ...

Add to Cart
ನನ್ನಿ - Nanni(Karanam Pavan Prasad)
₹175 Ex Tax: ₹175

ಕಾದ೦ಬರಿಯ ವಸ್ತು ಮೇಲ್ನೋಟಕ್ಕೆ 'ನನ್' ಒಬ್ಬಳ ಸತ್ಯಾನ್ವೇಷಣೆಯ೦ತೆ ಕ೦ಡರೂ, ಇದರ ವಸ್ತು ಮನುಷ್ಯನ ಮೂಲ ಪ್ರವೃತ್ತಿಯ ಹುಡುಕಾಟವಾಗಿದೆ. ಸಮಕಾಲೀನವಲ್ಲದ, ಒ೦ದು ಪ್ರದೇಶದ ಸೀಮಿತ ವಸ್ತುವನ್ನು ಒಳಗೊಳ್ಳದ, ವಿಸ್ತಾರವಾಗಿ ಹರಡಿಕೊ೦ಡಿರುವ ಕಥಾವಸ್ತುವಿನಲ್ಲಿ, ಪ್ರತಿ ಪಾತ್ರವೂ 'ಸತ್ಯ ಎ೦ದರೆ ಸೂರ್ಯನಿದ್ದ೦ತೆ. ಹತ್ತಿರ ಹೋದರೂ ಸಾವು, ದೂರ ಹೋದರೂ ಸಾವು ಎ೦ಬುದನ್ನು ನಿರೀಕ್ಷಿಸುತ್ತದೆ. ವಸ್ತು, ಸಾಮಗ್ರಿ, ರಸಸೃಷ್ಟಿ, ಅಭಿವ್ಯಕ್ತಿ ಇವೆಲ್ಲದರ ಒಟ೦ದದ ಕಲಾಕೃತಿಯೇ 'ನನಿ'..

Add to Cart
ನಮ್ಮೊಳಗೊಬ್ಬ - Namolagobba(Erappa Gowda Chaanaal)
₹175 Ex Tax: ₹175

ಪ್ರಕಾಶಕರು : ಸ್ನೇಹ ಬುಕ್ ಹೌಸ್..

Add to Cart
ನರಪ್ರಾಣಿ - Naraprani(Beechi)
₹75 Ex Tax: ₹75

ಪ್ರಕಾಶಕರು:ಬೀchi ಪ್ರಕಾಶನ..

Add to Cart
ನವರತ್ನ - Navaratna(Indira M K)
₹70 Ex Tax: ₹70

ಪ್ರಕಾಶಕರು:ಇಂದಿರಾ ಪ್ರಕಾಶನ..

Add to Cart
ನವರಾತ್ರಿ - Navaratri(Masti Venkatesh Iyengar) Sold out
ನವರಾತ್ರಿ - Navaratri(Masti Venkatesh Iyengar)
₹350 Ex Tax: ₹350

ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಜೂನ್ 6, 1891 - ಜೂನ್ 7, 1986) ಅವರು ಕನ್ನಡದ ಅಣ್ಣ! ವಿನಾಯಕ ಕೃಷ್ಣ ಗೋಕಾಕರು ಮಾಸ್ತಿಯವರನ್ನು ಕನ್ನಡದ ಆಸ್ತಿ ಎಂದು ಕರೆದರು. ಕುವೆಂಪು ಅವರು ‘ಮಾಸ್ತಿಯವರ ಸಾಹಿತ್ಯ ದೊಡ್ಡದು; ಅವರು ಅದಕ್ಕಿಂತಲೂ ದೊಡ್ಡವರೆಂದು ನನ್ನ ಭಾವನೆ‘ ಎಂದಿರುವ ಮಾತು ಅಕ್ಷರಶಃ ನಿಜ. ಮಾಸ್ತಿಯವರು ಬದುಕಿದ್ದು 95 ವರ್ಷಗಳು! ಇದರಲ್ಲಿ 65 ವರ್ಷಗಳ ಕಾಲ ಅವರು ಕನ್ನಡದಲ್ಲಿ ಬರೆದರು! ಇತರ ಸಾಹಿತಿಗಳಿಂದ ಕನ್ನಡ ಸಾಹಿತ್ಯ ಕೃತಿಗಳನ್ನು ಬರೆಯಿಸಿದರು. ಅನೇಕ ಜನರ ಪುಸ್ತಕಗಳು ಪ್ರಕಟವಾಗಲು ಹಣ ಸಹಾಯ ಮಾಡಿದರು ಇಲ್ಲವೇ ತಮ್ಮ ಸ್ವಂತ ಹಣದಿಂದ ಪ್ರಕಟಿಸಿದರು. ‘ಜೀವನ‘ ದಂತಹ ಮಾಸಪತ್ರಿಕೆಯನ್ನು 21 ವರ್ಷಗಳ ಕಾಲ ನಡೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಕರ್ನಾಟಕದಲ್ಲಿ ಕನ್ನಡ ಜಾಗೃತಿಯನ್ನುಂಟು ಮಾಡಿದರು. ಮಾಸ್ತಿಯವರು ಸುಮಾರು 15,000 ಪುಟಗಳ ಸಾಹಿತ್ಯವನ್ನು ಕನ್ನಡಿಗರಿಗೆ ಬಿಟ್ಟುಹೋಗಿದ್ದಾರೆ ಎಂದರೆ ಅವರ ಪ್ರತಿಭೆ ಎಂತಹ ದೈತ್ಯ ಸ್ವರೂಪದ್ದಾಗಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳಬಹುದು. ಅವರ ಗದ್ಯ ಶೈಲಿ ಎಷ್ಟು ಸರಳವಾಗಿದೆ, ಎಷ್ಟು ಆಕರ್ಷಕವಾಗಿದೆ ಎಂದರೆ, ಅಂತಹ ಶೈಲಿಯನ್ನು ರೂಪಿಸಿಕೊಂಡ ಮತ್ತೊಬ್ಬ ಸಾಹಿತಿ ಅಪರೂಪ. ಮಾಸ್ತಿಯವರ ಬದುಕನ್ನು ಶ್ರೀ ಟಿ.ಎಸ್.ಗೋಪಾಲ್ ಅವರು ಈ ಪುಸ್ತಕದಲ್ಲಿ ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ...

Sold out
ನಾಕುತಂತಿ (ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ) - Nalku Tanti(Bendre D R)
₹100 Ex Tax: ₹100

ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ಜನವರಿ 31, 1986- ಅಕ್ಟೋಬರ್ 26, 1981) ಕನ್ನಡ ಸಾಹಿತ್ಯದ ನವೋದಯ ಕವಿ. ವರಕವಿ. ಮೊದಲ ಬಾರಿಗೆ ಕನ್ನಡಕ್ಕೆ ಪೂರ್ಣ ಪ್ರಮಾಣದ ಜ್ಞಾನಪೀಠವನ್ನು ತಂದವರು. ಕನ್ನಡ ಕಾವ್ಯಕ್ಕೆ ನಿಜವಾದ ಅರ್ಥದಲ್ಲಿ ಗೇಯತೆಯನ್ನು, ಲಾಲಿತ್ಯವನ್ನು, ಮಾಧುರ್ಯವನ್ನು ಬೇಂದ್ರೆಯವರು ತಂದರು. ಜನಸಾಮಾನ್ಯರ ಪದಗಳನ್ನು ಆರಿಸಿಕೊಂಡು, ಅವುಗಳನ್ನು ಅಧ್ಯಾತ್ಮದ ಔನ್ನತ್ಯಕ್ಕೆ ಏರಿಸಿದರು. ತಮ್ಮ ಜೀವಮಾನದ ಕೊನೆದಿನಗಳಲ್ಲಿ ಸಂಖ್ಯಾಶಾಸ್ತ್ರದ ಮೋಡಿಗೊಳಗಾಗಿ ಅವರು ಬರೆದ ಪದ್ಯಗಳು ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾದವು ಎನ್ನುವುದು ನಿಜ. ಬೇಂದ್ರೆಯವರು ಒಂದು ಬಹು ದೊಡ್ಡ `ದೌರ್ಬಲ್ಯ`ವೆಂದರೆ ಪ್ರವಾಹೋಪಾದಿಯಲ್ಲಿ ಬರುತ್ತಿದ್ದ ಉಕ್ಕಿ ಹರಿಯುತ್ತಿದ್ದ ತಮ್ಮ ಭಾವನೆಗಳಿಗೆ ಒಂದು ಒಡ್ಡನ್ನು ಹಾಕಲು ಅಸಮರ್ಥರಾದದ್ದು. ಹಾಗಾಗಿಯೇ ಬೇಂದ್ರೆಯವರು ಯಾವುದೇ `ಮಹಾಕಾವ್ಯ`ವನ್ನು ಬರೆಯಲು ಹೋಗಲಿಲ್ಲ. ಅವರ ಬದುಕೇ ಯಾವ ಮಹಾಕಾವ್ಯಕ್ಕೂ ಕಡಿಮೆಯಿಲ್ಲ ಎನ್ನುವುದು ಬೇರೆಯ ಮಾತು. ಬೇಂದ್ರೆಯವರ ಕುರಿತ ಈ ಕೃತಿಯನ್ನು ಶ್ರೀ ಟಿ.ಎಸ್. ಗೋಪಾಲ್ ರಚಿಸಿದ್ದಾರೆ...

Add to Cart
ನಾಗರ ಹಾವು - Naagar Haavu(Ta Ra Su)
₹350 Ex Tax: ₹350

ಪ್ರಕಾಶಕರು:ಹೇಮಂತ ಸಾಹಿತ್ಯ..

Add to Cart
ನಾತಿಚರಾಮಿ - Naaticharami(Saisuthe)
₹160 Ex Tax: ₹160

ಪ್ರಕಾಶಕರು:ಸುಧಾ ಎಂಟರ್‌ಪ್ರೈಸಸ್..

Add to Cart
ನಾನು ನಾನಲ್ಲ ನಮ್ಮೊಳಗಿನ Ego - Nannu Nanalla(Raju Gaddi)
₹125 Ex Tax: ₹125

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Add to Cart
ನಾನು ಪಾರ್ವತಿ - Naanu Parvathi(Jogi) Sold out
ನಾನು ಪಾರ್ವತಿ - Naanu Parvathi(Jogi)
₹120 Ex Tax: ₹120

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Sold out
ನಾನು ಬಡವ ನಾನೇ ಸುಖಿ(ಜೋಗಿ) - Naanu Badava Naane Sukhi(Jogi)
₹180 Ex Tax: ₹180

ನನ್ನಮ್ಮ ಹೇಳಿದ ಬಡತನದ ಕಥೆಗಳುಶ್ರೀಮಂತರಾದ ಮೇಲಿನ ಕತೆಗಳಲ್ಲಿ ಯಾರೆಲ್ಲ ಬರುತ್ತಾರೋ ಗೊತ್ತಿಲ್ಲ. ಆದರೆ ಬಡತನದ ಕತೆಗಳ ನಾಯಕಿ ಮಾತ್ರ ಅಮ್ಮನೇ...

Add to Cart
ನಾನು ಸನ್ಯಾಸಿಯಾಗಲು ಹೊರಟಿದ್ದೆ! - Naanu Sanyasiyaagalu Horatidde(Manjunath Kamath) Sold out
ನಾನು ಸನ್ಯಾಸಿಯಾಗಲು ಹೊರಟಿದ್ದೆ! - Naanu Sanyasiyaagalu Horatidde(Manjunath Kamath)
₹149 Ex Tax: ₹149

ಪ್ರಕಾಶಕರು : ಬಿಳಿಕಲ್ಲು ಪ್ರಕಾಶನಕಥೆಗಳು : ೮ಪುಟಗಳು : ೧೩೨..

Sold out
ನಾಯಿ-ನೆರಳು - Naayi-Neralu(S L Bhyrappa)
₹180 Ex Tax: ₹180

ದೃಶ್ಯಜಗತ್ತಿನ ಒಂದು ವಾಸ್ತವ ಭಾಗವಾಗಿಯೂ ಕೂಡಾ ಇನ್ನೊಂದು ಮಟ್ಟದಲ್ಲಿ ಬೇರೊಂದು ಜಗತ್ತನ್ನೇ ದರ್ಶಿಸುವಂತೆ ಇಲ್ಲಿ ಮೂಡಿರುವ ಪ್ರತೀಕಗಳು ಅತ್ಯಂತ ಸಫಲವಾಗಿ ಅರ್ಥ ಸ್ಥರಗಳ ಒಂದು ಸೌಧವನ್ನು ನಿರ್ಮಿಸುತ್ತವೆ. ವಾಸ್ತವ ಶೈಲಿಯ ನಿರ್ದಿಷ್ಠತೆಯಿಂದಲೇ ಪುರಾಣಕ್ಕೆ ಸಾಧ್ಯವಾಗದ ಅತೀತತೆಯನ್ನು ಆಧುನಿಕ ಯುಗದ ಲೇಖಕರು ಮುಟ್ಟಬಹುದೆಂಬುದನ್ನು ಭೈರಪ್ಪನವರು ಈ ಕೃತಿಯಲ್ಲಿ ಸಾಧಿಸಿ ತೋರಿಸಿದ್ದಾರೆ...

Add to Cart
ನಾವಲ್ಲ : ಕಥಾಸಂಕಲನ - Navalla(Sethuram S N)
₹100 Ex Tax: ₹100

ಪ್ರಕಾಶಕರು:ಸೇತುರಾಮ್ ಎಸ್. ಎನ್..

Add to Cart
ನಾವು ಕಟ್ಟಿದ ಸ್ವರ್ಗ - Naavu Kattida Swarga(Shivarama Karantha K)
₹130 Ex Tax: ₹130

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ನಿತ್ಯೋಪನಿಷತ್ತು(ಜೋಗಿ) - Nityopanishattu(jogi)
₹150 Ex Tax: ₹150

ಪ್ರಕಾಶಕರು : ಸಪ್ನಾ ಬುಕ್ ಹೌಸ್ ..

Add to Cart
ನಿನ್ನೊಲುಮೆ - Ninnolume(Sai Suthe)
₹160 Ex Tax: ₹160

ಪ್ರಕಾಶಕರು : ವಸಂತ ಪ್ರಕಾಶನ..

Add to Cart
ನಿಮಗೆ ನೀವೇ Boss ಆಗಿ - Nimage Neeve Boss AgI(Ganesh Yallapura)
₹125 Ex Tax: ₹125

ಕಂಪ್ಯೂಟರ್, ಇಂಟರ್‌ನೆಟ್ ಮತ್ತು ಮೊಬೈಲ್ ಪೋನ್‌ಗಳಲ್ಲೇ ಇಂದು ಎಷ್ಟೆಲ್ಲಾ ನಡೆದುಹೋಗುತ್ತೆ ಗೊತ್ತಾ? ಅಮೆರಿಕದ ಫಾರ್ಚೂನ್ 500 ಕಂಪನಿಯ ವೆಬ್‌ಸೈಟ್‌ ಅನ್ನು ಬೆಂಗಳೂರಿನಲ್ಲಿ ಕುಳಿತ ಟೆಕಿಯೊಬ್ಬ ಡಿಸೈನ್ ಮಾಡ್ತಾನೆ. ನಮ್ಮ ಇಂಗ್ಲೀಷ್ ಮೇಷ್ಟ್ರು ಯುಕೆಯಲ್ಲಿನ ಮಕ್ಕಳಿಗೆ ತಮ್ಮ ವೆಬ್‌ಕ್ಯಾಮ್‌ನಿಂದಲೇ ಪಾಠ ಹೇಳ್ತಾರೆ. ನಮ್ಮ ದೇಶದ ವನ್ಯಜೀವಿಗಳ ಫೋಟೊಗಳು ಫೋಟೊಗ್ರಫಿ ವೆಬ್‌ಸೈಟ್‌ಗಳಲ್ಲಿ ಸಾವಿರಾರು ಡಾಲರ್ ದುಡಿಯುತ್ತವೆ. ಅವೆಲ್ಲ ಹಾಗಿರಲಿ, ಪೋರ್ನೊಗ್ರಫಿ ಚಿತ್ರಗಳಿಗೆ ಕ್ಯಾರೆಕ್ಟರ್‌ಗಳನ್ನೂ ನಮ್ಮ ಅನಿಮೇಟರ್‌ಗಳು ಡಿಸೈನ್ ಮಾಡಿರ್ತಾರೆ ಅನ್ನೋದು ನಿಮಗೆ ಗೊತ್ತಾ?ಈ ಎಲ್ಲ ಉದ್ಯೋಗಗಳು ಬರೋದು ಎಲ್ಲಿಂದ.. ಇಂಥ ಉದ್ಯೋಗಗಳಿಗೂ ನಮಗೂ ಏನು ಸಂಬಂಧ... ಪ್ರಾಜೆಕ್ಟ್‌ಗಳ ಭಾರೀ ಹರಾಜು ಕಟ್ಟೆಯಲ್ಲಿ ನಾವು ಹೇಗೆ ನಮ್ಮ ಉದ್ಯೋಗ ಹುಡುಕಬಹುದು? ಇದು ಕನಸಲ್ಲ ಕಣ್ರೀ ನಿಜ. ಏಕೆಂದರೆ ಇದರ ಲೇಖಕರೇ ಸ್ವತಃ ಒಬ್ಬ ಆನ್‌ಲೈನ್ ಫ್ರೀಲಾನ್ಸರ್. ತಮ್ಮ ನುಭವದ ಸೀಕ್ರೇಟ್‌ಗಳನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ. ‘ಮನೆಯಲ್ಲಿ ಕುಳಿತೇ ತಿಂಗಳಿಗೆ ಲಕ್ಷಾಂತರ ರೂ. ಸಂಪಾದಿಸಿ’ ಎಂಬ ಜಾಹೀರಾತಿಗೆ ಮೋಸ ಹೋಗೋ ಬದಲು ಈ ಪುಸ್ತಕ ಓದಿ...

Add to Cart
ನಿಮ್ಮ ಭವಿಷ್ಯಕ್ಕೊಂದು ರೂಪ ಕೊಡಿ - Nimma Bhavisyakondu Roopa Kodi(Abdul Kalam A P J)
₹180 Ex Tax: ₹180

ಭಾರತದ 11ನೇ ರಾಷ್ಟ್ರಪತಿಯಾಗಿದ್ದ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಆ ಸ್ಥಾನದಿಂದ ವಿಶ್ರಾಂತಿ ಪಡೆದ ನಂತರ ಹಲವು ವರ್ಷಗಳೇ ಸಂದುಹೋಗಿದ್ದರೂ ಅವರು ಇಂದೂ ಕೂಡ ಅತ್ಯಂತ ಜನಪ್ರಿಯ ಸಾರ್ವಜನಿಕ ಮಹನೀಯರಾಗಿಯೇ ಉಳಿದಿರುವಂತಹುದು ಅಪೂರ್ವವಾದುದು. ಹೆಚ್ಚು ಅರಸಲ್ಪಡುವ, ಹೆಚು ಅಭಿಮಾನಿಸಲ್ಪಡುವ ಅವರತ್ತ ಯುವ ಜನತೆ ಸಲಹೆಗಳಿಗಾಗಿ, ಮಾರ್ಗದರ್ಶನಕ್ಕಾಗಿ, ಸಾಂತ್ವನಕ್ಕಾಗಿ ನೋಡುತ್ತಾರೆ ಅಥವಾ ಅವರೊಡನೆ ಸುಮ್ಮನೆ ಸಂಪರ್ಕದಿಂದಿರಲು ಆಶಿಸುತ್ತಾರೆ. ತಾವು ರಾಮೇಶ್ವರದಿಂದ ರಾಷ್ಟ್ರಪತಿ ಭವನದವರೆಗೆ ನಡೆದುಬಂದ ಬಂಡೆಗಲ್ಲುಗಳ ರಸ್ತೆಯಲ್ಲಿ ಎದುರಿಸಿದ ಪರೀಕ್ಷೆಗಳನ್ನು, ನೋವುಗಳನ್ನು ಚೆನ್ನಾಗಿ ಬಲ್ಲ ಡಾ.ಕಲಾಂ ಅವರು ಈ ಕೃತಿಯಲ್ಲಿ ನೀಡಿರುವ ಮಾರ್ಗದರ್ಶನಗಳು, ನಿರ್ದೇಶನಗಳು ಹಾಗೂ ಪರಿಹಾರಗಳು ಅವರ ಅನುಭವ ಪಾಕದಿಂದ ಹುಟ್ಟಿದ ವಿವೇಕದಿಂದ ಬಂದಿರುವವೇ ಆಗಿವೆ.ನಾವು ಪ್ರತಿಯೊಬ್ಬರೂ ನಮ್ಮ ದೈನಂದಿನ ಬದುಕಿನಲ್ಲಿ ಎದುರಿಸುವ ವ್ಯಕ್ತಿತ್ವ ವಿಕಸನದ ಸವಾಲುಗಳಿಂದ ಹಿಡಿದು ಒಂದು ಸಮಾಜವಾಗಿ ಮತ್ತು ಒಂದು ದೇಶವಾಗಿ ನಾವು ಎದುರಿಸುವ ಇನ್ನೂ ಹೆಚ್ಚಿನ ಸಂಕೀರ್ಣ ವಿಷಯಗಳವರೆಗೆ ಪರ್ಯಾಲೋಚಿಸುವ ಈ ಕೃತಿಯು ಒಂದು ಪ್ರೇರಣಾತ್ಮಕವಾದ ಹಾಗೂ ಒಂದು ಸ್ಪಷ್ಟ ಉದ್ದೇಶವುಳ್ಳ ಬದುಕನ್ನು ಜೀವಿಸಲು ಮಾರ್ಗನಕಾಶೆಯಾಗಿದೆ...

Add to Cart
ನಿರಾಕರಣ - Nirakarana(S L Bhyrappa)
₹185 Ex Tax: ₹185

ಐದು ಪುಟ್ಟ ಮಕ್ಕಳನ್ನು ಸಾಕಲು ಮನೆಯಲ್ಲಿ ಹೆಣ್ಣು ದಿಕ್ಕಿಲ್ಲದ ತಂದೆಯು, ಅವರನ್ನೆಲ್ಲ ದತ್ತು ಕೊಡುವುದಾಗಿ ಮುಂಬೈಯ ಟೈಮ್ಸ್ ಪತ್ರಿಕೆಯಲ್ಲಿ ಜಾಹೀರಾತು ಮಾಡುತ್ತಾನೆ.‘ಬಂಧನಕ್ಕೆ ಮಿತಿ ಎಂಬುದು ಸುಳ್ಳು. ಅಂಟಿದರೆ ಪೂರ್ತಿಯಾಗಿಯೂ ಸೆಳೆದುಬಿಡುತ್ತದೆ – ವಿದ್ಯುತ್ ಶಾಕ್ ನಂತೆ. ಇಲ್ಲ, ಸ್ಪರ್ಶಕ್ಕೆ ಸಿಕ್ಕದಷ್ಟು ದೂರವೇ ಇರಬೇಕು. ಇದಕ್ಕೆ ಮಧ್ಯಮ ಸ್ಥಿತಿ ಇಲ್ಲ’ ಎಂಬ ಗ್ರಹಿಕೆಯಿಂದ ಅವನು ನಿರ್ಧರಿಸುತ್ತಾನೆ.‘ನೀರು ಹರಿಯದಿದ್ದಾಗಲೂ ಅದನ್ನು ನದಿ ಅನ್ನಬಹುದೇ?’‘ಇಲ್ಲ. ಅದು ಬರೀ ರೂಢಿಯ ಸಂಕೇತ. ಹರಿದರೆ ಮಾತ್ರ ಕಾಲ, ಹೆಪ್ಪುಗಟ್ಟಿದರೆ ಅಲ್ಲ… ಉಷ್ಣ ಚಂಚಲ, ಶೀತ ಅಚಲ.’ಹೆಪ್ಪುಗಟ್ಟಲೇಬೇಕೆಂದು ಬಯಲನ್ನು ನಿರಾಕರಿಸಿ ಬೆಟ್ಟವನ್ನು ಏರುತ್ತಾನೆ.ಕನ್ನಡ ಕಾದಂಬರೀ ಪ್ರಪಂಚದಲ್ಲಿ ಒಂದು ವಿನೂತನ ಕೃತಿ...

Add to Cart
ನಿರ್ಲಿಪ್ತಿ - Nirlipthi(Sampadita)
₹510 Ex Tax: ₹510

ಪ್ರಕಾಶಕರು : ಸಾಹಿತ್ಯ ಭಂಡಾರ ..

Add to Cart
ನಿಶೆಯಿಂದ ಉ‍ಷೆಗೆ- Nisheinda Ushege
₹95 Ex Tax: ₹95

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು...

Add to Cart
ನೀನು ಒಂಟಿಯಲ್ಲ - Neenu Ontiyalla(Dr. Virupaksha Devaramane)
₹150 Ex Tax: ₹150

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು : ೧೫೬ ..

Add to Cart
ನೀನೇ ರಾಜಕುಮಾರ(ಡಾ. ಶರಣು ಹುಲ್ಲೂರು) - Neene Raajakumara(Dr. Sharana Hulluru)
₹300 Ex Tax: ₹300

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್ನೀನೇ ರಾಜಕುಮಾರ - ಪುಸ್ತಕ ವಿಮರ್ಶೆ..

Add to Cart
ನೀವು ದೇವರನ್ನು ನಂಬಬೇಡಿ - Neevu Devarannu Nambabedi(Jogi)
₹180 Ex Tax: ₹180

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು          :      ೨೦೦..

Add to Cart
ನೂರಕ್ಕೆ ನೂರು(ವಿಠಲ್ ಶೆಣೈ) - Noorakke Nooru(Vittal Shenoy)
₹170 Ex Tax: ₹170

ಹತ್ತನೆಯ ತರಗತಿಯ ವಿದ್ಯಾರ್ಥಿಯೊಬ್ಬನ ಜೀವನದ ಮಹತ್ತರ ತಿರುವಿನ ವಿಶಿಷ್ಟ ಕಥೆನ್ಯೂಟನ್ ನ ಮೇಲೆ ಕೂತು ಕಿಟ್ಟಿ ಹರಸಾಹಸಪಟ್ಟು ಪ್ರಣವ್ ನ ಸ್ಕೂಟರನ್ನು ಹಿಂಬಾಲಿಸುತ್ತಿದ್ದ. “ಲೇ, ಪ್ರಣವ್ ಸ್ವಲ್ಪ ಸ್ಲೋ ಆಗಿ ಹೋಗಲ್ಲೆ... ಪೆಡಲ್ ತುಳಿದು ತುಳಿದು ಸುಸ್ತಾಗ್ತಾ ಇದೆ,” ಕಿಶೋರ್ ಕಿರುಚಿ ಹೇಳಿದ.“ಎಲ್ಲಿ ಕರ್ಕೊಂಡು ಹೋಗ್ತೀನಿ ಅಂದ್ರೆ, ಇನ್ನು ಸುಸ್ತು ಅನ್ನೋ ಪದವೇ ನಿನ್ನ ತಲೆಯಿಂದ ಹೊರಟು ಹೋಗತ್ತೆ ನೋಡು,” ಸ್ಕೂಟರ್ ನಿಧಾನಿಸುತ್ತಾ ಪ್ರಣವ್ ಅಂದ.“ಹೌದಾ? ಎಲ್ಲಿಗೋ ನಮ್ಮ ಪಯಣ?” ಹಿಂದುಗಡೆ ಕುಳಿತಿದ್ದ ಸುರೇಂದ್ರ ಆತುರದಿಂದ ಕೇಳಿದ. ಪ್ರಣವ್ ಅವರನ್ನು ಆನೆಕುಪ್ಪೆಯ ಹೊರರಸ್ತೆಗೆ ಕರೆದು ತಂದು, ಅಲ್ಲಿ ಎಡ, ಬಲ, ಎಡ, ಬಲ ತಿರುಗಿ ತಿರುಗಿ, ಕಷ್ಟಕರವಾದ ಹಾದಿಯಲ್ಲಿ ಕರೆದೊಯ್ದು, ಒಂದು ಹಾಳು ಬಿದ್ದ ಶೆಡ್ ಬಳಿ ಬಂದ. “ಯಾರಿದ್ದಾರೋ ಇಲ್ಲಿ?” ಕಿಶೋರ್ ಕೇಳಿದ. ಸ್ಕೂಟರ್ ಸ್ಟ್ಯಾಂಡ್ ಹಾಕಿ ಪ್ರಣವ್ ಒಮ್ಮೆ ತನ್ನ ಇಬ್ಬರೂ ಗೆಳೆಯರನ್ನು ದಿಟ್ಟಿಸಿದ.“ಪರೀಕ್ಷೆ ಹತ್ರ ಬರ್ತಾ ಇದೆ ಅಲ್ವಾ?” ಪ್ರಣವ್ ಕೇಳಿದ.“ಅದಕ್ಕೆ?” ಕಿಶೋರ್ ಪ್ರಶ್ನೆ.“ನಮ್ಮ ಜ್ಞಾಪಕ ಶಕ್ತಿ ಹೆಚ್ಚಿಸುವ ಡ್ರಗ್ ಒಂದು ಹೊಸದಾಗಿ ಮಾರ್ಕೆಟ್ ಗೆ ಬಂದಿದೆಯಂತೆ! ಟ್ರೈ ಮಾಡೋಣ್ವಾ?” ಪ್ರಣವ್ ಕೇಳಿದ.“ಏನೋ ಡ್ರಗ್ಸಾ? ಯಪ್ಪಾ... ನೀನು ಡ್ರಗ್ಸ್ ತಗೋತಿಯಾ?” ಕಿಶೋರ್ ಆಶ್ಚರ್ಯದಿಂದ ಕೇಳಿದ...

Add to Cart
ನೆನಪಿನ ದೋಣಿಯಲ್ಲಿ - Nenapina Doniyali(Kuvempu)
₹750 Ex Tax: ₹750

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಡಿಸೆಂಬರ್ 29, 1904 - ನವೆಂಬರ್ 11, 1994)ನವರು ತಮ್ಮ ಕುವೆಂಪು ಎನ್ನುವ ಕಾವ್ಯನಾಮದಿಂದಲೇ ಪ್ರಸಿದ್ಧರು. 20ನೆಯ ಶತಮಾನದ ಮಹಾನ್ ಕನ್ನಡ ಕವಿ, ಸಾಹಿತಿ ಹಾಗೂ ಮಹಾಮಾನವತಾವಾದಿ. ಕುವೆಂಪು ಅವರು ತಮ್ಮ ಅಮರಕೃತಿ `ಶ್ರೀರಾಮಾಯಣ ದರ್ಶನಂ` ಬರೆದು `ಮಹಾಕಾವ್ಯ`ಯುಗಕ್ಕೆ ಮತ್ತೊಮ್ಮೆ ಮರುಚೇತನ ನೀಡಿದರು. ಈ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಅಪರೂಪದ ಕೃತಿಯಾಗಿದೆ. ರಾಷ್ಟ್ರಕವಿ ಪ್ರಶಸ್ತಿಯೊಂದಿಗೆ `ಪದ್ಮವಿಭೂಷಣ` ಪ್ರಶಸ್ತಿ ಪಡೆದಿರುವ ಕನ್ನಡದ ಏಕೈಕ ಕವಿ. ಕುವೆಂಪು ಬರೆದ `ಜಯಭಾರತ ಜನನಿಯ ತನುಜಾತೆ` ನಾಡಗೀತೆಯಾಗಿ ಇಂದು ಸುಪ್ರಸಿದ್ಧವಾಗಿದೆ.ಕುವೆಂಪು ಅವರು ಗಂಭೀರ ವ್ಯಕ್ತಿ. ಇದು ಎಲ್ಲರಿಗೂ ತಿಳಿದ ವಿಷಯ. ಆದರೆ ಅವರು ಅಷ್ಟೇ ಹಾಸ್ಯಪ್ರಿಯರು ಎನ್ನುವುದು ಹೆಚ್ಚಿಗೆ ತಿಳಿದಿಲ್ಲ. ಕುವೆಂಪು ಅವರ ಪರಿಚಯವನ್ನು ಶ್ರೀ ಟಿ.ಎಸ್.ಗೋಪಾಲ್ ಅವರು ಈ ಪುಸ್ತಕದಲ್ಲಿ ಸೊಗಸಾಗಿ ಮಾಡಿಕೊಟ್ಟಿದ್ದಾರೆ...

Add to Cart
ನೆನಪಿನ ಪುಟಗಳು(ಟಿ ಎನ್ ಸೀತಾರಾಮ್) - Nenapina Putagalu(T N Seetharam)
₹550₹480 Ex Tax: ₹480

ಅಗಾಧ ಪ್ರತಿಭೆ, ನಿರಂತರ ಹುಡುಕಾಟ. ಅಚಲ ಶ್ರದ್ಧೆ, ಅವಿರತ ದುಡಿಮೆ, ಉಕ್ಕುವ ಚಿಲುಮೆಯಂಥ ಹುಮ್ಮಸ್ಸಿನ ಟಿ.ಎನ್‌. ಸೀತಾರಾಮ್‌‍, ತಾವು ನಡೆದು ಬಂದ ಹಾದಿಯ ನೆನಪುಗಳನ್ನು ಬರೆಯುತ್ತಾ ಹೋಗಿದ್ದಾರೆ. ಅವರೇ ಕರೆದಿರುವಂತೆ ಇವು ನೆನಪಿನ ಪುಟಗಳು. ಆದರೆ, ಆ ನೆನಪುಗಳು ನಮ್ಮನ್ನು ಕೂಡ ಅವರ ಕಾಲಕ್ಕೆ ಕರೆದೊಯ್ಯುತ್ತದೆ. ಟೈಮ್‌ ಮೆಷೀನಿನಲ್ಲಿ ಹಿಂದಕ್ಕೆ ಹೋಗಿ ಕಾಲಾತೀತರಾಗಿ ಅವರು ಕಂಡದ್ದನ್ನು ನಾವೂ ಕಾಣುತ್ತಾ ಹೋಗುತ್ತೇವೆ. ಹೇಳುವುದಕ್ಕಿಂತ ತೋರಿಸುವುದರಲ್ಲಿ ಸೀತಾರಾಮ್‌ ಅವರಿಗೆ ಆಸಕ್ತಿ.ಈ ನೆನಪಿನ ಪುಟಗಳಿಗೆ ಹಲವು ಬಣ್ಣ. ವಿಷಾದ ಮೆತ್ತಿದ ಹಲವು ಪುಟಗಳು, ತಮಾಷೆ ಲೇಪಿಸಿದ ಅನೇಕ ಪುಟಗಳು, ಬದುಕನ್ನು ಅವಡುಗಚ್ಚಿ ದಿಟ್ಟತನದಿಂದ ಎದುರಿಸಿದ ಪುಟಗಳು, ಪ್ರಯೋಗಶೀಲತೆಯ ಪುಟಗಳು, ಹುಡುಕಾಟದ ಸಾಲುಗಳು, ಅಂತರಂಗದ ಪಿಸುಮಾತು, ಲೋಕಾಂತದ ಹೊಸಿಲಿಗೆ ಹಚ್ಚಿದ ಕಿರುದೀಪ-ಎಲ್ಲವನ್ನು ಟಿಎನ್ನೆಸ್‌ ಸಂತನ ನಿರುಮ್ಮಳ ಧಾಟಿಯಲ್ಲಿ ನಮ್ಮ ಮುಂದಿಟ್ಟಿದ್ದಾರೆ.ಟಿಎನ್ನೆಸ್‌ ಅವರ ಐದು ದಶಕಗಳ ಜೀವನ ಚಿತ್ರಗಳಲ್ಲಿ ನೂರಾರು ಜೀವಗಳ ಕತೆಯಿದೆ, ಇಲ್ಲಿ ನಮಗೆ ಬಹುಮುಖಿ ಟಿಎನ್ನೆಸ್‌ ಸಿಗುತ್ತಾರೆ. ಕೃಷಿಕ, ವಕೀಲ, ಉದ್ಯಮಿ, ನಾಟಕಕಾರ, ನಟ, ನಿರ್ದೇಶಕ, ಸಾಹಿತಿಯಾಗಿ ಅವರನ್ನು ಬಲ್ಲವರಿಗೆ ಮಗ, ತಮ್ಮ, ಅಣ್ಣ, ತಂದೆ, ಗಂಡ, ಗೆಳೆಯ ಟಿಎನ್ನೆಸ್‌ ಕೂಡ ಎದುರಾಗುತ್ತಾರೆ.ಇದು ಟಿಎನ್ನೆಸ್‌ ಒಬ್ಬರ ನೆನಪಿನ ಪುಟಗಳಲ್ಲ, ಒಂದು ಕಾಲಾವಧಿಯ ಜ್ಞಾಪಕ ಚಿತ್ರಶಾಲೆ. ಇದನ್ನು ಓದುತ್ತಾ ನಾನು ಬೆರಗಾಗಿದ್ದೇನೆ, ಮೌನವಾಗಿದ್ದೇನೆ. ತಲ್ಲಣಿಸಿದ್ದೇನೆ, ನಕ್ಕು ಹಗುರಾಗಿದ್ದೇನೆ. ವಿಷಾದದಿಂದ ತೊಯ್ದು ಹೋಗಿದ್ದೇನೆ. ತನ್ನ ಕತೆಯನ್ನು ಮತ್ತೊಬ್ಬರ ಅನುಭವ ಆಗಿಸಲಿಕ್ಕೆ ಪ್ರಾಮಾಣಿಕತೆ ಇದ್ದರೆ ಸಾಕು. ಅದು ಈ ಪುಟಗಳಲ್ಲಿ ದಟ್ಟವಾಗಿದೆ.-ಜೋಗಿ..

Add to Cart
ನೆಲೆ - Nele(S L Bhyrappa)
₹180 Ex Tax: ₹180

ನೂರ ಎಂಬತ್ತೇಳು ಪುಟಗಳ ಸಂಕ್ಷಿಪ್ತತೆಯಲ್ಲಿ ‘ನೆಲೆ ‘ ಕಾದಂಬರಿಯು ಅರಗಿಸಿಕೊಂಡಿರುವ ಘಟನೆ  ಶೋಧನೆ ಚಿಂತನೆಗಳ ಆಳವಿಸ್ತಾರಗಳು ಅದ್ಭುತವಾಗಿವೆ. ನಿರುದ್ವೇಗದಿಂದ ವಸ್ತುವನ್ನು,ಆ ಮೂಲಕ ಜೀವನವನ್ನು ಇಲ್ಲಿ ನೋಡಿರುವ ರೀತಿಯು ಮಾಗಿ ಪಕ್ವವಾದ ದೊಡ್ಡ ಕಲಾವಿದನಿಗೆ ಮಾತ್ರ ಸಾಧ್ಯವಾಗುವಂಥದು.ಮೃತ್ಯುವಿನ ಅಂಚಿಗೆ ಪ್ರಜ್ಞೆಯು ತಲುಪಿದಾಗ ಮಾತ್ರ ಜೀವನದ ನಿಜವಾದ ಮಾಪನವು ಸಾಧ್ಯವೆಂಬ ಮೂಲಭೂತ  ಮಾತನ್ನು ಈ  ಕೃತಿಯು  ಸಾಕಾರಗೊಳಿಸಿಕೊಂಡಿದೆ...

Add to Cart
ಪರಾಶರ(ಧೀರಜ್ ಪೊಯ್ಯೆಕಂಡ) - Parashara(Dheeraj Poyyekanda)
₹135 Ex Tax: ₹135

ಲೇಖಕರು: ಧೀರಜ್ ಪೊಯ್ಯೆಕಂಡಪುಟಗಳು: 126+6ಮೂರು ಸಾವು, ಐದು ಕೊಲೆ, ಪ್ರೀತಿ, ಅನೈತಿಕ ಪ್ರೇಮ ಮತ್ತು ಪ್ರತೀಕಾರದ  ರೋಚಕ ಕ್ರೈಂ, ಸಸ್ಪೆನ್ಸ್ ಕಾದಂಬರಿ...

Add to Cart
ಪರಿಧಿ - Paradhi(Sudha Murthy)
₹190 Ex Tax: ₹190

ಪ್ರಕಾಶಕರು:ಸಪ್ನ ಬುಕ್ ಹೌಸ್..

Add to Cart
ಪರಿಮಳ - Parimala(Yandamoori Veerendranth)
₹100 Ex Tax: ₹100

ಪ್ರಕಾಶಕರು : ಸಾಹಿತ್ಯ ಪ್ರಕಾಶನ..

Add to Cart
ಪರ್ವ - Parva(S Bhyrappa) - Hardcover
₹900 Ex Tax: ₹900

ವ್ಯಾಸ ಮಹರ್ಷಿಗಳ ‘ಮಹಾಭಾರತ’ವನ್ನು ಆಧಾರವಾಗಿಟ್ಟುಕೊಂಡು  ರಚಿತವಾಗಿರುವ ಕಾದಂಬರಿ ‘ಪರ್ವ’. ಇದೊಂದು ಮರುಸೃಷ್ಟಿ. ಕಾವ್ಯ ಇತಿಹಾಸ ಪುರಾಣಗಳ ಮಿಶ್ರಣವಾದ ಪ್ರಾಚೀನ ಮಹಾಕೃತಿಯೊಂದನ್ನು ಆಧುನಿಕ ಸಾಹಿತ್ಯಪ್ರಕಾರವಾದ ಕಾದಂಬರಿಯನ್ನಾಗಿ ನಿರ್ಮಿಸುವ ಪ್ರಕ್ರಿಯೆಯಲ್ಲಿ, ಶ್ರೇಷ್ಠ ಕಾದಂಬರಿಕಾರರೊಬ್ಬರ ಪಕ್ವವಾದ ಮನಸ್ಸು ಕಾಲ ದೇಶಗಳನ್ನು ದಾಟಿ ಹೇಗೆ ಕೆಲಸ ಮಾಡಿದೆ ಎಂಬುದನ್ನು ಇಲ್ಲಿ ನೋಡಬಹುದು. ಸೃಜನಶೀಲ ಪ್ರತಿಭೆಯ ಸಾಹಸ ಈ ಬೃಹತ್ಕಾದಂಬರಿಯ ಪುಟಪುಟಗಳಲ್ಲಿ  ಸ್ಫುಟಗೊಂಡಿದೆ. ಮೂಲಕೃತಿಯ ಅಲೌಕಿಕ ಅಂಶಗಳಿಂದ ಪಾರಾಗಿ, ಸಾಮಾನ್ಯರನ್ನೂ ಅಸಾಮಾನ್ಯರನ್ನೂ ಒಂದೇ ದೃಷ್ಟಿಯಿಂದ ನೋಡಿ, ಆದರ್ಶ ವಾಸ್ತವತೆಗಳನ್ನು ಮೇಳವಿಸಿ, ಯಾವುದೋ ಕಾಲದ ವ್ಯಕ್ತಿ ಸಂಗತಿಗಳು ನಮ್ಮ ಕಾಲದವಾಗಿ, ನಮಗೆ ತೀರ ಹತ್ತಿರದವಾಗಿ ಮಾರ್ಪಡುವ ಕಲಾಕೌಶಲವನ್ನು ಈ ಕಾದಂಬರಿ ತೋರಿಸುತ್ತದೆ. ಕಾದಂಬರಿಕಾರರಿಗಿರುವ ಮಾನವಸ್ವಭಾವದ ನಿಕಟ  ಪರಿಚಯ, ಈ ಪರಿಚಯವನ್ನು ತೋರುವಲ್ಲಿ ಅವರು ಮೆರೆಯುವ ಸಂಯಮ ಹಾಗೂ ಅಲಿಪ್ತತೆಗಳು ವ್ಯಾಸಗುಣಗಳೇ ಆಗಿವೆ. ಫಲವಾಗಿ ‘ಪರ್ವ’ ನಮ್ಮ ಕಾಲದ ಒಂದು ಶ್ರೇಷ್ಠ ಕಲಾಕೃತಿಯಾಗಿದೆ...

Add to Cart
ಪರ್ವ - Parva(S Bhyrappa) - Paperback
₹730 Ex Tax: ₹730

ವ್ಯಾಸ ಮಹರ್ಷಿಗಳ ‘ಮಹಾಭಾರತ’ವನ್ನು ಆಧಾರವಾಗಿಟ್ಟುಕೊಂಡು  ರಚಿತವಾಗಿರುವ ಕಾದಂಬರಿ ‘ಪರ್ವ’. ಇದೊಂದು ಮರುಸೃಷ್ಟಿ. ಕಾವ್ಯ ಇತಿಹಾಸ ಪುರಾಣಗಳ ಮಿಶ್ರಣವಾದ ಪ್ರಾಚೀನ ಮಹಾಕೃತಿಯೊಂದನ್ನು ಆಧುನಿಕ ಸಾಹಿತ್ಯಪ್ರಕಾರವಾದ ಕಾದಂಬರಿಯನ್ನಾಗಿ ನಿರ್ಮಿಸುವ ಪ್ರಕ್ರಿಯೆಯಲ್ಲಿ, ಶ್ರೇಷ್ಠ ಕಾದಂಬರಿಕಾರರೊಬ್ಬರ ಪಕ್ವವಾದ ಮನಸ್ಸು ಕಾಲ ದೇಶಗಳನ್ನು ದಾಟಿ ಹೇಗೆ ಕೆಲಸ ಮಾಡಿದೆ ಎಂಬುದನ್ನು ಇಲ್ಲಿ ನೋಡಬಹುದು. ಸೃಜನಶೀಲ ಪ್ರತಿಭೆಯ ಸಾಹಸ ಈ ಬೃಹತ್ಕಾದಂಬರಿಯ ಪುಟಪುಟಗಳಲ್ಲಿ  ಸ್ಫುಟಗೊಂಡಿದೆ. ಮೂಲಕೃತಿಯ ಅಲೌಕಿಕ ಅಂಶಗಳಿಂದ ಪಾರಾಗಿ, ಸಾಮಾನ್ಯರನ್ನೂ ಅಸಾಮಾನ್ಯರನ್ನೂ ಒಂದೇ ದೃಷ್ಟಿಯಿಂದ ನೋಡಿ, ಆದರ್ಶ ವಾಸ್ತವತೆಗಳನ್ನು ಮೇಳವಿಸಿ, ಯಾವುದೋ ಕಾಲದ ವ್ಯಕ್ತಿ ಸಂಗತಿಗಳು ನಮ್ಮ ಕಾಲದವಾಗಿ, ನಮಗೆ ತೀರ ಹತ್ತಿರದವಾಗಿ ಮಾರ್ಪಡುವ ಕಲಾಕೌಶಲವನ್ನು ಈ ಕಾದಂಬರಿ ತೋರಿಸುತ್ತದೆ. ಕಾದಂಬರಿಕಾರರಿಗಿರುವ ಮಾನವಸ್ವಭಾವದ ನಿಕಟ  ಪರಿಚಯ, ಈ ಪರಿಚಯವನ್ನು ತೋರುವಲ್ಲಿ ಅವರು ಮೆರೆಯುವ ಸಂಯಮ ಹಾಗೂ ಅಲಿಪ್ತತೆಗಳು ವ್ಯಾಸಗುಣಗಳೇ ಆಗಿವೆ. ಫಲವಾಗಿ ‘ಪರ್ವ’ ನಮ್ಮ ಕಾಲದ ಒಂದು ಶ್ರೇಷ್ಠ ಕಲಾಕೃತಿಯಾಗಿದೆ...

Add to Cart
ಪಸಾ(ರಂಜನೀ ಕೀರ್ತಿ) - Pa Saa(Ranjani Keerthi)
₹133 Ex Tax: ₹133

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಪಾಥೇರಸ್ (ಮೇಘನಾ ಸುಧೀಂದ್ರ) - Pateras(Meghana Sudhindra)
₹150 Ex Tax: ₹150

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಪಿಂಚ್ ಆಫ್ ಪ್ರಪಂಚ (ರಂಗಸ್ವಾಮಿ ಮೂಕನಹಳ್ಳಿ) - Pinch of Prapancha(Rangaswamy Mookanahalli)
₹120 Ex Tax: ₹120

ಕಳೆದ ಇಪ್ಪತ್ತು ವರ್ಷಗಳಲ್ಲಿ ಅರವತ್ತಕ್ಕೂ ಹೆಚ್ಚು ದೇಶಗಳಲ್ಲಿ ಸುತ್ತಾಡಿರುವ, ಅಲ್ಲಿಯ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಆಳವಾಗಿ ತಿಳಿದುಕೊಂಡಿರುವ, ಸ್ಪ್ಯಾನಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತಾಡಬಲ್ಲ ರಂಗಸ್ವಾಮಿ ಮೂಕನಹಳ್ಳಿ, ತಾನು ನೋಡಿದ, ಓಡಾಡಿದ ಒಟ್ಟು ಹತ್ತು ದೇಶಗಳನ್ನು ಇಲ್ಲಿ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ. ಸ್ಪೇನ್, ಸ್ವಿಟ್ಜರ್ ಲ್ಯಾಂಡ್, ಫ್ರಾನ್ಸ್, ಮಲೇಷ್ಯನಂಥ ಹೆಸರುವಾಸಿ ದೇಶಗಳ ಜೊತೆಗೇ ಲಿಚನ್ ಸ್ಟೈನ್, ಅಂದೋರ, ಪೋರ್ಚುಗಲ್ ನಂಥ ವಿಶಿಷ್ಟ ದೇಶಗಳ ಬಗ್ಗೆಯೂ ಇಲ್ಲಿ ಅಪರೂಪದ ಮಾಹಿತಿ ಕಣಜವೇ ಇದೆ. ಪ್ರತಿ ದೇಶದ ಕುರಿತೂ ವಿಡಿಯೋಗಳಿವೆ. ಆಯಾ ದೇಶದ ಪ್ರವಾಸ ಮಾಡಲು ಬೇಕಾದ ಅತ್ಯಗತ್ಯ ಮಾಹಿತಿಯನ್ನು ಪ್ರತ್ಯೇಕವಾಗಿ ಕೊಡಲಾಗಿದೆ. ಪ್ರತಿ ಪುಟದಲ್ಲೂ ಆ ದೇಶಗಳಿಗೆ ಸಂಬಂಧಿಸಿದ ವಿಶಿಷ್ಟ ಒನ್ ಲೈನರ್ಸ್ ಇವೆ. ಸೂಕ್ತ ಚಿತ್ರಗಳು ಅಲ್ಲಲ್ಲಿ ಬಂದಿವೆ. ಪ್ರವಾಸ ಹೊರಡುವವರು ಗಮನಿಸಲೇಬೇಕಾದ ಅಂಶಗಳ ಬಗ್ಗೆ ಸ್ವತಃ ಲೇಖಕರೇ ವಿಡಿಯೋ ಮಾಡಿದ್ದಾರೆ. ಒಟ್ಟಾರೆಯಾಗಿ ಇದು ಪ್ರವಾಸ ಕಥನವಷ್ಟೇ ಅಲ್ಲ, ಪ್ರವಾಸಿ ಗೈಡ್ ಕೂಡ ಹೌದು. ಓದಬಹುದಾದ, ನೋಡಬಹುದಾದ ಆಧುನಿಕ ಪುಸ್ತಕ ಇದು...

Add to Cart
ಪುಚ್ಛೆ(ಜೋಗಿ) - Puchche(Jogi)
₹130 Ex Tax: ₹130

ಪ್ರಕಾಶಕರು : ಅಂಕಿತ ಪುಸ್ತಕ  ..

Add to Cart
ಪುನರ್ವಸು ಭಾಗ ೩ ಮತ್ತು ೪(ವಸುದೇಂದ್ರ) - Punarvasu  Part 3 and 4(Vasudendra) - ೧೦ ಪುಸ್ತಕಗಳು ಪುನರ್ವಸು ಭಾಗ ೩ ಮತ್ತು ೪(ವಸುದೇಂದ್ರ) - Punarvasu  Part 3 and 4(Vasudendra) - ೧೦ ಪುಸ್ತಕಗಳು Sold out
ಪುನರ್ವಸು ಭಾಗ ೩ ಮತ್ತು ೪(ವಸುದೇಂದ್ರ) - Punarvasu Part 3 and 4(Vasudendra) - ೧೦ ಪುಸ್ತಕಗಳು
₹1,000 Ex Tax: ₹1,000

ಭಾಗ ೩ ಮನೀಷೆ, ಯುಗಾದಿ, ಚೇಳು, ಹಂಪಿ ಎಕ್ಸ್ಪ್ರೆಸ್, ಮೋಹನಸ್ವಾಮಿ ಭಾಗ ೪ಕೋತಿಗಳು, ನಮ್ಮಮ ಅಂದ್ರೆ ನಂಗಿಷ್ಟ, ರಕ್ಷಕ ಅನಾಥ, ವರ್ಣಮಯ, ಇದು ಪೈಸೆ ವರದಕ್ಷಿಣೆ..

Sold out
ಪುರುಷೋತ್ತಮ - Purushottama(Yeshwanth Chittal)
₹345 Ex Tax: ₹345

ಪ್ರಕಾಶಕರು:ರಾಜಮಾರ್ಗ ಸಾಹಿತ್ಯ ಸಂಸ್ಕೃತಿ..

Add to Cart
ಪುಷ್ಕರಿಣಿ - Pushkarini(Sai Suthe) Sold out
ಪುಷ್ಕರಿಣಿ - Pushkarini(Sai Suthe)
₹95 Ex Tax: ₹95

ಬೇಗೆಗಿಂತ ಬೆಳಕಿಗೆ ಮಹತ್ವ. ಬುದ್ಧಿ, ಭಾವದ ಹೊಂದಾಣಿಕೆಯೇ ಬರವಣಿಗೆಯ ಮುಖ್ಯ ಗುರಿ. ವಸ್ತುಗಳನ್ನು ಪ್ರೀತಿಸಲು ಹೊರಟ ಜನರ ಅಂತರಂಗ-ಬಹಿರಂಗಗಳ ಮಧ್ಯೆ ವೈರುಧ್ಯ ಸೃಷ್ಟಿಯಾಗಿದೆ. ವ್ಯಕ್ತಿಗಳನ್ನು ಪ್ರೀತಿಸಿ, ಪದಾರ್ಥಗಳನ್ನು ಬಳಸುವ ಬದಲು, ವ್ಯಕ್ತಿಗಳನ್ನು ಬಳಸಿ ಪದಾರ್ಥಗಳನ್ನು ಪ್ರೀತಿಸುವ ಯಾಂತ್ರಿಕೃತ ಬದುಕಿನಲ್ಲಿ ‘ಪುಷ್ಕರಿಣಿ’ಯಲ್ಲಿನ ಪಾತ್ರಗಳನ್ನು ಕಾಣುವುದು ಅಪರೂಪವಾಗಿದೆ!..

Sold out
ಪೂರ್ಣೋದಯ - Poornodaya(Saisuthe)
₹100 Ex Tax: ₹100

ಕೆಲವು ಮಹಿಳಾ ಮಣಿಗಳ ಆಧುನಿಕ ಸಭ್ಯತೆ, ಸಾಮಾಜಿಕ ಮೆರಗು ಬರೀ ಕಾಸ್ಮಾಟಿಕ್ ಸಂಸ್ಕಾರ. ಜೀವನವನ್ನ ಪ್ರಾಮಾಣಿಕವಾಗಿ ನಡೆಸಲಾರರು, ಎದುರಿಸಲಾರರು. ಅನುಭವಿಸುವುದಂತೂ ಸಾಧ್ಯವೇ ಇಲ್ಲ. ಇಡೀ ಸ್ತ್ರೀ ಕುಲದ ಉದ್ಧಾರದ ವಕ್ತಾರರಂತೆ ತೋರ್ಪಡಿಸಿಕೊಳ್ಳುವ ಇವರ ವೈಯಕ್ತಿಕ ಜೀವನಕ್ಕೂ ಆಡುವ ಮಾತುಗಳಿಗೂ ಅಗಾಧ ವ್ಯತ್ಯಾಸ; ಎರಡು ಸಮಾನಂತರ ರೇಖೆಗಳ ತರಹ, ರೈಲು ಹಳಿಗಳ ತರಹ ಬೇರ್ಪಟ್ಟೇ ಇರುತ್ತೆ. ಅಂಥ ಪುಷ್ಪವತಿಯರು ಎಲ್ಲೆಲ್ಲೂ ಇರುತ್ತಾರೆ! ಸಮಾಜಕ್ಕೆ ಇಂಥವರು ಅನಿವಾರ್ಯ ಕೂಡ...

Add to Cart
ಪೂರ್ವಾಪರ - Purvapara(Indira M K) Sold out
ಪೂರ್ವಾಪರ - Purvapara(Indira M K)
₹100 Ex Tax: ₹100

ಪ್ರಕಾಶಕರು:ಅನಿತಾ ಪ್ರಕಾಶನ..

Sold out
ಪೆರುವಿನ ಪವಿತ್ರ ಕಣಿವೆಯಲ್ಲಿ - Peruvina Pavitra Kanive(Nemichandra)
₹250₹225 Ex Tax: ₹225

.... ನಮ್ಮ ಕನಸುಗಳಿಗೆ ಎಂಥಾ ಅದ್ಭುತ ಶಕ್ತಿ ಇದೆ ! ಕನಸು ಕಾಣಬೇಕಷ್ಟೆ, ಹಾರಲು ರೆಕ್ಕೆಗಳು ಮೊಳೆಯುತ್ತವೆ. ಆರಂಭವಷ್ಟೆ ಕಷ್ಟ, ಮೊದಲ ಹೆಜ್ಜೆ ಇಟ್ಟಂತೆ ಹಾದಿ ಸುಗಮ....ಹೀಗೆ, ಪೆರು ಕಣಿವೆಗೆಂದು ಹೊರಟು, ಪರವಾನಗಿ ಇಲ್ಲದಿದ್ದರೂ ಅಕ್ಕಪಕ್ಕದ ದೇಶಗಳಲ್ಲೂ ಸುಳಿದಾಡಿ, ಪ್ರವಾಸ ಹೋದಾಗ ಎದುರಾಗುವ ಭಾಷೆಯ ಸಮಸ್ಯೆಯನ್ನು ತಮ್ಮದೇ ಕೈ ಬಾಯಿ ಸನ್ನೆಗಳ ಮೂಲಕ ನಿಭಾಯಿಸಿಕೊಂಡು, ಅದೇ ರೀತಿ ಆಹಾರದ ಪ್ರಶ್ನೆಯನ್ನು ಬಗೆಹರಿಸಿಕೊಂಡು, ಹೋದ ಕಡೆ ನಮ್ಮ ಊರಿನದೇ ಪರಿಸ್ಥಿತಿಯನ್ನು, ನಮ್ಮ ಜನರಂತೆಯೇ ಆದರಿಸುವ, ಪ್ರೀತಿಸುವ, ಸ್ನೇಹಭಾವ ತೋರಿಸುವ ಜನರನ್ನು ಭೇಟಿ ಮಾಡಿದ ಅನುಭವಗಳನ್ನು ಲೇಖಕಿ ಇಲ್ಲಿ ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ. ಕನಸುಗಾರ್ತಿ ಗೆಳತಿಯ ಜೊತೆಗೂಡಿ ಬೆಟ್ಟವೇರಿ, ಕಣಿವೆ ಇಳಿದು, ಅಮೆಜಾನ್ ನದಿಯಲ್ಲಿ ರಾತ್ರಿ ದೋಣಿ ಪಯಣ ಮಾಡಿದ ರೋಮಾಂಚಕ ಸನ್ನಿವೇಶಗಳನ್ನು, ಮಹಿಳೆಯರ ಅಪೂರ್ವ ಸಾಧನೆಯನ್ನು ದಾಖಲಿಸುವ ಕೃತಿ. ಪುಸ್ತಕ ಓದಿಯೇ ಇದನ್ನು ತಿಳಿಯಬೇಕು...

Add to Cart
ಪೇಯಿಂಗ್ ಗೆಸ್ಟ್ - Paying Guest(Usha Navaratnaram)
₹80 Ex Tax: ₹80

ಪ್ರಕಾಶಕರು - ಓಂ ಶಕ್ತಿ ಪ್ರಕಾಶನ..

Add to Cart
ಪೊಲೀಸ್ ವ್ಹಿಸಲ್(ಶೋಕ್ ಕುಮಾರ್ ಬಿ ಬಿ) - Police Whistle(Ashok Kumar B B)
₹180 Ex Tax: ₹180

ಪ್ರಕಾಶಕರು :  ಸಪ್ನ ಬುಕ್ ಹೌಸ್, Sapna Book Houseಪುಟಗಳು : 204..

Add to Cart
ಪೋಸ್ಟ್ ಮ್ಯಾನ್ - Post Man(Malli Yadav)
₹120 Ex Tax: ₹120

ಪ್ರಕಾಶಕರು:ಡೆಡ್ಲೈನ್ ಕ್ರಿಯೇಷನ್ಸ್..

Add to Cart
ಪೌರ್ಣಮಿ - Pournami(Indira M K) Sold out
ಪೌರ್ಣಮಿ - Pournami(Indira M K)
₹75 Ex Tax: ₹75

ಪ್ರಕಾಶಕರು:ಹೇಮಂತ ಸಾಹಿತ್ಯ..

Sold out
ಪ್ಯಾರಸೈಟ್(ಕಾರ್ತಿಕಾದಿತ್ಯ ಬೆಳ್ಗೋಡು) - Pyarasite(Kartikaditya Belgodu)
₹150 Ex Tax: ₹150

ಪಶ್ಚಿಮಘಟ್ಟದ ಜನರಲ್ಲಿ ಜಾನಪದ ಕತೆಯಂತೆ ಹಾಸುಹೊಕ್ಕಾಗಿರುವ ವಿಶಿಷ್ಟ ಕಾಡುಬಳ್ಳಿಯೊಂದನ್ನು ಅನ್ವೇಷಿಸುತ್ತಾ ಹೊರಡುವ ಕಥಾನಾಯಕನ ಪ್ರಯಾಣವು ಬಳ್ಳಿಯ ಹುಡುಕಾಟದಲ್ಲಿ ಅರಿವಿಗೆ ದಕ್ಕುವ ಪಶ್ಚಿಮಘಟ್ಟದಲ್ಲಿ ಸಂಭವಿಸುತ್ತಿರುವ  ಸ್ಥಿತ್ಯಂತರಗಳನ್ನು ದಾಖಲಿಸುತ್ತಾ ಹೋಗುತ್ತದೆ. ಕಡೆಗೆ ಆ ಕಾಡು ಬಳ್ಳಿಯು ಸಿಕ್ಕಿತೇ ? ಇಲ್ಲವೇ ? ಎಂಬುದೇ ಕಾದಂಬರಿಯ ಸಾರಾಂಶ...

Add to Cart
ಪ್ರಮೇಯ(ಗಜಾನನ ಶರ್ಮ) - Premeya(Gajanana Sharma)
₹395 Ex Tax: ₹395

ಭಾರತದ ಮಹಾಮಾಪನದ ಕತೆಯನ್ನು ಹೇಳುತ್ತಲೇ, ಭಾರತೀಯ ಮನಸ್ಸು, ದೈವಿಕತೆ, ಅಧ್ಯಾತ್ಮವನ್ನು ಹೇಳುವ ಕಾದಂಬರಿ ಪ್ರಮೇಯ, ಇದರ ಹರಹು ಮತ್ತು ಆಳ ನನ್ನನ್ನು ಅಚ್ಚರಿಗೊಳಿಸಿದೆ. ಇದು ಹಿಮಾಲಯವನ್ನು ಅಳೆದ ಕತೆ, ಅಳೆದವರ ಕತೆ, ಅಳೆದು ಉಳಿದವರ ಕತೆ. ವೈಜ್ಞಾನಿಕ ಜಗತ್ತು ಭಾರತದ ಮಹಾಮಾಪನವನ್ನು ಗ್ರೇಟ್ ಟ್ರಿಗ್ನೋಮೆಟ್ರಿಕ್‌ ಸರ್ವೆ ಎಂದು ಕರೆಯಿತು. ಆ ಯೋಜನೆಯನ್ನು ಮುನ್ನಡೆಸಿದ ಕರ್ನಲ್ ಲ್ಯಾಂಬ್ಟನ್, ಜಾರ್ಜ್ ಎವರೆಸ್ಟ್, ಆಂಡ್ರ್ಯೂವಾ, ಥಾಮಸ್ ಜಾರ್ಜ್ ಮಾಂಟ್ಗೊಮರಿ ಮತ್ತು ನೈನ್ ಸಿಂಗರ ಕಷ್ಟಸುಖದ ಕತೆಯನ್ನು ಹೇಳುತ್ತಲೇ ಭಾರತದ ಕತೆಯನ್ನೂ ಗಜಾನನ ಶರ್ಮರು ಹೇಳುತ್ತಾರೆ.ಇಂಥದೊಂದು ವಸ್ತುವನ್ನು ಆಧರಿಸಿದ ಮೊದಲ ಭಾರತೀಯ ಕಾದಂಬರಿ ಇದು. ಚರಿತ್ರೆ ಮತ್ತು ಕಲ್ಪನೆ ಎರಡನ್ನೂ ಹದವಾಗಿ ಬೆರೆಸುತ್ತಾ, ಚಾರಿತ್ರಿಕ ವಿವರಗಳಿಗೆ ಅಪಚಾರ ಆಗದಂತೆ, ಕಲಾನುಭವಕ್ಕೆ ಕುಂದಾಗದಂತೆ ಈ ಕತೆಯನ್ನು ಗಜಾನನ ಶರ್ಮ ಕಟ್ಟಿದ್ದಾರೆ. ಕ್ಲುಪ್ತ ವಿವರ, ಸ್ಪಷ್ಟ ಮಾಹಿತಿ, ಸಮರ್ಪಕ ಕ್ಷೇತ್ರಾಧ್ಯಯನ, ಅನುಪಮ ಶ್ರದ್ಧೆ ಮತ್ತು ಸರಳ ಭಾಷೆ ಹುರಿಗಟ್ಟಿರುವ ಕಾದಂಬರಿ ಇದು. ನಮಗೆ ಗೊತ್ತಿಲ್ಲದೆ ಹೊರಜಗತ್ತು ಮತ್ತು ಒಳಜಗತ್ತನ್ನು ಈ ಕಾದಂಬರಿ ಅನಾವರಣ ಮಾಡುತ್ತದೆ.ಈಗಾಗಲೇ ಪುನರ್ವಸು ಮತ್ತು ಚೆನ್ನಭೈರಾದೇವಿ ಕಾದಂಬರಿಗಳ ಮೂಲಕ ಕನ್ನಡದ ಬಹುಮುಖ್ಯ ಕಾದಂಬರಿಕಾರ ಎಂದೆನಿಸಿಕೊಂಡಿರುವ ಗಜಾನನ ಶರ್ಮರು ಈ ಕಾದಂಬರಿಯಲ್ಲಿ ಮತ್ತೊಂದು ಎತ್ತರವನ್ನು ತಲುಪಿದ್ದಾರೆ. ಈ ಕಾದಂಬರಿಯು ಓದು ನನ್ನನ್ನು ಜ್ಞಾನವಂತನನ್ನಾಗಿಯೂ ಹೃದಯವಂತನನ್ನಾಗಿ ಮಾಡಿದೆ. ಓದಿದ ನಿಮಗೂ ಅದೇ ಆಗಲಿದೆ ಎಂದು ಕಾದಂಬರಿ ಕುರಿತು ಲೇಖಕ ಜೋಗಿ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ...

Add to Cart
ಪ್ರಾಣೇಶ್ ಪಯಣ - Pranesh Payana(Gangavathi Pranesh)
₹150 Ex Tax: ₹150

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಪ್ರಾಣೇಶ್ ಪ್ರಪಂಚ - Pranesh Prapancha(Gangavathi Pranesh)
₹150 Ex Tax: ₹150

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಪ್ರೇಮ ಖಡ್ಗ(ಎಂ ಕುಮಾರ್) - Prema Kadga(M Kumar)
₹150 Ex Tax: ₹150

ಅಪ್ಯಾಯಮಾನವಾದ ಎರಡು ಅಕ್ಷರಗಳ 'ಪ್ರೀತಿ' ಸುತ್ತ ಗಿರಿಕಿ ಹೊಡೆಯುವ ಕಥಾವಸ್ತು 'ಪ್ರೇಮ ಖಡ್ಗ'. ಇಲ್ಲಿ ಪ್ರೇಮ ಮತ್ತು ಖಡ್ಗ ಎಂಬ ಎರಡು 'ಝಲಕ್'ಗಳು ಸಮ್ಮೋಹನಗೊಳಿಸಿ ಬಿಡುತ್ತವೆ. ಹಸಿರು ಮುಖದ ಮಲೆ ಮೇಲೆ ಸುಖಾಸುಮ್ಮನೆ ಅಡರಿ ಕೂರುವ ತಣ್ಣನೆಯ ಇಬ್ಬನಿ ಹಾಗೆ! 'ಪ್ರೇಮ ಖಡ್ಗ' ಎಣಿಕೆಗೆ ನಿಲುಕದ ಪ್ರೀತಿಗಳು ಅಗಣಿತ ಆಕಾಶವಸ್ತ್ರದಂತೆ ಬಿಚ್ಚಿಕೊಳ್ಳುತ್ತವೆ. ಇಡೀ ಕಥಾಹಂದರ ಪ್ರೀತಿ ಪಕಳೆಯೊಳಗೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ನಾಯಕ ಯುವನಾಶ್ವ, ನಾಯಕಿ ನಾಗಶ್ರೀ -ಇವು ಪ್ರೀತಿಯ ನದಿಯಲ್ಲಿ ಮಿಂದೆದ್ದು ಏಳುವ ಪಾತ್ರಗಳು. ಯುವನಾಶ್ವ ಒಬ್ಬ ಯೋಧ, ಅಷ್ಟೇ ಅಲ್ಲ ಯೋಧನ ಮಗ ಕೂಡ. ಅಸಾಮಾನ್ಯನೆನಿಸುವ ರೂಪ, ದೇಹಧಾರ್ಡ್ಯಗಳಿದ್ದರೂ 'ಆಸರೆ' ಬೇಡುವ ಯುವಕ. ಆತ ಅರಸಿ ಬಂದಿದ್ದೇ ಅರಸನ ಅರಮನೆಯನ್ನು.  ಆದರೆ ಅರಸನ ಮಗಳು 'ಚಿಕ್ಕರಸಿಯನ್ನೇ ತನ್ನ ಪ್ರೀತಿಯಲ್ಲಿ ಹೇಗೆ ಸಮ್ಮೋಹನಗೊಳಿಸುವ ಪ್ರಸಂಗ ಓದುಗರನ್ನು ಅಚ್ಚರಿಗೊಳಿಸುತ್ತದೆ...

Add to Cart
ಪ್ರೇಮಸಾಫಲ್ಯ - Premasapahlya(Saisuthe)
₹120 Ex Tax: ₹120

Man does not live by bread alone. ಮನುಷ್ಯ ಅನ್ನದಿಂದಷ್ಟೇ ಬದುಕುವುದಿಲ್ಲ. ಇಂಥದೊಂದು ಮಾತಿದೆ. ಮತ್ತೇನು ಬೇಕಿದೆ? ಪ್ರೀತಿಯೆನ್ನುವ ಜೀವರಸ ಬೇಕಿದೆ. ಪ್ರೀತಿಯೆನ್ನುವುದು ಹರೆಯಕ್ಕೆ ಮಾತ್ರ ಮೀಸಲಲ್ಲ. ಪ್ರೇಮ, ಪ್ರೀತಿ, ಲವಲವಿಕೆ, ಮಾನವ ವಿಕಾಸಕ್ಕೆ ಪ್ರಕೃತಿ ಎಸಗಿದ ಚಮತ್ಕಾರ. ಅದು ಸದಾ ಕಾಲ ನವನವೀನವೇ. ಬಹುಶಃ ಪ್ರೇಮ ಹಳತಾದ ದಿನ ಜಗತ್ತಿನಲ್ಲಿ ಶೂನ್ಯ ಆವರಿಸಿಬಿಡಬಹುದೇನೋ!?ತನಗೆ ಸೇರಿದ್ದು ತನ್ನದಾದುದೆಲ್ಲವನ್ನೂ ಪ್ರೀತಿಸುವುದು ಅಕ್ಕರೆ ತೋರುವುದು ಮನುಷ್ಯ ಸ್ವಭಾವ. ಕಾಗೆ ಕೂಡ ತನ್ನ ಮರಿಯನ್ನು ಕೋಗಿಲೆಯೆಂದು ಹೇಳಿಕೊಂಡು ಹೆಮ್ಮಪಟ್ಟುಕೊಳ್ಳುತ್ತೆ. ಇಂಥ ಎಷ್ಟೋ ರಹಸ್ಯಗಳನ್ನು ಪ್ರಕೃತಿ ಅಡಗಿಸಿಕೊಂಡಿದ್ದರೂ, ಅದರ ಮೂಲಸೆಲೆ ಪ್ರೇಮ. ನಿಜವಾದ ಪ್ರೇಮ ಸರ್ವಕಾಲಿಕ ಸತ್ಯ. ಕೆಲವರ ಜೀವನದಲ್ಲಿ ಪ್ರೇಮ ಪೂರ್ಣ ಪ್ರಮಾಣದಲ್ಲಿ ಸಾರ್ಥಕ ಭಾವ ಪಡೆದುಕೊಳ್ಳುತ್ತೆ. ಇಂಥ ಪ್ರೇಮದ ವ್ಯಾಖ್ಯಾನ ಸುಲಭವಲ್ಲ...

Add to Cart
ಫಣಿಯಮ್ಮ - Phaniyamma(Indira M K) Sold out
ಫಣಿಯಮ್ಮ - Phaniyamma(Indira M K)
₹55 Ex Tax: ₹55

ಪ್ರಕಾಶಕರು:ಹೇಮಂತ ಸಾಹಿತ್ಯ..

Sold out
ಬಂಗಾರದ ಕತ್ತೆ - Bangarada Katte(Beechi) Sold out
ಬಂಗಾರದ ಕತ್ತೆ - Bangarada Katte(Beechi)
₹120 Ex Tax: ₹120

ಪ್ರಕಾಶಕರು : ಸಾಹಿತ್ಯ ಪ್ರಕಾಶನ..

Sold out
ಬಂಧ - ಮುಕ್ತ - Bandha - Muktha((Yathiraj Veerambudhi)
₹200 Ex Tax: ₹200

ಪ್ರಕಾಶಕರು : ಚಾರುಮತಿ ಪ್ರಕಾಶನ..

Add to Cart
ಬದುಕು ಬದಲಿಸಬಹುದು - Baduku Badalisabahudu(Nemichandra)
₹225 Ex Tax: ₹225

ಈ ಸಂಕಲನದ ಒಂದೊಂದೇ ಲೇಖನ ಓದುತ್ತ ಹೋದಂತೆ ಬದುಕಿನ ಹಲವು ಮುಖಗಳ ಪರಿಚಯವಾಗುತ್ತದೆ. ನೋವು ನಲಿವಿನ, ನಿಟ್ಟುಸಿರಿನ ತುಣುಕುಗಳು ಸೇರಿಯೇ ಈ ಬದುಕು ನಡೆಯುತ್ತದೆ ಎಂಬುದನ್ನು, ಸೋಲನ್ನು, ನೋವನ್ನು, ನಿರಾಶೆಯನ್ನು, ಕೆಲವೊಮ್ಮೆ ತನ್ನ ತಪ್ಪಿಲ್ಲದಿದ್ದರೂ ಒದಗಿ ಬರುವ ಅಪಮಾನವನ್ನು ಹೇಗೆ ಎದುರಿಸಬೇಕೆಂಬುದನ್ನು, ಮುಗ್ಗುರಿಸಿ ಬಿದ್ದರೂ ಎದ್ದು ಕೊಡವಿ ನಡೆಯುವ ತಾಕತ್ತನ್ನು ಸತ್ತು ಮುಗಿಯದೆ ಇದ್ದು ಬದುಕುವ ದಿಟ್ಟತನವನ್ನೂ, ಮತ್ತೆ ಮತ್ತೆ ಪ್ರಾರಂಭಿಸಬಲ್ಲ ಛಲವನ್ನು ಓದುಗರ ತಲೆಗೂ ಹೊಗಿಸುವ ಲೇಖನಗಳಿವು...

Add to Cart
ಬನದ ಮಲ್ಲಿಗೆ - Banada Mallige(Saisuthe)
₹145 Ex Tax: ₹145

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು...

Add to Cart
ಬಳ್ಳಿಕಾಳ ಬೆಳ್ಳಿ - Ballikaala Balli(Ganeshaiah K N)
₹225 Ex Tax: ₹225

ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka..

Add to Cart
ಬಾನಲ್ಲೆ ಮಧುಚಂದ್ರಕೆ(ನಾಗತಿಹಳ್ಳಿ ಚಂದ್ರಶೇಖರ) - Baa Nalle Madhuchandrakke(Nagathihalli Chandrashekhar)
₹120 Ex Tax: ₹120

ಹನ್ನೆರಡು ಮುದ್ರಣಗಳನ್ನು ಕಂಡ ಜನಪ್ರಿಯ ಕಾದಂಬರಿ. ರೊಮ್ಯಾಂಟಿಕ್ ಕ್ರೈಂ ಥ್ರಿಲ್ಲರ್. ಚಲನಚಿತ್ರವಾಗಿಯೂ ಗಮನ ಸೆಳೆದ ಕೃತಿ. ಪ್ರತಿ ಪಾತ್ರವೂ ತನ್ನ ಸ್ವಗತಗಳಲ್ಲಿ ವಿಸ್ತರಿಸುವ ಈ ಕಾದಂಬರಿಯಲ್ಲಿ ಅಂತ್ಯವು ಅನನ್ಯವಾದ ರೋಚಕಥೆಯನ್ನು ಹೊಂದಿದೆ. ಸದ್ಯದಲ್ಲಿಯೇ ಹಿಂದಿಯಲ್ಲಿ ಪ್ರಕಟಗೊಳ್ಳಲಿದೆ...

Add to Cart
ಬಾನು ಬೆಳಗಿತು - Bhanu Belagithu(Triveni)
₹85 Ex Tax: ₹85

ಪ್ರಕಾಶಕರು : ತ್ರಿವೇಣಿ ಪಬ್ಲಿಕೇಷನ್ಸ್,..

Add to Cart
ಬಾಲ ಗೋಪಾಲ - Bala Gopala(Prasanna)
₹130 Ex Tax: ₹130

ಪ್ರಕಾಶಕರು : ಒಂಟಿ ಧ್ವನಿ ಪ್ರಕಾಶನ..

Add to Cart
ಬಿಜೆಪಿ ೨೫+೧(ರಮೇಶ ದೊಡ್ಡಪುರ) - BJP 25+1(Ramesha Doddapura)
₹199 Ex Tax: ₹199

2018ರ ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ 2019ರ ಲೋಕಸಭೆ ಚುನಾವಣೆ ಅವಧಿಯೇ ದಾಖಲೆಗಳ ಕಾಲಮಾನ. ದೇಶದ ಇತಿಹಾಸದಲ್ಲೆ ರಾಜಕಾರಣಿಯೊಬ್ಬರು ಒಂದು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರವನ್ನು ಪ್ರವಾಸ ಮಾಡಿದ ದಾಖಲೆ ನಿರ್ಮಾಣವಾದದ್ದು (ಬಿ.ಎಸ್. ಯಡಿಯೂರಪ್ಪ) ಇದೇ ಅವಧಿಯಲ್ಲಿ. ದೇಶದ ನ್ಯಾಯಾಂಗ ಇತಿಹಾಸದಲ್ಲಿ ರಾತ್ರಿಯಿಡೀ ವಿಚಾರಣೆ ನಡೆದ ಮೊದಲ ರಾಜಕೀಯ ಪ್ರಕರಣ, ಸುಮಲತಾ ಅಂಬರೀಷ್ ಜಯಿಸುವ ಮೂಲಕ ಪಕ್ಷೇತರ ಅಭ್ಯರ್ಥಿಯೊಬ್ಬರು ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾದ ಅರ್ಧ ಶತಮಾನದ ದಾಖಲೆ,  ರಾಜ್ಯದ ಲೋಕಸಭೆ ಇತಿಹಾಸದಲ್ಲಿ ಕಾಂಗ್ರೆಸ್ ಪಡೆದ ಅತಿ ಕಡಿಮೆ ಸೀಟು, ರಾಜ್ಯದಲ್ಲಿ ಬಿಎಸ್‍ಪಿ ಪಕ್ಷದ ಶಾಸಕರೊಬ್ಬರು ಮೊದಲ ಬಾರಿಗೆ ಸಚಿವರಾಗಿ (ಎನ್. ಮಹೇಶ್) ಕಾರ್ಯ, ರಾಜ್ಯದ ವಿಧಾನಸಭೆಯಲ್ಲಿ ಬಿಜೆಪಿಗೆ ಲಭಿಸಿದ ಅತಿ ಹೆಚ್ಚು ಮತಗಳು, ಲೋಕಸಭೆಯಲ್ಲಿ ಒಂದು ಪಕ್ಷ ಪಡೆದ ಅತಿ ಹೆಚ್ಚು ಮತಗಳು, ಘಟಾನುಘಟಿ ನಾಯಕರುಗಳು ಊಹೆಗೂ ಮೀರಿ ನೆಲ ಕಚ್ಚಿದ್ದು. ಹುಡುಕುತ್ತಾ ಹೋದಂತೆ ಹೆಜ್ಜೆ ಹೆಜ್ಜೆಗೆ ಸಿಗುವ ದಾಖಲೆಗಳ ನಡುವೆ ಚುನಾವಣಾ ತಂತ್ರಗಳ ಒಳಹೊರಗು, ತಂತ್ರಜ್ಞಾನದ ಬಳಕೆ, ಬದಲಾದ ರಾಜಕೀಯ ಸೆಣಸಾಟದ ವೈಖರಿ, ನಾಯಕರ ಅಂತರಂಗ-ಬಹಿರಂಗ ನಡವಳಿಕೆಗಳು, ಸಂಕೀರ್ಣ ವ್ಯಕ್ತಿತ್ವಗಳ ನೈಜ ಚಿತ್ರಣ. ವರದಿಗಾರನ ಕಣ್ಣಲ್ಲಿ...

Add to Cart
ಬಿಳಿ ಮೋಡಗಳು - Bili Modagalu(Saisuthe)
₹100 Ex Tax: ₹100

ಯೋಳ್ಕೋಳಕ್ ವಂದ್ ಊರು ತಲೆ ಮ್ಯಾಲ್ ಒಂದ್ ಸೂರುಕೈ ಹಿಡಿದೋಳ್ ಪುಟ್ನಂಜಿನಗ್‍ನಗತ ಉಪ್ಗಂಜಿಕೊಟ್ರಾಯ್ತು ರತ್ನನ್ ಪರ್ಪಂಚ!ಪೂಜ್ಯ ಜಿ.ಪಿ.ರಾಜರತ್ನಂ ಅವರ ಇಂತಹ ಪದ್ಯದ ನೆನಪೇ ಬಿಳಿ ಮೋಡಗಳಿಗೆ ಆಧಾರ ಮತ್ತು ಸ್ಫೂರ್ತಿ. ಇಲ್ಲಿ ಜೋಡಿ ಹಕ್ಕಿಗಳ ಕಲರವ ಇದೆ. ಅದ್ಭುತ ಭಾವಸಂಚಾರವಿದೆ. ಮೈಸೂರು ಮಲ್ಲಿಗೆಯ ರಸಧಾರೆ...

Add to Cart
ಬೆಂಗಳೂರು ಬಸ್ಸು - Bangalore Bassu(Beechi)
₹90 Ex Tax: ₹90

ಪ್ರಕಾಶಕರು : ಸಾಹಿತ್ಯ ಪ್ರಕಾಶನ..

Add to Cart
ಬೆಕ್ಕಿನ ಕಣ್ಣು - Bekkina Kannu(Triveni)
₹180 Ex Tax: ₹180

ಪ್ರಕಾಶಕರು : ತ್ರಿವೇಣಿ ಪಬ್ಲಿಕೇಷನ್ಸ್,..

Add to Cart
ಬೆಟ್ಟದ ಜೀವ - Bettada Jeeva(Shivarama Karantha K)
₹120 Ex Tax: ₹120

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಬೆಳ್ಳಂದೂರಿನ ನರಭಕ್ಷಕ (ಕಾಡಿನ ಕಥೆಗಳು ಭಾಗ - 1) - Belandurina Narabhakshaka(Poornachandra Tejasvi K P) Sold out
ಬೆಳ್ಳಂದೂರಿನ ನರಭಕ್ಷಕ (ಕಾಡಿನ ಕಥೆಗಳು ಭಾಗ - 1) - Belandurina Narabhakshaka(Poornachandra Tejasvi K P)
₹75 Ex Tax: ₹75

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)- ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ೧೯೮೭ರಲ್ಲಿ `ಚಿದಂಬರ ರಹಸ್ಯ` ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಂದೆ-ಮಕ್ಕಳಿಬ್ಬರೂ ಪ್ರಶಸ್ತಿ ಗಳಿಸಿದ ವಿಕ್ರಮವನ್ನು ಸೃಷ್ಟಿಸಿದ ಜೋಡಿಯಲ್ಲಿ ಎರಡನೆಯವರು. ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತಮ್ಮತನವನ್ನು ಮೆರೆದಿರುವ ವಿಶಿಷ್ಟ ಲೇಖಕರಾಗಿದ್ದಾರೆ. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಮೆರೆದವರು. ತೇಜಸ್ವಿಯವರನ್ನು ಕುರಿತು ಸಂಶೋಧನೆ ನಡೆಸಿ ಪಿ‌ಎಚ್.ಡಿ ಪದವಿ ಗಳಿಸಿದ್ದಾರೆ...

Sold out
ಭಾರತ ದರ್ಶನ - Bharatha Darshana(Vidyananda Shenoy)
₹155 Ex Tax: ₹155

ಕಡಲತಡಿಯಿಂದ ಹೈಮಾಚಲದವರೆಗೆ, ಕಚ್‌ನಿಂದ ಕಾಮರೂಪದವರೆಗೆ ಭಾರತದ ಭವ್ಯ ಪರಂಪರೆ, ಪುರಾಣ ಇತಿಹಾಸಗಳಲ್ಲಿ ದಾಖಲೆಯಾದ ಪವಿತ್ರ ಸ್ಥಳಗಳು, ಪರ್ವತಗಳು, ನದಿಸಮೂಹ. ಪ್ರತಿಯೊಂದರದ್ದೂ ಅತಿ ಮಹತ್ತ್ವದ ಪಾತ್ರ. ಭರತಖಂಡವನ್ನು ಸುದೃಢ-ಸುಭಿಕ್ಷ ನಾಡನ್ನಾಗಿ ಮಾಡಲು ಶ್ರಮಿಸಿದ ಮಹಾರಾಜರು, ಸಂಸ್ಕೃತಿಯೇ ಮೈತಳೆದಂಥ ಮಹಾಪುರುಷರು, ಜ್ಞಾನ, ಶೌರ್ಯಗಳನ್ನು ಮೆರೆದ ವನಿತೆಯರು …. ಎಲ್ಲರೂ ನಮ್ಮ ನಾಡಿನ ಉತ್ತುಂಗತೆಯ ಪ್ರತೀಕಗಳು. ಇಂತಹ ಮಹಾನ್ ರಾಷ್ಟ್ರೀಯ ಜೀವನಾಡಿಯ ಪರಿಚಯವೇ ‘ಭಾರತ ದರ್ಶ‘...

Add to Cart
ಭಾರತೀಪುರ - Bharathipura(Ananth Murthy U R)
₹165 Ex Tax: ₹165

ಪ್ರಕಾಶಕರು:ಅಕ್ಷರ ಪ್ರಕಾಶನ..

Add to Cart
ಭಾರತೀಯ ದರ್ಶನಗಳು - Bharathiya Darshanagalu(Debiprasad Chattopadhyaya)
₹200 Ex Tax: ₹200

ಇದು ಭಾರತೀಯ ದರ್ಶನಗಳಲ್ಲಿನ ಹಲವು ತತ್ವಶಾಸ್ತ್ರದ ಶಾಖೆಗಳನ್ನು ಉಲ್ಲೇಖಿಸಿ, ಚರ್ಚಿಸಿ ಪರಾಮರ್ಶಿಸಿ ಬರೆದ ಡಾ|| ದೇವಿಪ್ರಸಾದ ಚಟ್ಟೋಪಾಧ್ಯಾಯರ ಆಂಗ್ಲ ಕೃತಿಯೊಂದರ ಅನುವಾದ. ಪ್ರಪಂಚದಾದ್ಯಂತ ಅನೇಕ ತತ್ವಶಾಸ್ತ್ರಜ್ಞರು ತಂತಮ್ಮ ಕಾಲ-ದೇಶಗಳಿಗೆ ಅನುಸಾರವಾಗಿ ದಾರ್ಶನಿಕ ಪರಂಪರೆಯೊಂದಿಗೆ ತತ್ವಶಾಸ್ತ್ರವನ್ನು ವ್ಯಾಖ್ಯಾನಿಸಿದ್ದಾರೆ. ಅಂತೆಯೇ ಭಾರತದಲ್ಲೂ ಷಡ್‍ದರ್ಶನಗಳೆಂಬ ವೈದಿಕ ತತ್ವಶಾಸ್ತ್ರದ ಆಧಾರದಿಂದ ಹುಟ್ಟಿಬೆಳೆದು ಮುಂದೆ ಸಾಗಿ ಒಂದಕ್ಕಿಂತ ಇನ್ನೊಂದು ಭಿನ್ನವಾಗಿ ಶಾಖೋಪಶಾಖೆಗಳಾಗಿ ಹರಡಿ ಗೊಂದಲವನ್ನೇ ಸೃಷ್ಟಿಸಿವೆ. ಅಲ್ಲಿನ ಉತ್ತಮ ವಿಚಾರಗಾಳನ್ನು ಶ್ಲಾಘಿಸಿದಂತೆಯೇ ಕಾಳಿಂದ ಜೊಳ್ಳನ್ನು ಬೇರ್ಪಡಿಸುವ ಮತ್ತು ವಿಶ್ಲೇಷಣೆ-ಚಿಂತನೆಗಳಿಂದ ಸರಿಯಾದುದನ್ನು ಅಳೆದು ತೂಗಿ ನೋಡುವ ಕೆಲಸವೂ ನಡೆಯಿತು. ಅಂಥವರಲ್ಲಿ ಅಗ್ರಮಾನ್ಯರೆಂದು ಪರಿಗಣಿತರಾದವರು ಡಾ|| ದೇವಿಪ್ರಸಾದ್ ಚಟ್ಟೋಪಾಧ್ಯಾಯರು. ಭಾರತೀಯ ತತ್ವಶಾಸ್ತ್ರದ ಪರಿಚಯಾತ್ಮಕ ಗ್ರಂಥವೊಂದನ್ನು ಬರೆದು ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದ ವಿಮರ್ಶಿಸಿದಾಗ ಎಲ್ಲರ ಗಮನವೂ ಅದರತ್ತ ಹರಿದು ಅವರ ಚಿಂತನೆಗಳಿಗೆ ವಿದ್ವತ್ ವಲಯದಿಂದ ಮನ್ನಣೆ ದೊರೆಯಿತು. ಅವರ ವಿಚಾರಗಳನ್ನು ಈ ಕೃತಿಯ ಅನುವಾದದೊಂದಿಗೆ ಓದಿ ಸವಿಯುವ ಅವಕಾಶ ಇದೀಗ ಕನ್ನಡಿಗರಿಗೆ ಲಭಿಸಿದೆ...

Add to Cart
ಭಾವನಾಗಮ್ಯ - Bhaavanagamya(Vidya Dattatri)
₹140 Ex Tax: ₹140

ಪ್ರಕಾಶನ : ವಿಜ್ಞಾತ್ರಿ ಪ್ರಕಾಶನ ..

Add to Cart
ಭಾವಲೇಖಾ - Bhaavalekha(Harshavardhana Hegde)
₹120 Ex Tax: ₹120

ಪ್ರಕಾಶಕರು : ಹೆಗ್ಗದ್ದೆ ಪ್ರಕಾಶನ ..

Add to Cart
ಭಾವಸರೋವರ- Bhavasarovara(Saisuthe)
₹95 Ex Tax: ₹95

‘Marriages are made in heaven’ ಅಂದರೆ ವಿವಾಹಗಳು ಸ್ವರ್ಗದಲ್ಲಿ ನಡೆಯುತ್ತೆ ಎನ್ನುವ ಮಾತೊಂದಿತ್ತು. ಆದರೆ ಈಗ ವಧು-ವರರ ಮಾಹಿತಿ ಕೇಂದ್ರ, ಆನ್‌ಲೈನ್ ಮ್ಯಾರೇಜ್ ಬ್ಯೂರೋಗಳ ಮೂಲಕ ಮದುವೆಗಳು ನಡೆಯುತ್ತೆ. ವಿವಾಹವೆನ್ನುವ ಕಲ್ಪನೆ ಯುವ ಜನತೆಯಲ್ಲಿ ಬೇರೆ ರೂಪ ತಾಳುತ್ತಿದೆಯ? ಹೌದು, ಅನ್ನಲೇ ಬೇಕಿದೆ. ಒಂದು ಮಾಹಿತಿ ಪ್ರಕಾರ ವಿವಾಹವಾಗುತ್ತಿರುವವರ ಸಂಖ್ಯೆಗಿಂತ ವಿಚ್ಛೇದಿತರ ಸಂಖ್ಯೆ ಹೆಚ್ಚಾಗುತ್ತಿದೆ! ಇದಕ್ಕೆ ಕಾರಣವೇನು? ಯುವ ಜನತೆ ಹೆಚ್ಚು ಪ್ರಬುದ್ಧರಾಗುತ್ತಿರುವುದು ಕಾರಣವಾ? ಕಾರನದ ಪಟ್ಟಿ ದೊಡ್ಡದಾಗಬಹುದು.ನಾನು ‘ಭಾವ ಸರೋವರ’ ಕಾದಂಬರಿ ಬರೆದಾಗ ‘ಹಕ್ಕು, ಅಧಿಕರ ಇಲ್ಲದ ಜೊತೆಗಾರ’ನ ಜೊತೆ ವಾಸಿಸುವುದು ಅಷ್ಟು ಚಲಾವಣೆಯಲ್ಲಿ ಇರಲಿಲ್ಲ. ಈಗ ‘ಲಿವಿಂಗ್-ಟು-ಗೆದರ್’, ‘ಲೀವ್-ಇನ್-ರಿಲೇಷನ್’ - ಇಷ್ಟಪಟ್ಟು ಒಟ್ಟೊಟ್ಟಿಗೆ ವಾಸಿಸುತ್ತಾರೆ. ಆಗ ಇಂಥ ಸಂಬಂಧ, ತಾಯ್ತನ ತಪ್ಪಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ...

Add to Cart
ಭಿತ್ತಿ - Bhitti(S L Bhyrappa)
₹610 Ex Tax: ₹610

ಕಲಾವಿದನ ಜೀವನಭಿತ್ತಿ ಮತ್ತು ಅವನ ಸೃಷ್ಟಿಗಳ ಪರಸ್ಪರ ಸಂಬಂಧವು ರಹಸ್ಯಪೂರ್ಣವಾದುದು. ಜೀವನದ ಪರಿಮಿತಿಗಳನ್ನು ದಾಟಿ ಕೌತುಕಮಯ ವಲಯಕ್ಕೆ ಬೆಳೆಯದೆ ಕಲೆಯ ಆವಿರ್ಭವವಾಗುವುದಿಲ್ಲ. ಚಿತ್ರವು ಮೂಡಿದ ನಂತರ ಭಿತ್ತಿಯು ಇಲ್ಲದೆ ಆಗಿಬಿಡುತ್ತದೆ. ಕಲಾಕೃತಿಯನ್ನು ಅರಿಯಲು ವಾಸ್ತವಾವಾಗಿ ಜೀವನಚರಿತ್ರೆಯ ಅಗತ್ಯವಿಲ್ಲ. ಈ ನೆರವು ಆ ಅರಿವಿಗೆ ಬಾಧಕವೂ ಆಗಬಹುದು.ಆದರೆ ಕೃತಿಗಳನ್ನು ಓದಿ ಲೇಖಕನ ಜೀವನದ ಘಟನೆಗಳನ್ನು ಅನ್ಯರು ತಮ್ಮ ತಮ್ಮ ಇಚ್ಛೆಯಂತೆ ಕಲ್ಪಿಸಿಕೊಳ್ಳುವುದನ್ನು ತಪ್ಪಿಸಲೆಂದು ಕೆಲವು ಸ್ನೇಹಿತರು ಒತ್ತಾಯಿಸಿದ್ದರ ಫಲವಾಗಿ ಈ ಆತ್ಮವೃತ್ತಾಂತ ಮೂಡಿಬಂದಿದೆ. ಈ ಬರಹದ ನಂತರ ಭೈರಪ್ಪನವರು ಹೊಸತೊಂದು ಕಾದಂಬರಿಯನ್ನು ಬರೆದಿರುವುದು, ಆತ್ಮಚರಿತ್ರೆಯನ್ನು ಬರೆದರೆ ಅನುಭವದ ಬೀಜಗಳು ಹೊರಬಿದ್ದು ಸೃಜನಶೀಲತೆಯು ನಿಂತುಹೋಗಬಹುದೆಂಬ ಶಂಕೆಗೆ ಆಧಾರವಿಲ್ಲವೆಂಬುದನ್ನು ತೋರಿಸುತ್ತದೆ. ಸಾಹಿತಿಯ ಜೀವನದಲ್ಲಿ ಗುರುತಿಸಬಹುದಾದ ಅಂಶಗಳ ಹಂಗಿಲ್ಲದೆಯೂ ಸಾಹಿತ್ಯವು ಸೃಷ್ಟಿಯಾಗುತ್ತದೆ. ಅಂಥದನ್ನು ಸೃಷ್ಟಿಸುವುದೇ ಪ್ರತಿಭೆಯ ಗುರುತು...

Add to Cart
ಭಿನ್ನ ಬಿಂಬ - Binna Bimba(Ganeshaiah K n)
₹80 Ex Tax: ₹80

ಪ್ರಕಾಶಕರು : ಅಂಕಿತ ಪುಸ್ತಕ, Ankita Pustakaಕನ್ನಡ ಸಾಹಿತ್ಯಲೋಕದಲ್ಲಿ ಗಣೇಶಯ್ಯನವರದು ವಿಶಿಷ್ಟ ಹೆಸರು. ತಮ್ಮ ವೈಜ್ಞಾನಿಕ ಐತಿಹಾಸಿಕ ಕಥಾನಕಗಳ ಮೂಲಕ ಹೊಸ ಮಾರ್ಗವನ್ನು ತೆರೆದ ಪ್ರವರ್ತಕರಿವರು. ಇತಿಹಾಸವನ್ನು ವೈಜ್ಞಾನಿಕ ನೆಲೆಯಲ್ಲಿ ಅನ್ವೇಷಿಸುವ, ಹೊಸ ದೃಷ್ಟಿಕೋನದಲ್ಲಿ ನೋಡುವ ಕ್ರಮ ಇವರ ಕಥನದ ಹಿಂದಿದೆ. ಕಥೆಯನ್ನು ಕುತೂಹಲಕಾರಿಯಾಗಿ ಹೇಳುವ ಶೈಲಿ ಇವರಿಗೆ ಸಿದ್ಧಿಸಿದೆ. ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ‘ಭಿನ್ನಬಿಂಬ’ ಕೃತಿಯ ಹಿನ್ನೆಲೆಯಲ್ಲಿ ಮುಖ್ಯವಾಗಿ ಕೆಲಸ ಮಾಡಿರುವುದು ಅವರ ಈ ಬಗೆಯ ಪ್ರವೃತ್ತಿಯೇ. ಜೊತೆಗೆ ಧರ್ಮ ವಿಜ್ಞಾನಗಳನ್ನು ಕುರಿತ ತೌಲನಿಕ ಚರ್ಚೆ ಇಲ್ಲಿದೆ. ಚರಿತ್ರೆಯ ವಿಸ್ಮೃತಿಯ ಪರಿಣಾಮಗಳೇನೆಂಬುದನ್ನು ಅತ್ಯಂತ ಕುತೂಹಲದ ಧಾಟಿಯಲ್ಲಿ ನಿರೂಪಿಸುವ ‘ನಿಧಿಯ ಅವತರಣೆ’ ಲೇಖನವಿದೆ. ಎಲ್ಲ ಲೇಖನಗಳು ಓದುಗರನ್ನು ಆಲೋಚನೆಗೆ ಹಚ್ಚುವಷ್ಟು ಪರಿಣಾಮಕಾರಿಯಾಗಿವೆ. ವಿಜ್ಞಾನ, ಚರಿತ್ರೆ, ಧರ್ಮಗಳ ಮುಖಾಮುಖಿಯಲ್ಲಿ ತಿಳಿದುಕೊಳ್ಳಬೇಕಾದ ಸತ್ಯದ ಅನಾವರಣವನ್ನು ಇಲ್ಲಿನ ಲೇಖನಗಳು ಮಾಡುತ್ತವೆ. ಇಂಗ್ಲಿಷ್‌ನಲ್ಲಿ ಅನೇಕ ಸಂಶೋಧನಾ ಲೇಖನಗಳನ್ನು ಬರೆದಿರುವ ಗಣೇಶಯ್ಯ ಅವರ ಮೊದಲ ಆ ಸ್ವರೂಪದ ಕನ್ನಡದ ಕೃತಿ ಭಿನ್ನಬಿಂಬ...

Add to Cart
ಭಿನ್ನೋಟ - Binnnota(Ganeshaiah K N)
₹150 Ex Tax: ₹150

ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka..

Add to Cart
ಭೀಮಕಾಯ - Bheemakaaya(S L Bhyrappa)
₹185 Ex Tax: ₹185

ಕುಸ್ತಿಪಟುಗಳ  ಬದುಕು  ರೋಮಾಂಚಕಾರಿಯಾದಷ್ಟೇ  ಗುಂಡಾಂತರಪೂರ್ವವೂ  ಅಗಿದೆ. ಕುಸ್ತಿಪಟುವಿಗೆ ದೊರೆಯುವ ಮಾನಸಮ್ಮಾನದ  ಹಿಂದೆ ಎಂತಹ ಸಂಯಮ ಬೇಕು ಎನ್ನುವುದು ಯಾರೂ ಆರಿಯರು. ಕುಸ್ತಿಕಣದ ನಿಕಟ  ಸಂಪರ್ಕವಿರಿಸಿಕೊಂಡ  ಈ ಕಾದಂಬರಿಕಾರರು ಕುಸ್ತಿಪಟುಗಳ  ಜೀವನವನ್ನು  ಸೌಹಾರ್ದತೆಯಿಂದ  ಕಂಡುದೇ  ಈ ಕಾದಂಬರಿಯಲ್ಲಿ ವಾಸ್ತವಿಕವಾಗಿದೆ; ಕಲಾತ್ವಕವಾಗಿದೆ...

Add to Cart
ಮಂಡೋದರಿ - Mandodari(Kumaraswamy Tekkunja)
₹100 Ex Tax: ₹100

" ಮಂಡೊದರಿ" ಒಂದು ಪೌರಾಣಿಕ ಕಾದಂಬರಿ. ಪಂಚಕನ್ಯೆಯರಲ್ಲಿ ಒಬ್ಬಳೆಂದು ಪರಿಗಣಿಸಲ್ಪಟ್ಟ ಮಂಡೋದರಿಯ ಬಗೆಗೆ ವಾಲ್ಮೀಕಿ ರಾಮಾಯಣದಲ್ಲಿ ವಿಶೇಷವಾಗಿ ಚಿತ್ರಿಸಲ್ಪಟ್ಟಿಲ್ಲ. ಆಕೆಯ ಬದುಕು, ಚಾರಿತ್ರ್ಯವೂ ಇತರ ಮಹಾಕನ್ಯೆಯರಂತೆ ಮಹತ್ತಾಗಿರಲೇಬೇಕು ಎಂಬ ಕುತೂಹಲಕಾರಿ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಈ ಕೃತಿಯಲ್ಲಿದೆ. ರಾವಣನ ಮಡದಿಯಾಗಿಯೂ ಪವಿತ್ರಾತ್ಮಳೆಂದೇ ಗುರುತಿಸಲ್ಪಟ್ಟ ಮಂಡೋದರಿಯ ಚಿತ್ರಣ ಈ ಕಾದಂಬರಿಯ ವಸ್ತು. ..

Add to Cart
ಮಂದ್ರ - Mandra(S L Bhyrappa) - ದಪ್ಪ(Hardback)
₹790 Ex Tax: ₹790

ಎಷ್ಟೋ  ಹೊತ್ತಿನ  ನಂತರ  ಭೋಸ್ಲೆಯ  ಧ್ವನಿ: ‘ಕಲೆಯನ್ನ  ನೋಡಿದಾಗ  ಸ್ವರ್ಗಪ್ರವೇಶ  ಮಾಡಿದ  ಹಾಗಾಗುತ್ತೆ. ಕಲಾವಿದನ  ಒಳ ಹೊಕ್ಕಾಗ  ಬೇರೆಯೇ  ಇರುತ್ತೆ ಯಾಕೆ ಈ  ಕಾಂಟ್ರಡಿಕ್ಷನ್ ?’..

Add to Cart
ಮಂದ್ರ - Mandra(S L Bhyrappa) - ಸಾದ(Paperback)
₹815 Ex Tax: ₹815

ಎಷ್ಟೋ  ಹೊತ್ತಿನ  ನಂತರ  ಭೋಸ್ಲೆಯ  ಧ್ವನಿ: ‘ಕಲೆಯನ್ನ  ನೋಡಿದಾಗ  ಸ್ವರ್ಗಪ್ರವೇಶ  ಮಾಡಿದ  ಹಾಗಾಗುತ್ತೆ. ಕಲಾವಿದನ  ಒಳ ಹೊಕ್ಕಾಗ  ಬೇರೆಯೇ  ಇರುತ್ತೆ ಯಾಕೆ ಈ  ಕಾಂಟ್ರಡಿಕ್ಷನ್ ?’..

Add to Cart
ಮತದಾನ - Matadana(S L Bhyrappa)
₹195 Ex Tax: ₹195

ಎಮ್.ಬಿ.ಬಿ.ಎಸ್. ಮಾಡಿದ ಒಬ್ಬ ತರುಣ ತನ್ನ ಹಳ್ಳಿಯಲ್ಲಿ ಗಾಂಧಿಯ ಮಾರ್ಗದಲ್ಲಿ ಸೇವೆ ಮಾಡತೊಡಗಿ ಜನಾದರಣೆ ಗಳಿಸುತ್ತಾನೆ. ಅವನ ಜನಾದರಣೆಯನ್ನು ಬಳಸಿಕೊಳ್ಳುವ ತಂತ್ರಹೂಡಿ ಆಳುವ ಪಕ್ಷವು ಇನ್ನೂ ಹೆಚ್ಚು ಸೇವೆ ಮಾಡುವ ಅವಕಾಶಗಳು ದೊರೆಯುತ್ತವೆಂಬ ಆಮಿಷ ಹೂಡಿ ಅವನನ್ನು ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸುತ್ತದೆ. ಚುನಾವಣಾ ಓಡಾಟದಲ್ಲಿ ತೊಡಗಿದ ಅವನು ಒಬ್ಬ ರೋಗಿಗೆ ಗಮನಕೊಡದೆ ಆ ರೋಗಿ ಸಾಯುತ್ತಾನೆ. ವ್ಯೆದ್ಯನು ಚುನಾವಣೆಯಲ್ಲಿ ಸೋಲುತ್ತಾನೆ. ಮಂತ್ರಿಗಳ ಚುನಾವಣಾ ಫಂಡಿಗೆ ತನ್ನ ಆದಾಯದಮಿತಿಮೀರಿ ಸಾಲಮಾಡಿ ಹಣ ಒದಗಿಸಿದ ಒಬ್ಬ ಕಿರು ಕಂಟ್ರಾಕ್ಟರು ಕೊನೆಗೆ ತಾನು ನಿರೀಕ್ಷಿಸಿದ ಕಂಟ್ರಾಕ್ಟು ಸಿಕ್ಕದೆ ಸಾಲ ತೀರಿಸಲಾರದೆ ದೊಡ್ಡಕೆರೆಯ ತೂಬಿಗೆ ಕಲ್ಲು ಕಟ್ಟಿಕೊಂಡು ಮುಳುಗಿ ಸಾಯುತ್ತಾನೆ...

Add to Cart
ಮತ್ತೆ ಹಾಡಿತು ಕೋಗಿಲೆ(ಮಣಿಕಾಂತ್ ಎ ಆರ್) - Matte Haditu Kogile(Manikanth A R)
₹160 Ex Tax: ₹160

ಜನಿಸಿದ್ದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆಯಿತನಹಳ್ಳಿ. ಓದಿದ್ದು ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಬಿ.ಇ. ಆಟೋಮೊಬೈಲ್. ಒಲಿದಿದ್ದು ಪತ್ರಿಕೋದ್ಯಮ. ಮೊದಲು ಹಾಯ್ ಬೆಂಗಳೂರ್, ನಂತರ ಸಂಯುಕ್ತ ಕರ್ನಾಟಕ, ಆನಂತರ ವಿಜಯ ಕರ್ನಾಟಕದಲ್ಲಿ ನೌಕರಿ. ವಿಜಯ ಕರ್ನಾಟಕದಲ್ಲಿ ಬರೆಯುತ್ತಿದ್ದ, ‘ಉಭಯ ಕುಶಲೋಪರಿ ಸಾಂಪ್ರತ’, ‘ಹಾಡು ಹುಟ್ಟಿದ ಸಮಯ’, ‘ಮರೆಯಲಿ ಹ್ಯಾಂಗ’, ‘ಈ ಗುಲಾಬಿಯು ನಿನಗಾಗಿ’ ಅಂಕಣಗಳು ಸಕಲೆಂಟು ಮಂದಿಯ ಮೆಚ್ಚುಗೆಗೆ ಪಾತ್ರವಾದವು. ಪ್ರಸ್ತುತ, ಕನ್ನಡಪ್ರಭದಲ್ಲಿ ಮುಖ್ಯ ಉಪಸಂಪಾದಕ. ‘ಭಾವತೀರಯಾನ’ ಎಂಬ ಅಂಕಣದ ಲೇಖಕ. ಪ್ರಕಟವಾಗಿರುವ ಪುಸ್ತಕಗಳು ನಾಲ್ಕು. ಈ ಪೈಕಿ ‘ಹಾಡು ಹುಟ್ಟಿದ ಸಮಯ’ ಮತ್ತು ‘ಈ ಗುಲಾಬಿಯು ನಿನಗಾಗಿ’ ಪುಸ್ತಕಗಳು ತಲಾ ನಾಲ್ಕು ಮುದ್ರಣಗಳನ್ನು ಕಂಡಿವೆ. ‘ಅಪ್ಪ ಅಂದ್ರೆ ಆಕಾಶ’ ಪುಸ್ತಕದ 20,000 ಪ್ರತಿಗಳು ಕೇವಲ 13 ತಿಂಗಳ ಅವಧಿಯಲ್ಲಿ ಮಾರಾಟವಾಗಿವೆ. ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ 60 ತಿಂಗಳಲ್ಲಿ 60,000 ಪ್ರತಿಗಳು ಮಾರಾಟವಾಗಿ ದಾಖಲೆ ಸ್ಥಾಪಿಸಿರುವ ಪುಸ್ತಕ. ಈ ಪುಸ್ತಕಕ್ಕೆ ಸೇಡಂನ ಅಮ್ಮ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಲಭಿಸಿದೆ...

Add to Cart
ಮಧುರಿಮ - Madhurima(Saisuthe)
₹110 Ex Tax: ₹110

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು...

Add to Cart
ಮಧುವನ - Madhuvana(Indira MK)
₹100 Ex Tax: ₹100

ಪ್ರಕಾಶಕರು:ಇಂದಿರಾ ಪ್ರಕಾಶನ..

Add to Cart
ಮನದ ಮಾತು - Manada Maatu(Sudha Murthy)
₹140 Ex Tax: ₹140

ಪ್ರಕಾಶಕರು:ಸಪ್ನ ಬುಕ್ ಹೌಸ್..

Add to Cart
ಮನನ - Manana(Priya M Kallabbe)
₹50 Ex Tax: ₹50

ಪ್ರಕಾಶಕರು : ಸ್ವಸ್ತಿ ಪ್ರಕಾಶನ..

Add to Cart
ಮನಸು ಅಭಿಸಾರಿಕೆ - Manasu Abhisarike(Shanti K Appanna)
₹140 Ex Tax: ₹140

ಶಾಂತಿ ಅಪ್ಪಣ್ಣ ಅವರ ಕಥಾಸಂಕಲನ ...ಮನಸು ಅಭಿಸಾರಿಕೆ...ಯ ಕತೆಗಳು ಇಂಚುಪಟ್ಟಿಗಳಾಚೆ ನಿಂತು ಖುಷಿ ಕೊಡುವಂತಿವೆ. ಶಾಂತಿ ಹೊಸ ತಲೆಮಾರಿನ ಕತೆಗಾರ್ತಿ. ಕನ್ನಡದಲ್ಲಿ ಕತೆಗಾರ್ತಿಯರ ಸಂಖ್ಯೆ ವಿರಳವಾಗುತ್ತಿರುವ ಸಮಯದಲ್ಲಿ ಹಾಗೂ ಹೊಸ ಮಾತಿನಲ್ಲಿ ಬರೆಯಬಲ್ಲ ಕತೆಗಳಿಗಾಗಿ ಕಾಯುತ್ತಿರುವ ಹೊತ್ತಲ್ಲಿ ಸಂಕಲನದ ಸಣ್ಣಕತೆಗಳು ಚಾರಿತ್ರಿಕವಾಗಿ ಹೇಗೆ ನೋಡಿದರೂ ಮುಖ್ಯವೆನ್ನುವಂತೆ ಕಾಣುತ್ತದೆ.ಅತಿ ಬೌದ್ಧಿಕತೆಯ ಕೃತಕ ಪರಿಸರ, ಸುಗಮಗೊಳಿಸಿಕೊಂಡ ಸುರಳೀತ ಹಾದಿಗಳು ಸೃಜನಶೀಲತೆಯ ಪ್ರಶ್ನೆಯನ್ನು ಎರಡು ಅತಿಗಳಿಗೆ ದೂಡುತ್ತಿವೆ. ಈ ಹೊತ್ತಲ್ಲಿ ಸಹಜವಾಗಿ ತನ್ನಿಂತಾನೆ ಕವಿತೆಯಾಗುವ, ಕತೆಯಾಗುವ ಕ್ರಿಯೆಯನ್ನು ಈ ಕತೆಗಾರ್ತಿ ಮೈಗೂಡಿಸಿಕೊಂಡಿದ್ದಾರೆ. ಶಾಂತಿ ಅವರ ಕತೆಗಳು ದೂರನಿಂತು ಬದಲಾಗುತ್ತಿರುವ ಸಮಾಜವನ್ನು ನೋಡುತ್ತಿರುವ ಜಾತಿಯವಲ್ಲ. ಅತಿ ತಂತ್ರಗಳ ಬಳಕೆಯಿಂದಲೂ ಅವು ದೂರ. ಅವರ ಕತೆಗಳು ನಡೆಯುವುದು ಹಳ್ಳಿ ಮತ್ತು ನಗರಗಳು ಕಲೆಸಿದ, ಮಹಾ ಆಧುನಿಕತೆಯನ್ನು ಎದುರಿಸುತ್ತಿದ್ದೇವೆಂಬ ಭ್ರಮೆಯ ಜನರ ನಡುವೆ ಕಾಣುವ ವಾಸ್ತವಗಳಲ್ಲಿ. ಆಧುನಿಕೋತ್ತರ ಸಮಾಜಗಳ ಸಾಮಾಜೀಕರಣ ಎಂದು ಇವನ್ನು ಕರೆಯಬಹುದಾದರೆ – ಹೌದು, ಇವು ಆಧುನಿಕತೆಯನ್ನು ಹೊಸ ರೀತಿಯಲ್ಲಿ ಕಂಡುಕೊಂಡ ಸಂವೇದನೆ.ಹಳ್ಳಿಗಳು ಕನ್ಯಾದಾರಿಗಳಾಗಿ ಉಳಿಯದ ದಿನಮಾನವು ಸ್ವರ್ಗಗಳ ಹುಸಿತನಕ್ಕೆ ಸೋತು ಹೋಗುವಾಗ ನಡೆಯುವ ಸಂಚಲನವನ್ನು ಇಂದು ಅನಿವಾರ್ಯವಾಗಿ ಸ್ವೀಕರಿಸಲೇಬೇಕಿದೆ. ಅವರ ಕತೆಗಳು ಹಿಡಿಯುವುದು ಇಂತಹ ಸಂವೇದನೆಯನ್ನು. ವಲಸೆಯ ತ್ರಿಶಂಕುಗಳು ಬಾಳುತ್ತಿರುವ ಬಾಳುಗಳನ್ನು ಕತೆಗಾರ್ತಿ ನೋಡುತ್ತಾರೆ. ಪಲ್ಲಟವನ್ನು ಹಳಹಳಿಕೆಯಿಂದ ನೋಡದೆ ದುರಂತವನ್ನು ಕಣ್ಣುಬಿಟ್ಟು ನೋಡುವುದು ಅವರ ಗುಣ ಎನ್ನಬಹುದು. ಸಾಮಾಜಿಕತೆಯ ಗುರಿಯನ್ನು ಇಟ್ಟುಕೊಳ್ಳದೆ ಬರೆಯುವ ಶಾಂತಿ ಅವರ ಕತೆಗಳಲ್ಲಿ ಪ್ರೇಮದ ಹಾಜರಿ ಇದ್ದೇ ಇದೆ. ಆದರೆ ಆ ಪ್ರೇಮವಾದರೋ ಶುದ್ಧವಾದ ಭಾವವಲ್ಲ. ಚೀಪ್ ಆದ ಪ್ರಣಯಗಳ ಚಹರೆಯ ನಡುವೆಯೇ ಉಸಿರಾಡುತ್ತ ತನ್ನ ಆಂತರ್ಯದ ಸೌಂದರ್ಯವನ್ನು ಕಾಪಾಡಿಕೊಳ್ಳುವ ತುಡಿತ ಅದಕ್ಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಖಾಸಗಿತನವನ್ನು ಇಲ್ಲವಾಗಿಸುವ ವಾಸ್ತವದಲ್ಲಿ ಪ್ರೀತಿಯ ಸಂವೇದನೆಯನ್ನು ಇಡುವುದು ಕೊಂಚ ಕಷ್ಟವೇ. ಆದರೆ ಅದನ್ನು ನಿಭಾಯಿಸುವ ಆತ್ಮವಿಶ್ವಾಸದ ಯೌವನ ಇಲ್ಲಿದೆ.ಈ ಸಂಕಲನದ ‘ಪಾಸಿಂಗ್ ಕ್ಲೌಡ್ಸ್’ ಕತೆ ಜೀವನವನ್ನು ಡಾಕ್ಯುಮೆಂಟರಿಯಾಗಿಸುವ ರಿಯಾಲಿಟಿಯಲ್ಲಿ ಕಾಮ–ಪ್ರೇಮದ ಸಂಬಂಧಗಳನ್ನು ನೋಡಿದರೆ, ‘ಮುಳ್ಳುಗಳು’ ಕತೆಗಳು ಹೊಸ ನಗರಗಳಿಗೆ ಬೇಕಾದ ಕೂಲಿಗಳ ಅರಸುವಿಕೆಯಲ್ಲಿರುವ ಬಿಲ್ಡರ್ಸ್ ಮಾಫಿಯಾ ನುಂಗುವ ಟಿಪ್ಪು ಸಂಸಾರಗಳಂತಹವನ್ನು ಬಿಚ್ಚಿಡುತ್ತದೆ.ಇದರ ನಡುವೆ ನಗರೀಕರಣದಲ್ಲಿ ಮತ್ತೆ ವಿವರಿಸಿಕೊಳ್ಳಬೇಕಾದ ಜಾತಿಯ ಸಂಗತಿಯೂ ಭುಗಿಲೇಳುತ್ತದೆ. ದೇವರು ಬರುವ ಪರಮನು ಕೆಣಕುವ ಜಾತಿ ಪ್ರಶ್ನೆ ಹೊಸ ಪಾತಳಿಯಲ್ಲಿರುವ ಹಳೆಯ ಹುಣ್ಣು. ರಾಜಕೀಯ ಅಸ್ಮಿತೆಗಳೇ ಮುಖ್ಯವಾದ ಸಮುದಾಯಗಳಲ್ಲಿ ಮನುಷ್ಯನ ಒಂಟಿತನ ಹೊಳೆಯುತ್ತದೆ. ಸಣ್ಣಕತೆಯು ಹಿಡಿಯಬಹುದಾದ ಇಂತಹ ವಿಷಾದಗಳನ್ನು ಅವರ ಕತೆಗಳು ದಾಖಲಿಸಿವೆ. ಕತೆಗಳು ಅನೇಕ ಒಳದನಿಗಳನ್ನೂ ಕೆಳದನಿಗಳನ್ನೂ ರೂಢಿಸಿಕೊಂಡಿವೆ.ಅವುಗಳಲ್ಲಿ ಅಬ್ಬರವಿಲ್ಲ. ಕಿರುಚಿ ಹೇಳುವ ಸತ್ಯಗಳಾಗಲಿ, ವಕೀಲಿಕೆ ಮಾಡುವ ಶೈಲಿಯಾಗಲೀ ಅವರ ಕತೆಗಳಲ್ಲಿ ಗೈರುಹಾಜರಾಗಿದೆ. ಸಣ್ಣದೊಂದು ಕುತೂಹಲ ಹುಟ್ಟಿಸಬಲ್ಲ ಅವರ ಕತೆಗಳು ಓದುಗರಿಗೆ ಆಪ್ತವಾಗುತ್ತವೆ...

Add to Cart
ಮನಸ್ಸೇ ರಿಲ್ಯಾಕ್ಸ್ ಪ್ಲೀಸ್-ಭಾಗ-1 - Manase Relax Please(Swami Sukhabodhanahda)
₹120 Ex Tax: ₹120

ದೈನಂದಿನ ಬದುಕಿನಲ್ಲಿ ಅಶಾಂತಿಗೆ ಹಲವೊಮ್ಮೆ ಕಾರಣವಾಗುವ ಹೊರಗಿನಿಂದ ಬಂದೊದಗುವ ಆಘಾತಗಳಿಗೆ ನಾವು ವಿಚಲಿತರಾಗದಿರುವುದೇ ಉತ್ಕರ್ಷದ ಹಾದಿ. ಇದು ಸ್ವ-ಶಿಕ್ಷಣದಿಂದ ಸಾಧ್ಯ- ಎಂಬುದು ಸ್ವಾಮಿ ಸುಖಬೋಧಾನಂದರ ಅನುಭವಾಧಾರಿತ ಮಂಡನೆ. ಮನಸ್ಸಿನ ಸ್ವಾಸ್ಥ್ಯವನ್ನು ಉಳಿಸಿಕೊಳ್ಳಲು ಕಲಿತರೆ ಬದುಕು ಹೆಚ್ಚು ಸಹ್ಯವಾಗುತ್ತದೆ. ಈ ಮನೋವಿಕಾಸ ತಂತ್ರವನ್ನು ಸರಳವಾಗಿ, ಆಕರ್ಷಕವಾಗಿ ತಿಳಿಸುವ ಕೈಪಿಡಿ- `ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ ಭಾಗ-1` ಹತ್ತಾರು ದೃಷ್ಟಾಂತಗಳ ಮತ್ತು ನೈಜಜೀವನಘಟನೆಗಳ ಆಧಾರದಿಂದ ಈ ಪುಸ್ತಕ ಮೂಡಿಬಂದಿದೆ...

Add to Cart
ಮನಿ, ಮೋದಿ ಅಂಡ್ ಮ್ಯಾಜಿಕ್ - Modi, Money and Magic(Hariprakash Konemane)
₹150 Ex Tax: ₹150

ಪ್ರಕಾಶಕರು : ಸುವಿಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್..

Add to Cart
ಮರಳಿ ಮಣ್ಣಿಗೆ - Marali Mannige(Shivarama Karantha K) - Hard Cover
₹350 Ex Tax: ₹350

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಮರೆತು ಹೋದ ಮೈಸೂರಿನ ಪುಟಗಳು - Maretu Hoda Mysorina Putagalu(Dharmendra Kumar)
₹125₹112 Ex Tax: ₹112

ಪ್ರಕಾಶಕರು  ಗೋಮಿನಿ ಪ್ರಕಾಶನ ಮರೆತು ಹೋದ ಮೈಸೂರಿನ ಪುಟಗಳು - ಪುಸ್ತಕ ವಿಮರ್ಶೆ..

Add to Cart
ಮಳೆ ಮಾರುವ ಹುಡುಗ - Male Maaruva Huduga(Karki Krishnamurthy)
₹90 Ex Tax: ₹90

ಮಳೆ ಮಾರುವ ಹುಡುಗ ಪ್ರಕಾಶಕರು : ಸ್ವಸ್ತಿ ಪ್ರಕಾಶನ..

Add to Cart
ಮಹಮದ್ ಅಲಿ ಜಿನ್ನಾ - Mohammad Ali Jinnah(Prathap Simha)
₹170 Ex Tax: ₹170

ಪ್ರಕಾಶಕರು:ಸಾಹಿತ್ಯ ಪ್ರಕಾಶನ, Sahitya Prakashana..

Add to Cart
ಮಹಾಭಾರತ(ಮನು) - Mahabharatha(Manu)
₹250 Ex Tax: ₹250

ಪ್ರಕಾಶಕರು : ಭಾರತೀ ಪ್ರಕಾಶನದಪ್ಪ ರಟ್ಟು ..

Add to Cart
ಮಹಾಭಾರತದ ವಿರಳ ಕಥೆಗಳು(ಕೆ.ಪಿ. ಅಶ್ವಿನ್ ರಾವ್) - Mahabharatada Virala Kathegalu(KP Ashwin Rao)
₹120 Ex Tax: ₹120

ಕುರುಕ್ಷೇತ್ರ ಯುದ್ಧವಾದಾಗ ವಿಕರ್ಣ ತನ್ನ ಅಣ್ಣನ ಪರವಾಗಿಯೇ ಯುದ್ಧಕ್ಕೆ ನಿಲ್ಲುತ್ತಾನೆ. ಸುಮಾರು ೧೪ ದಿನಗಳ ಕಾಲ ಪಾಂಡವರ ವಿರುದ್ಧ ವೀರೋಚಿತವಾಗಿ ಯುದ್ಧ ಮಾಡುತ್ತಾನೆ. ಅವನ ಯುಧ್ಧ ಸಾಮರ್ಥ್ಯವನ್ನು ಭೀಷ್ಮ, ದ್ರೋಣರು ತುಂಬಾ ಮೆಚ್ಚುತ್ತಾರೆ. ಹದಿನಾಲ್ಕನೇ ದಿನ ಭೀಮ ವಿಕರ್ಣನಿಗೆ ಎದುರಾಗುತ್ತಾನೆ. ವಿಕರ್ಣನಲ್ಲಿ ಧರ್ಮವಿದೆ ಎಂದು ತಿಳಿದಿದ್ದ ಭೀಮ ಅವನಿಗೆ ಯುದ್ಧ ಬಿಟ್ಟು ಹೋಗು, ನಿನಗೆ ಜೀವದಾನ ನೀಡುತ್ತೇನೆ ಎಂದು ತಿಳಿಸುತ್ತಾನೆ. ಆದರೆ ನಾನು ನನ್ನ ಅಣ್ಣನಾದ ದುರ್ಯೋಧನನನ್ನು ಬಿಡಲು ತಯಾರಿಲ್ಲ ಎನ್ನುತ್ತಾನೆ. ಆಗ ಭೀಮ ನೀನು ಧರ್ಮದ ಪರವಾಗಿದ್ದಿ ಅವನು ಅಧರ್ಮಿ ಆದರೂ ನೀನು ಯಾಕೆ ಅವನನ್ನು ಬೆಂಬಲಿಸುತ್ತಿ? ಎಂದಾಗ ವಿಕರ್ಣ ಹೇಳುತ್ತಾನೆ ಅವನು ನನ್ನ ಅಣ್ಣ. ಅಣ್ಣ ಎಂಥವನೇ ಆಗಲಿ ಧರ್ಮ ನನಗೆ ನನ್ನ ಅಣ್ಣನಿಗೆ ಸಹಾಯ ಮಾಡಲು ಹೇಳುತ್ತದೆ. ಆದುದರಿಂದ ನನ್ನ ಕೊನೆಯುಸಿರು ಇರುವವರೆಗೆ ನಾನು ನಿನ್ನ ಎದುರು ಕಾದಾಡುವೆ. ಯಾವಾಗ ಶ್ರೀಕೃಷ್ಣ ನಿಮ್ಮ ಪಕ್ಷದಲ್ಲಿದ್ದಾರೆಯೋ ಆಗ ನಿಮಗೆ ಜಯ ಶತಸಿದ್ಧ. ಆದರೂ ನಿನ್ನನ್ನು ಎದುರಿಸುತ್ತೇನೆ ಭೀಮ, ಎಂದು ಭೀಮನ ಮೇಲೆ ಗಧಾಪ್ರಹಾರ ಮಾಡುತ್ತಾನೆ. ವಿಕರ್ಣ ಹಾಗೂ ಭೀಮನ ನಡುವೆ ಗಧಾ ಯುದ್ಧ ನಡೆದು ಭೀಮ ವಿಕರ್ಣನನ್ನು ಕೊಲ್ಲುತ್ತಾನೆ. ವಿಕರ್ಣನ ಸಾವು ಭೀಮನಲ್ಲೂ ತುಂಬಾ ವೇದನೆ ತರುತ್ತದೆ. ಅಧರ್ಮದ ಪಕ್ಷದಲ್ಲಿ ಧರ್ಮ ಇದ್ದರೂ ಅದು ಪರಾಜಯವೇ ಕಾಣುತ್ತದೆ ಎಂದು ತಿಳಿದುಕೊಳ್ಳುತ್ತಾನೆ ಭೀಮ.ಮಹಾಭಾರತದ ಕೆಲವು ಅಪರೂಪದ ಸಂಗತಿಗಳನ್ನು ತಿಳಿಸುವ ಒಂದು ವಿಶಿಷ್ಟ ಪುಸ್ತಕ..

Add to Cart
ಮಹಾಮಾನವನ ಮಾಹಾಯಾನ - Mahamanavana Mahayaana(C Chandrappa)
₹1,500 Ex Tax: ₹1,500

ಪ್ರಕಾಶಕರು : ಸಪ್ನಾ ಬುಕ್ ಹೌಸ್ ..

Add to Cart
ಮಹಾಶ್ವೇತೆ - Mahashwethe(Sudha Murthy)
₹140 Ex Tax: ₹140

ಪ್ರಕಾಶಕರು : ಸಪ್ನ ಬುಕ್ ಹೌಸ್ಮಹಾಶ್ವೇತೆ - ಪುಸ್ತಕ ಪರಿಚಯ..

Add to Cart
ಮಹಾಸಂಪರ್ಕ(ಮನು) - Mahasamparka(Manu)
₹450 Ex Tax: ₹450

ಪ್ರಕಾಶಕರು : ಭಾರತೀ ಪ್ರಕಾಶನ ..

Add to Cart
ಮಾಂಡೋವಿ - Mandovi(Ravi Belagere)
₹220 Ex Tax: ₹220

ಪ್ರಕಾಶಕರು:ಭಾವನಾ ಪ್ರಕಾಶನ..

Add to Cart
ಮಾಟಗಾತಿ - Maatagathi(Ravi Belagere)
₹375₹360 Ex Tax: ₹360

ದೈವ ಶಕ್ತಿ ಮತ್ತು ದುಷ್ಟ ಶಕ್ತಿಗಳ ನಡುವೆ ನಡೆಯುವ ಕಾಡಾಟವೇ ಮಾಟಗಾತಿ. ..

Add to Cart
ಮಾತು ಮೌನ ಧ್ಯಾನ ವಿಷ್ಣುವರ್ಧನ - Maatu Mouna Dhayna Vishuvardhana(Jogi)
₹75 Ex Tax: ₹75

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು : ೯೦..

Add to Cart
ಮಾಧವಿ - Maadhavi(ನಿರಂಜನ, Anupama Niranjan)
₹110 Ex Tax: ₹110

ಪ್ರಕಾಶಕರು:ಡಿ ವಿ ಕೆ ಮೂರ್ತಿ ಪ್ರಕಾಶನ..

Add to Cart
ಮಾನಸ ವೀಣಾ - Maanasa Veena(Saisuthe)
₹165 Ex Tax: ₹165

ಪ್ರಕಾಶಕರು:ಸುಧಾ ಎಂಟರ್‌ಪ್ರೈಸಸ್..

Add to Cart
ಮಾಯಿ ಕೆಂದಾಯಿ – ಸ್ಮೃತಿಲಹರಿ - Maayi Kendaayi - Smrutilahari(Jayashree Deshpande)
₹120 Ex Tax: ₹120

 ‘ಮಾಯಿ ಕೆಂದಾಯಿ – ಸ್ಮೃತಿಲಹರಿ’  ಒಂದು ಭಾವಲಹರಿ. ಆತ್ಮಕಥನದ ಒಂದು ಸ್ವರೂಪ. ಬದುಕಿನ ಜಾಡಿನಲ್ಲಿ ದೊರೆಯುವ ಹಲವು ಅನುಭವಗಳನ್ನು ಹೆಕ್ಕುತ್ತಾ ನೆನಪಿನ ಹಂದರವನ್ನು ನಗು-ಅಳು, ಕೋಪ-ತಾಪ, ಸುಖ-ದುಃಖ, ಒಲವು-ಪ್ರೀತಿ, ಇಷ್ಟ-ಅಇಷ್ಟ, ಹಾಸ್ಯ-ಗಾಂಭೀರ್ಯ, ಬಾಲ್ಯದ ಸವಿ, ಮಾಗಿದ ಮನಸ್ಸು, ಹೀಗೆ ಹಲವುಮಜಲುಗಳಲ್ಲಿ ಮನೋಜ್ಞವಾಗಿ ಹೆಣೆಯಲ್ಪಟ್ಟಿದೆ...

Add to Cart
ಮಿಡಿದ ಶೃತಿ - Midida Shruthi(Saisuthe)
₹130 Ex Tax: ₹130

ಇಪ್ಪತ್ತೊಂದನೇ ಶತಮಾನದ ಈ ಯುಗದಲ್ಲಿ ಟಿಕೆಟ್ ಬುಕಿಂಗ್‍ನಿಂದ ಹಿಡಿಗು ಬಿಲ್ ಪಾವತಿಯವರೆಗೂ ನಮ್ಮ ಎಲ್ಲಾ ದೈನಂದಿನ ಆಗುಹೋಗುಗಳಲ್ಲಿ ಹೆಚ್ಚಿನವು ಅಂತರ್ಜಾಲದ ಮೂಲಕ ನಡೆಯತೊಡಗಿರುವ ಕಾಲದಲ್ಲಿ ಪ್ರೀತಿ, ಪ್ರೇಮದ ಕತೆಯೇನು? ಅದರಲ್ಲೂ ಅಂತರ್ಜಾಲವು ಗಣನೀಯ ಪಾತ್ರವಹಿಸಿದೆ. ಮ್ಯಾಟ್ರಿಮೊನಿ ಡಾಟ್‌ಕಾಮ್, ಶಾದಿ ಡಾಟ್‌ಕಾಮ್ ಸ್ವಯಂವರ ಡಾಟ್‌ಕಾಮ್‍ಗಳು ಇವೆ. ಸಂಗಾತಿಯ ಆಯ್ಕೆ ಈ ರೀತಿಯಲ್ಲಿ ನಡೆಯುವುದರಿಂದ ಸಹಜ ಪ್ರೀತಿ, ಪ್ರೇಮದ ಕತೆಯೇನು ಎನ್ನುವುದು ಕೆಲವರ ಪ್ರಶ್ನೆ. ಇಂಥ ಬದಲಾವಣೆಯ ನಡುವೆಯು ‘ಬಾಲು, ಸುಜಾತ’ಳಂಥ ಪ್ರೇಮಿಗಳು ಇದ್ದರೆ. ಪ್ರೀತಿ ಎನ್ನುವ ಎರಡು ಅಕ್ಷರ ಮನದಲ್ಲಿ ಬರೆದು ಬರೆದು ಅಳಸಿದರು ‘ಸುಜಾತ’ ಎನ್ನುವ ಮೂರು ಅಕ್ಷರ ಬಾಲುವಿನ ಮನದಲ್ಲಿ ನಿಂತು ಶೃತಿಯ ತರಂಗಗಳನ್ನು ಎಬ್ಬಿಸುತ್ತೆ. ಪ್ರೇಮ ಹುಚ್ಚು ಪ್ರವಾಹವಲ್ಲ ನವಿರಾದ ಅನನ್ಯತೆಯ ರಸಧಾರೆ. ಇವು ಕಾದಂಬರಿ ಮುಕ್ತಾಯದ ಕೊನೆಯ ಪಂಕ್ತಿಗಳು...

Add to Cart
ಮಿರ್ಚಿ ಮಂಡಕ್ಕಿ - Mirchi Mandakke(Preeti Nagaraj)
₹220 Ex Tax: ₹220

ಪ್ರಜಾವಾಣಿ ಪತ್ರಿಕೆಯ ಕಾಮನಬಿಲ್ಲು ಪುರವಣಿಯಲ್ಲಿ ಪ್ರಕಟವಾದ ಪ್ರೀತಿ ನಾಗರಾಜ ಅವರ ಅಂಕಣ ಬರಹಗಳು ಭಾಗ - 1ಪ್ರಕಾಶಕರು : ಪ್ರಜಾವಾಣಿ ಪ್ರಕಾಶನ..

Add to Cart
ಮಿಸ್ಡ್ ಕಾಲ - Missed Kaala(Gopal Yadagere)
₹150 Ex Tax: ₹150

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಮುಂಜಾನೆಯ ಮುಂಬೆಳಕು- Munjaneya Mumbelagu(Saisuthe)
₹120 Ex Tax: ₹120

ಪ್ರಕಾಶಕರು:ಸುಧಾ ಎಂಟರ್‌ಪ್ರೈಸಸ್..

Add to Cart
ಮುಂದಣ ಹೆಜ್ಜೆ(ದೀಪಾ ಫಡ್ಕೆ) - Mundana Hejje(Deepa Padke) Sold out
ಮುಂದಣ ಹೆಜ್ಜೆ(ದೀಪಾ ಫಡ್ಕೆ) - Mundana Hejje(Deepa Padke)
₹100 Ex Tax: ₹100

ಈ ಹನ್ನೊಂದು ಕಥೆಗಳು ಹೇಳುವುದು ನೂರೊಂದು ಬದುಕಿನ ಕಥೆಗಳನ್ನು, ಮುಖ್ಯವಾಗಿ ಹೆಣ್ಣಿನ ಎದೆಯ ಭಾವನೆ-ಬವಣೆಯನ್ನು ನೋವು-ನಲಿವನ್ನು, ತವಕ-ತಲ್ಲಣವನ್ನು. ಹೆಣ್ಣಿನ ಒಡಲಾಳವನ್ನು ದಕ್ಷಿಣ ಕನ್ನಡಕ್ಕೇ ವಿಶಿಷ್ಟವಾದ ಭಾಷೆಯಲ್ಲಿ ದೀಪಾ ಹೇಳುವ ಪರಿ ಆಕರ್ಷಕ ಹಾಗೂ ಪ್ರಭಾವಶಾಲಿ. ಪೋಷಕಪಾತ್ರಗಳಾಗಿ ಕಾಣಿಸಿಕೊಳ್ಳುವ ಇಲ್ಲಿನ ಬಹುತೇಕ ಪುರುಷಪಾತ್ರಗಳು ಕಥೆಗಾರ್ತಿ ತಮಗೆ ನೀಡುವ ಸೀಮಿತ ಆದರೆ ಮುಖ್ಯ ಜವಾಬ್ದಾರಿಗಳನ್ನು ಹೆಚ್ಚು ಸದ್ದುಗದ್ದಲವಿಲ್ಲದೇ ಅರ್ಥಪೂರ್ಣವಾಗಿ ನಿರ್ವಹಿಸಿ ದೂರ ನಿಂತುಬಿಡುತ್ತವೆ. ವಸ್ತುವಿಷಯದ ಆಯ್ಕೆಯಲ್ಲಿನ ಜಾಣ್ಮೆ, ಭಾಷೆಯ ಬಳಕೆಯಲ್ಲಿನ ನೈಪುಣ್ಯ, ಹಾಗೂ ನಿರೂಪಣೆಯ ಕೌಶಲಗಳಿಂದಾಗಿ ದೀಪಾರ ಕಥೆಗಳ ಹೆಚ್ಚಿನ ಸನ್ನಿವೇಶಗಳು ಓದುಗರ ಮನಸ್ಸಿನಲ್ಲಿ ದೃಶ್ಯಕಾವ್ಯಗಳ ರೂಪ ಪಡೆದುಕೊಳ್ಳುವುದು ಗಮನಿಸಬೇಕಾದ ಅಂಶ. ಈ ಎಲ್ಲಾ ಅರ್ಥಗಳಲ್ಲಿ ಬಹುಮುಖ ಪ್ರತಿಭೆಯ ದೀಪಾ ಫಡ್ಕೆಯವರ ಈ ಸೃಜನಶೀಲ ಅಭಿವ್ಯಕ್ತಿ ಕನ್ನಡ ಕಥಾಲೋಕಕ್ಕೊಂದು ಹೊಸ ನೀರು...

Sold out
ಮುಕ್ತಿ - Mukthi(Triveni)
₹105 Ex Tax: ₹105

ಪ್ರಕಾಶಕರು : ತ್ರಿವೇಣಿ ಪಬ್ಲಿಕೇಷನ್ಸ್,..

Add to Cart
ಮುಚ್ಚಿದ ಬಾಗಿಲು - Muchchida Bagilu(Triveni)
₹105 Ex Tax: ₹105

ಪ್ರಕಾಶಕರು:ತ್ರಿವೇಣಿ ಪಬ್ಲಿಕೇಷನ್ಸ್..

Add to Cart
ಮುರಿದ ಬೊಂಬೆ - Murida Bombe(Beechi)
₹75 Ex Tax: ₹75

ಪ್ರಕಾಶಕರು:ಬೀchi ಪ್ರಕಾಶನ..

Add to Cart
ಮುಸ್ಲಿಂ - Muslim(Ravi Belagere)
₹200 Ex Tax: ₹200

ಪ್ರಕಾಶಕರು:ಭಾವನಾ ಪ್ರಕಾಶನ..

Add to Cart
ಮೂಕ ಧಾತು - Mooka Dhaatu(Ganeshaiah K n)
₹195 Ex Tax: ₹195

ಪ್ರಕಾಶಕರು : ಅಂಕಿತ ಪುಸ್ತಕ, Ankita Pustakaಇಲ್ಲಿಯವರೆಗೆ ಚರಿತ್ರೆಯನ್ನು ಆಧರಿಸಿ ಅಪರೂಪದ ಥ್ರಿಲ್ಲರ್‌ಗಳನ್ನು ಹೊರತಂದ ಗಣೇಶಯ್ಯನವರು ಈಗ ಮನುಷ್ಯನ ವಿಕಾಸ ಕುರಿತು ಹೊಸ ಕಾದಂಬರಿಯನ್ನು ರಚಿಸಿದ್ದಾರೆ. ಕ್ಷಣ ಕ್ಷಣಕ್ಕೂ ಮುಂದೇನಾಗುವುದೋ ಎಂಬ ಕುತೂಹಲ ಕಾದಂಬರಿಯನ್ನು ಕೆಳಗಿಡದಂತೆ ಮಾಡುತ್ತದೆ. ನಮ್ಮೊಳಗಿದ್ದು ನಮ್ಮನಾಳುವ ಧಾತುಗಳು ಈ ಕಾದಂಬರಿಯ ಮುಖ್ಯ ವಸ್ತುವಾಗಿವೆ. ಸ್ವಾರ್ಥವನ್ನು ತುಚ್ಛವಾಗಿ ಕಾಣುವ ನಮ್ಮ ಸಂಸ್ಕೃತಿಯಲ್ಲಿ ಅಚ್ಚರಿ ಪಡಬೇಕಾದ ಅಂಶವೆಂದರೆ ಈ ಸ್ವಾರ್ಥವೇ ಎಲ್ಲ ಜೀವಿಗಳ ವಿಕಾಸಕ್ಕೆ ಇಂಧನವಾಗಿರುವುದು. ಜೊತೆಗೆ ವಿಕಾಸದ ಹಾದಿಯಲ್ಲಿ ಮಾನವ ಕಾಣಿಸಿಕೊಳ್ಳುವ ಗತಿಯನ್ನು ನಿರ್ಣಯಿಸುವ ಅಗೋಚರ ಶಕ್ತಿಯೂ ಆಗಿದೆ...

Add to Cart
ಮೂಕಜ್ಜಿಯ ಕನಸುಗಳು (ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ) - Mukajiya Kanasu(Shivarama Karantha K)
₹225 Ex Tax: ₹225

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಮೂಗಿಮನೆ : ಕಥೆಗಳು - Moogi Mane(Vinayaka Kodsara) Sold out
ಮೂಗಿಮನೆ : ಕಥೆಗಳು - Moogi Mane(Vinayaka Kodsara)
₹100 Ex Tax: ₹100

ಪ್ರಕಾಶಕರು:ಡೆಡ್ಲೈನ್ ಕ್ರಿಯೇಷನ್ಸ್..

Sold out
ಮೂಜನ್ಮ - Moojanma(Shivarama Karantha K)
₹130 Ex Tax: ₹130

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಮೇಡಮ್ಮನ ಗಂಡ - Madamana Ganda(Beechi)
₹110 Ex Tax: ₹110

ಪ್ರಕಾಶಕರು : ಬೀchi ಪ್ರಕಾಶನ..

Add to Cart
ಮೊದಲ ಹೆಜ್ಜೆ - Modala Hejje(Triveni)
₹140 Ex Tax: ₹140

ಪ್ರಕಾಶಕರು : ತ್ರಿವೇಣಿ ಪಬ್ಲಿಕೇಷನ್ಸ್,..

Add to Cart
ಯಶಸ್ವಿ - Yashasvi(Sudha Murthy)
₹130 Ex Tax: ₹130

ಪ್ರಕಾಶಕರು:ಸಪ್ನ ಬುಕ್ ಹೌಸ್..

Add to Cart
ಯಾಕೆ ಹೀಗಾಡ್ತಾರೋ ? - Yaake Hingadtharo(Sri Nagesh)
₹100 Ex Tax: ₹100

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಯಾದ್ ವಶೇಮ್ - Yaad Vashem(Nemichandra)
₹240 Ex Tax: ₹240

ಹನ್ನೆರಡು ವರ್ಷಗಳ ಹಿಂದೆ ಗೋರೀಪಾಳ್ಯದ ಯಹೂದಿ ಸಮಾಧಿಗಳು ನನ್ನೊಳಗೊಂದು ಕತೆಯನ್ನು ಹುಟ್ಟುಹಾಕಿದವು. ಹಿಟ್ಲರ್‌ನ ನೆಲದಿಂದ ಗಾಂಧಿಯ ನೆಲಕ್ಕೆ ಬಂದ ಪುಟ್ಟ ಯಹೂದಿ ಬಾಲೆಯ ಕತೆಯದು. ಕತೆಯ ಬೆನ್ನು ಹತ್ತಿ ಯಹೂದಿಗಳ ಬೆನ್ನು ಹತ್ತಿ ಹೋದೆ, ೬೦ಲಕ್ಷ ಯಹೂದಿಗಳನ್ನು ಕೊಂದು ಮುಗಿಸಿದ ಕರಾಳ ಚರಿತ್ರೆಯನ್ನು ಕಾಣಲು. ಅಂದು ರಾತ್ರಿ ಉರಿದಿತ್ತು ಜರ್ಮನಿ, ನಿಂತು ನೋಡಿತ್ತು ಜಗತ್ತು. ಇಂದು ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಬಲ್ಲ. ಅಮೆರಿಕದಲ್ಲಿ, ಜರ್ಮನಿಯಲ್ಲಿ, ಇಸ್ರೇಲಿನಲ್ಲಿ, ಅಹಿಂಸೆಯೇ ಪರಮ ಧರ್ಮ ಎಂದು ಸಾರಿದ ಭಾರತದಲ್ಲೂ ಕೂಡಾ. ನಮ್ಮೊಳಗೇ ಜನಿಸಿಬಿಡಬಲ್ಲ ಹಿಟ್ಲರನನ್ನು ತಡೆಹಿಡಿವ ಹೊಣೆ ನಮ್ಮದು ಎಂಬ ನಂಬಿಕೆಯಲ್ಲಿ ಈ ಕಾದಂಬರಿ ಸಿದ್ಧವಾಗಿದೆ...

Add to Cart
ಯಾನ - Yaana(S L Bhyrappa)
₹230 Ex Tax: ₹230

೧೫೦ ಅಡಿ ಅಗಲ, ೩೦೦ ಅಡಿ ಉದ್ದದ ಆಕಾಶ ನೌಕೆಯನ್ನು ಕಟ್ಟಿ ಅದರಲ್ಲಿ ಒಬ್ಬ ಗಂಡು, ಒಬ್ಬಳು ಹೆಣ್ಣನ್ನು ಕೂರಿಸಿ ೪.೬ ಜ್ಯೋತಿರ್ವರ್ಷ ದೂರದಲ್ಲಿರುವ ಪ್ರಾಕ್ಸಿಮಾ ಸೆಂಟಾರಿಸ್ ನಕ್ಷತ್ರಮಂಡಲವನ್ನು ತಲುಪುವ ಯೋಜನೆಗೆ ಕಳಿಸುತ್ತಾರೆ. ಸೂರ್ಯಮಂಡಲದಲ್ಲಿ ಸೃಷ್ಟಿಸಿಕೊಂಡ ನೈತಿಕ ನಿಯಮಗಳು ಸೂರ್ಯನ ಗುರುತ್ವಾಕರ್ಷಣೆಯ ವಲಯದ ಆಚೆಗೆ ಹೋದಮೇಲೂ ಸಿಂಧುವಾಗುತ್ತವೆಯೆ ? ಎಂಬಂಥ ಪ್ರಶ್ನೆಗಳನ್ನು ಈ ಪಾತ್ರಗಳು ಎದುರಿಸಬೇಕಾಗುತ್ತದೆ.ಭೈರಪ್ಪನವರ ಪಾತ್ರಶೋಧನೆಯು ಇದುವರೆಗೆ ವಿಸ್ತರಿಸಿಕೊಂಡಿರದ ವ್ಯಾಪ್ತಿಗೆ ‘ಯಾನ’ದಲ್ಲಿ ಬೆಳೆದಿದೆ. ಕನ್ನಡ ಸಾಹಿತ್ಯದಲ್ಲಿ ಇಲ್ಲಿಯತನಕ ಕಾಣದ ವಸ್ತುವು ಈ ಕಾದಂಬರಿಯಲ್ಲಿ ಜೀವಂತವಾಗಿ ಮೂಡಿಬಂದಿದೆ.ಪ್ರಕಾಶಕರು – ಸಾಹಿತ್ಯ ಭಂಡಾರ..

Add to Cart
ಯುಗಾದಿ - Yugadi(Vasudhendra)
₹120 Ex Tax: ₹120

ಪ್ರಕಾಶಕರು:ಛಂದ ಪುಸ್ತಕ..

Add to Cart
ಯುವ - ಕಥೆ - Yava Kathe(Yathiraj Veerambhudhi)
₹140 Ex Tax: ₹140

ಪ್ರಕಾಶಕರು : ಚಾರುಮತಿ ಪ್ರಕಾಶನ..

Add to Cart
ಯೋಳ್ತೀನ್ ಕೇಳಿ - Yelthin Keli(Kusumabaale)
₹165 Ex Tax: ₹165

ಪ್ರಕಾಶಕರು:ಅಹರ್ನಿಶಿ ಪ್ರಕಾಶನ..

Add to Cart
ರಕ್ತ ಸಿಂಧೂರ - Raktha Sindoora(Yandamoori Veerendranth)
₹110 Ex Tax: ₹110

ಪ್ರಕಾಶಕರು:ಸುಧಾ ಎಂಟರ್‌ಪ್ರೈಸಸ್..

Add to Cart
ರಕ್ತಚಂದನ(ನಾಗೇಶ್ ಕುಮಾರ್ ಸಿ ಎಸ್) - Raktachandana(Nagesh Kumar CN)
₹175 Ex Tax: ₹175

ಪ್ರಕಾಶಕರು : ಶ್ರೀನಿವಾಸ ಪುಸ್ತಕ ಪ್ರಕಾಶನ..

Add to Cart
ರಕ್ತರಾತ್ರಿ - Raktharatri(Ta Ra Su)
₹150 Ex Tax: ₹150

ಪ್ರಕಾಶಕರು:ಹೇಮಂತ ಸಾಹಿತ್ಯ..

Add to Cart
ರಕ್ತಸಿಕ್ತ ರತ್ನ- Raktasikta Ratna(Ganeshaiah K N)
₹350 Ex Tax: ₹350

ಪ್ರಕಾಶಕರು:ಅಂಕಿತ ಪುಸ್ತಕ, Ankita Pustaka..

Add to Cart
ರಥಬೀದಿ ಎಕ್ಸ್‌ಪ್ರೆಸ್‌(ವಿಕಾಸ್ ನೇಗಿಲೋಣಿ) - Rathabeedhi Express(Vikas Negiloni)
₹110 Ex Tax: ₹110

ಇವತ್ತಿನ ಸಂತೋಷದ ಕ್ಷಣಗಳು, ಅನುಭವಿಸುತ್ತಿರಬಹುದಾದ ದುಃಖದ ತೀವ್ರತೆ ನಾಳೆಯೂ ಇರುವುದಿಲ್ಲ ಅಂತ ಗೊತ್ತಾದಾಗ ನಾವು ದೊಡ್ಡವರಾಗಿರುತ್ತೇವೆ. ಆದರೆ ಸಂತೋಷ, ಕಣ್ಣೀರು, ಒಂಟಿತನ, ಭಯ, ಬೆರಗು ಈ ಎಲ್ಲಾ ಭಾವಗಳಿಗೆ ನಿನ್ನೆ ನಾಳೆಗಳ ಹಂಗಿಲ್ಲ, ಆ ಕ್ಷಣವೇ ಶಾಶ್ವತ ಅಂತ ಅನ್ನಿಸುವುದು ಬಾಲ್ಯದಲ್ಲಿ ಮಾತ್ರ. ಅಂತಹ ಕ್ಷಣಗಳಿಗೇ ನಾವು ತೀವ್ರವಾಗಿ ಸ್ಪಂದಿಸುವುದರಿಂದ ಮನಸ್ಸಲ್ಲಿ ಮೂಡಿದ ಆ ಬಾಲ್ಯದ ಚಿತ್ರಗಳ ಬಣ್ಣ ಯಾವತ್ತಿಗೂ ಮಾಸುವುದಿಲ್ಲ. ವಿಕಾಸ್ ನೇಗಿಲೋಣಿಯವರ 'ರಥಬೀದಿ ಎಕ್ಸ್‌ಪ್ರೆಸ್‌' ಓದಿದಾಗ ಅಂತಹ ನೂರಾರು ಪೇಯಿಂಟಿಂಗಳ ಚಿತ್ರಸಂತೆಯ ನಡುವೆ ಕಳೆದು ಹೋದ ಅನುಭವವಾಗುತ್ತದೆ. ಪ್ರತಿಯೊಂದು ಚಿತ್ರದಲ್ಲೂ ನಮ್ಮ ಬಾಲ್ಯದ ಒಂದೊಂದು ತುಣುಕು ಕಂಡು ಮನಸ್ಸು ಮತ್ತೆ ಬಾಲ್ಯಕ್ಕಾಗಿ ತುಡಿಯುತ್ತದೆ. ಈ ಪುಸ್ತಕ ಬಾಲ್ಯದಲ್ಲೇ ಊರು ಬಿಟ್ಟು ವಲಸೆ ಹೋಗಿ, ಯಾರದೋ ಮುಲಾಜಿನಲ್ಲಿ ಬದುಕುತ್ತಾ, ಮನೆಯ ದಾರಿಯ ಮೇಲೆ ಮತ್ತೆ ನಮ್ಮ ಹೆಜ್ಜೆ ಮೂಡುವ ದಿನಕ್ಕೆ ಕಾಯುತ್ತಾ, ಆಟಪಾಠಗಳಲ್ಲಿ ಸಂಕಟ ಮರೆಯುತ್ತಾ, ಸರಿರಾತ್ರಿ ಸವಿದ ಮಳೆಯ ಸದ್ದಿಗೆ ಎಚ್ಚರಾಗಿ ಮಲಗಿರುವುದು ಮನೆಯ ಜಗಲಿಯ ಮೇಲೋ ಹಾಸ್ಟೇಲಿನ ಕಬ್ಬಿಣದ ಮಂಚದ ಮೇಲೋ ಅಂತ ಗಲಿಬಿಲಿಗೊಳ್ಳುತ್ತಾ, ಮತ್ತೆ ಹನಿಗಣ್ಣಲ್ಲೇ ನಿದ್ದೆಗೆ ಜಾರುತ್ತಾ ಬಾಲ್ಯ ಕಳೆದ ಎಲ್ಲ ಹುಡುಗರ ಆಟೋಬಯಾಗ್ರಫಿ. ಈ ಪುಸ್ತಕದ ಮೂಲಕ ದೊಡ್ಡವರಾಗಿದ್ದೆ ದೊಡ್ಡ ತಪ್ಪು ಅನ್ನಿಸುವಂತೆ ಮಾಡಿ, ಕೈಹಿಡಿದು ಬಾಲ್ಯದಲ್ಲಿ ನಡೆದಾಡಿದ್ದ ದಾರಿಗಳಲ್ಲಿ ಮತ್ತೆ ನಡೆದಾಡಿಸಿದ ವಿಕಾಸ್ ನೇಗಿಲೋಣಿಯವರಿಗೆ ಪ್ರೀತಿ ಮತ್ತು ಅಕ್ಕರೆ...

Add to Cart
ರಾಜ್ಯದಾಹ - Raajyadaaha(Ta Ra Su)
₹90 Ex Tax: ₹90

ಪ್ರಕಾಶಕರು:ಹೇಮಂತ ಸಾಹಿತ್ಯ..

Add to Cart
ರಾಯಕೊಂಡ(ಕರಣಂ ಪವನ್ ಪ್ರಸಾದ್) - Rayakonda(Karanam Pavan Prasad)
₹200 Ex Tax: ₹200

ಬದುಕೆಂಬ ಮಹಾಸಾಗರದಿಂದ ಬೊಗಸೆ ನೀರು ಕೈಯಲ್ಲಿ ಹಿಡಿದು ಅದು ಕೈಸೊಂದುಗಳಲ್ಲಿ ಹರಿದು ಹೋಗುವ ಮುನ್ನ ಅದರ ಗುಣಲಕ್ಷಣವನ್ನು ಹಾಸ್ಯದ ಕಡುಗಣ್ಣಲ್ಲಿ ನೋಡುವ ಕತೆಯಿದು...

Add to Cart
ರಾಯಲಸೀಮಾ - Raayalaseema(Veerabhadrappa Kum)
₹130 Ex Tax: ₹130

ಪ್ರಕಾಶಕರು:ಅಂಕಿತ ಪುಸ್ತಕ..

Add to Cart
ರಿಕ್ಕು ರಿಕ್ಷಣ್ಣಾ(ಅನುಪಮಾ ಕೆ. ಬೆಣಚಿನಮರಡಿ) - Rikku Rikshanna(Anupama K Benachinamaradi)
₹90 Ex Tax: ₹90

ಪ್ರಕಾಶನ: ಹರಿವು ಬುಕ್ಸ್ವೃತ್ತಿಯಿಂದ ಇಂಜಿನಿಯರ್ ಆಗಿರುವ ಅನುಪಮಾ ಕೆ ಬೆಣಚಿನಮರಡಿ ಅವರು ಒಬ್ಬ ಸೃಜನಶೀಲ ಬರಹಗಾರ್‍ತಿ. ಹಲವಾರು ಪತ್ರಿಕೆಗಳಿಗೆ ಮಕ್ಕಳ ಕತೆ, ಪ್ರಬಂಧ, ವಿಜ್ಞಾನ ಮತ್ತು ಜೀವವಿಜ್ಞಾನದ ಬರಹಗಳನ್ನು ಬರೆದಿದ್ದಾರೆ. ಪರಿಸರದ ಮೇಲೆ ತುಂಬ ಒಲವಿರುವ ಇವರಿಗೆ, ತಮ್ಮ ಇಬ್ಬರು ಪುಟ್ಟ ಮಕ್ಕಳೊಂದಿಗೆ ಸುತ್ತಮುತ್ತಲಿನ ಪಕ್ಷಿ ಮತ್ತು ಕೀಟ ಪ್ರಪಂಚವನ್ನು ಗಂಟೆಗಟ್ಟಲೆ ಗಮನಿಸುತ್ತಾ ಅವರ ಪ್ರಶ್ನೆಗಳಿಗೆ ಉತ್ತರಿಸುವುದೆಂದರೆ ತುಂಬ ಇಷ್ಟ. ಪ್ರಾಣಿಗಳೊಂದಿಗೆ ಮಾತಾಡಬಲ್ಲ ರಿಕ್ಕು ಎಂಬ ಒಂದು ಚಂದದ ರಿಕ್ಷಾದ ಕತೆಯನ್ನು “ರಿಕ್ಕು ರಿಕ್ಷಣ್ಣಾ” ದಲ್ಲಿ ಅನುಪಮಾ ಹೇಳಿದ್ದಾರೆ. ಒಂದೊಂದು ಪುಟದಲ್ಲೂ ಸಂತೋಷ್ ಸಸಿಹಿತ್ಲು ಅವರು ಬಿಡಿಸಿದ ಬಣ್ಣಬಣ್ಣದ ಚಿತ್ರಗಳು ಮಕ್ಕಳನ್ನು ಮೋಡಿ ಮಾಡುವುದರಲ್ಲಿ ಎರಡು ಮಾತಿಲ್ಲ...

Add to Cart
ರುದ್ರನೇತ್ರ - Rudranetra(Yandamoori Veerendranth)
₹150 Ex Tax: ₹150

ಪ್ರಕಾಶಕರು                  : ಹೇಮಂತ ಸಾಹಿತ್ಯ..

Add to Cart
ರೇಡಿಯೋ ನಾಟಕಗಳು - Radio Natakagalu
₹55 Ex Tax: ₹55

ಪ್ರಕಾಶಕರು : ಸಮಾಜ ಪುಸ್ತಕಾಲಯ..

Add to Cart
ಲವ್ ಟುಡೇ(ಎನ್ ಸಂಧ್ಯಾರಾಣಿ, ಭಾರತೀ ಬಿ ವಿ, ಪೂರ್ಣಿಮಾ ಮಾಳಗಿಮನಿ) - Love Today(N Sandhya Rani, Bharathi BV, Poornima Malagimani)
₹200 Ex Tax: ₹200

ಲವ್ ಟುಡೆ ...ಕನ್ನಡದ ಮೂರು ಬರಹಗಾರ್ತಿಯರು, ಒಬ್ಬೊಬ್ಬರದೂ ನಾಲ್ಕು ನಾಲ್ಕು ಕಥೆಗಳು,ಕಥಾವಸ್ತು ಮಾತ್ರ ಒಂದೇ,‘ಲವ್ ಟುಡೆ’ನಿಮ್ಮೆದೆಯಲ್ಲಿ ಪ್ರೀತಿಸುವ ಮನಸ್ಸಿದ್ದರೆ,ಪ್ರೇಮಗೀತೆಗಳನ್ನು ಕೇಳುವಾಗ ನಿಮ್ಮ ಮನಸ್ಸಿನಲ್ಲಿ ಒಂದು ಹೂ ಅರಳಿದರೆ,ಯಾರದೋ ಹೆಸರು ಕೇಳುವಾಗ ನಿಮಗೇ ಗೊತ್ತಿಲ್ಲದಂತೆ ನಗು ಬಂದರೆನಿಮಗೇ ಗೊತ್ತಿಲ್ಲದಂತೆ ಕಣ್ಣುಗಳು ತುಂಬಿಕೊಂಡರೆಎದೆಬಡಿತ ಹೆಚ್ಚುಕಡಿಮೆಯಾದರೆಅಷ್ಟೇ ಯಾಕೆ ಸಿಟ್ಟು, ಅವಮಾನ, ಅಪಮಾನ, ವಿಷಾದನಿಮ್ಮನ್ನು ಆವರಿಸಿಕೊಂಡರೆಈ ಪುಸ್ತಕ ನಿಮಗಾಗಿ!ಇದು ಪ್ರೇಮದ ಕಾಮನಬಿಲ್ಲುಒಂದೇ ಕಥಾವಸ್ತುವನ್ನುಈ ಮೂರು ಲೇಖಕಿಯರು ಹೇಗೆಭಿನ್ನವಾಗಿ ನೋಡುತ್ತಾರೆ, ಬರೆಯುತ್ತಾರೆ ಎನ್ನುವುದನ್ನುನೀವು ಓದಿಯೇ ತಿಳಿಯಬೇಕು.....

Add to Cart
ಲಾಲಿಪಾಪ್ ಮತ್ತು ಇತರ ಕಥೆಗಳು(ಹರಿಕಿರಣ್. ಹೆಚ್) - Lollypop Mattu Itara Kathegalu(Harikiran H)
₹90 Ex Tax: ₹90

"ಸೀದಾ ಗ್ರೌಂಡ್ ಫ್ಲೂರ್'ಗೆ ಹೋಗಪ್ಪ, ಲೇಟಾಯ್ತು” ಅಂತಂದ್ಲು ಕರುಣಾ."ಆಯಿತು ಮ್ಯಾಡಮ್” ಅಂತಂದ ತನ್ನ ಕ್ಷೀಣ ಸ್ವರದಲ್ಲಿ."ಲಿಫ್ಟ್ ಆಪರೇಟರ್ ಎಲ್ಲಿ” ಎಂಬ ಅವಳ ಪ್ರಶ್ನೆಗೆ “ತಂದೆಗೆ ಜ್ವರ” ಎಂದು ಅದೇ ನಿರ್ಲಿಪ್ತ ಭಾವದೊಂದಿಗೆ.ಸ್ವಲ್ಪಾನೂ ಬುದ್ದಿ ಇಲ್ಲದ ಜನಗಳು ಚಿಕ್ಕ ಮಕ್ಕಳನ್ನೆಲ್ಲ ಯಾಕೆ ಹೀಗೆ ಕೆಲಸಕ್ಕೆ ಹಚ್ಚುತ್ತಾರೆ ಅಂತ ಮನಸಿನಲ್ಲೇ ಬೈದುಕೊಂಡಳು."ನೀನು ಯಾಕೆ ಶಾಲೆಗೆ ಹೋಗಿಲ್ಲ, ಸಣ್ಣ ಮಕ್ಳು ಕೆಲಸ ಮಾಡಬಾರದು ಅಂತ ಗೊತ್ತಿಲ್ವಾ ನಿನ್ನ ತಂದೆಗೆ?" ಅಂತ ಸ್ವಲ್ಪ ಗದರಿಸುವ ಸ್ವರದಲ್ಲಿ ಕೇಳಿದಳು. ಈ ಪ್ರಶ್ನೆ ತನಗಲ್ಲವೆಂಬಂತೆ ಅವನು ತನ್ನ ಕಿಸೆಯಿಂದ ಒಂದು ಲಾಲಿಪಾಪ್ ತೆಗೆದು ಬಾಯಿಗಿಟ್ಟ. ಲಾಲಿಪಾಪ್ ನೋಡುತ್ತಲೇ ಅಷ್ಟು ಹೊತ್ತು ಸುಮ್ಮನಿದ್ದ ರಾಹುಲ್ “ಅಮ್ಮ ನಂಗೆ ಆ ಲಾಲಿಪಾಪ್ ಬೇಕು” ಅಂತ ಕೂಗುತ್ತಾ ಹಠ ಮಾಡಲು ಶುರುವಿಟ್ಟ..

Add to Cart
ಲೆಟ್ಸ್ ಬ್ರೇಕಪ್(ಸಂಪತ್ ಸಿರಿಮನೆ) - Lets Breakup(Sampath Sirimane)
₹120 Ex Tax: ₹120

‘ಲೆಟ್ಸ್ ಬ್ರೇಕಪ್’ ಎನ್ನುವ ಶೀರ್ಷಿಕೆಯನ್ನು ನೋಡಿ ಪುಸ್ತಕವನ್ನು ತೆರೆಯುವಾಗ ‘ಹೆಚ್ಚಿನ ಕಥೆಗಳು ಪ್ರೀತಿಗೆ ಸಂಬಂಧಪಟ್ಟವೇ ಆಗಿರಬಹುದೇನೋ’ ಎಂದುಕೊಂಡರೆ  ಅದು ಸುಳ್ಳಾಗುತ್ತದೆ. ಅದು ನನ್ನ ಗೆಲುವೋ ಸೋಲೋ ಗೊತ್ತಿಲ್ಲ. ಬ್ರೇಕಪ್ ಎನ್ನುವುದು ಇಬ್ಬರು ವ್ಯಕ್ತಿಗಳ ಮಧ್ಯೆಯೇ ಸಂಭವಿಸಬೇಕೆಂದೇನಿಲ್ಲ. ನಾವು ಮತ್ತು ನಮ್ಮ ನಂಬಿಕೆಯ ಮಧ್ಯೆಯೂ ಸಂಭವಿಸಬಹುದು. ಸತತವಾಗಿ ನಮ್ಮ ಸುತ್ತ ನಾವೇ ಹಾಕಿಕೊಂಡಿರುವ ಬೇಲಿಗಳ ಜೊತೆ ಬ್ರೇಕಪ್ ಮಾಡಿಕೊಳ್ಳುತ್ತಾ ಸಾಗುವುದೇ ಜೀವನ ಎನ್ನುವುದು ಈ ಶೀರ್ಷಿಕೆಯ ಒಳಾರ್ಥ ಎಂದುಕೊಳ್ಳಬಹುದು.ಲೆಟ್ಸ್ ಬ್ರೇಕಪ್ - ಪುಸ್ತಕ ವಿಮರ್ಶೆ..

Add to Cart
ಲೈಫ್ ಈಸ್ ಬ್ಯೂಟಿಫುಲ್ - Life is Beautiful(Jogi)
₹150 Ex Tax: ₹150

ಉರಿಬಿಸಿಲಿನ ಮಧ್ಯಾಹ್ನ ತುಂತುರು ಮಳೆಯಾಗುತ್ತದೆ. ಕರಿಬೆಟ್ಟದ ತಪ್ಪಲಲ್ಲಿ ಬಿಳಿಹೂವುಗಳು ಅರಳುತ್ತವೆ. ಉಬ್ಬುಹಲ್ಲಿನ ಹುಡುಗಿ ಜೀವ ಹಿಂಡುವಂತೆ ಹಾಡುತ್ತಾಳೆ. ಕಪ್ಪಗಿನ ಹುಡುಗ ಚೆಂದದ ಕತೆ ಬರೆಯುತ್ತಾನೆ. ಪ್ರೇಮಿಸಿದ ಹುಡುಗಿಯ ಹೆಸರನ್ನು ಮಗಳಿಗಿಟ್ಟು ಸಂಭ್ರಮಿಸುತ್ತೇವೆ. ಕೈ ಕೊಟ್ಟ ಪ್ರೇಮಿಯನ್ನು ಕಾಲವೇ ಮರೆಸುತ್ತದೆ. ಬತ್ತಿಹೋದ ನದಿಯಲ್ಲೂ ಮತ್ತೆ ನೀರು ಹರಿಯುತ್ತದೆ. ಎತ್ತರದ ಮನೆಯ ಚೆಲುವೆ ಆಕಾಶಕ್ಕೆ ಬಣ್ಣ ಬಳಿಯುತ್ತಾಳೆ. ಟ್ರಾಫಿಕ್ಕು ಕಿಕ್ಕಿರಿದ ರಸ್ತೆಯನ್ನೂ ಪುಟ್ಟ ಮಗು ಕ್ಷೇಮವಾಗಿ ದಾಟಿಹೋಗುತ್ತದೆ. ಮಿಸ್ ಕಾಲಿನ ಆಚೆತುದಿಯಲ್ಲಿ ಮುಗುಳ್ನಗೆಯೊಂದು ಕಾದಿರುತ್ತದೆ. ಮುಂಗಾರು ಮಳೆಯ ಮುಂಜಾನೆ ಬೆಟ್ಟಕ್ಕೆ ಎಳೆಬಿಸಿಲೇ ಹೊದಿಕೆಯಾಗುತ್ತದೆ. ಎಲ್ಲೋ ಕೇಳಿದ ಹಾಡು ಜೀವನಪೂರ್ತಿ ಕಾಯುತ್ತದೆ. ಕತ್ತಲ್ ರಾತ್ರಿಯಲ್ಲಿ ಅವಳ ನಸುನಗೆ ದಾರಿ ತೋರುತ್ತದೆ. ಬಯಲಿನಲ್ಲಿ ಬಿಳಿಹಕ್ಕಿ ಇಳಿದು ಕಾಮನಬಿಲ್ಲನ್ನು ಕಣ್ತುಂಬಿಕೊಳ್ಳುತ್ತವೆ. ಜೋಬಿನಲ್ಲಿ ಬಾಲ್ಯದಲ್ಲಿ ಹೆಕ್ಕಿದ ರೆಂಜೆ ಹೂವು ಹಾಗೆ ಉಳಿದಿರುತ್ತದೆ. ಪ್ರತಿ ಮಧ್ಯಾಹ್ನವೂ ಸವೆದು ಸವೆದು ಅವಳ ನೆನಪಿನಂಥ ಸಂಜೆಯಾಗುತ್ತದೆ. ದೇವರು ದೂರದಲ್ಲೆಲ್ಲೋ ಕೂತು ನೋಡೂತ್ತಿರುತ್ತಾನೆ. ನಮ್ಮ ಎದುರಿಗಿರುವ ತಿಳಿಯಾದ ಸರೋವರವನ್ನು ಅವನು ತಪ್ಪಿಯೂ ಕಲಕುವುದಿಲ್ಲ. ಅದಕ್ಕೇ, ಲೈಫ್ ಈಸ್ ಬ್ಯೂಟಿಫುಲ್...

Add to Cart
ಲೈಫ್ ಸೂಪರ್ ಗುರೂ... - Life Super Guru(Ruthuparna Sharma)
₹120 Ex Tax: ₹120

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು : ೧೧೬..

Add to Cart
ವಂಶವೃಕ್ಷ - Vamshavruksha(S L Bhyrappa) - Hard Bound
₹460 Ex Tax: ₹460

ಬದುಕಿನ ಸೂಕ್ಷ್ಮ, ಸಂಕೀರ್ಣ ನೆಲೆಗಳ ಆಳಕ್ಕಿಳಿದು ಪ್ರಖರವಾದ ವೈಚಾರಿಕ, ತಾತ್ತ್ವಿಕ, ಮಾನವೀಯ ಅಂಶಗಳನ್ನು ಸಂವೇದನಾಶೀಲತೆಯಿಂದ ಶೋಧಿಸುವ ಕಾದಂಬರಿ ‘ವಂಶವೃಕ್ಷ’. ಹಿಂದಿ, ಮರಾಠಿ, ಗುಜರಾತಿ, ತೆಲುಗು, ಉರ್ದು, ಇಂಗ್ಲಿಷ್ ಮೊದಲಾಗಿ ಹಲವು ಭಾಷೆಗಳಿಗೆ ಅನುವಾದಿತವಾಗಿ ಭಾರತದ ಶ್ರೇಷ್ಠ ಕಾದಂಬರಿಗಳಲ್ಲೊಂದು ಎಂಬ ಮನ್ನಣೆಯನ್ನು ಗಳಿಸಿಕೊಂಡಿದೆ.ಬದುಕಿನ ಬೇರುಗಳನ್ನು ಶೋಧಿಸುವ ಈ ಸಾಹಿತ್ಯಕೃತಿಯನ್ನು ಓದುವುದೇ ಒಂದು ವಿಶಿಷ್ಟ ಅನುಭವ...

Add to Cart
ವಂಶವೃಕ್ಷ - Vamshavruksha(S L Bhyrappa) - Paperback
₹385 Ex Tax: ₹385

ಬದುಕಿನ ಸೂಕ್ಷ್ಮ, ಸಂಕೀರ್ಣ ನೆಲೆಗಳ ಆಳಕ್ಕಿಳಿದು ಪ್ರಖರವಾದ ವೈಚಾರಿಕ, ತಾತ್ತ್ವಿಕ, ಮಾನವೀಯ ಅಂಶಗಳನ್ನು ಸಂವೇದನಾಶೀಲತೆಯಿಂದ ಶೋಧಿಸುವ ಕಾದಂಬರಿ ‘ವಂಶವೃಕ್ಷ’. ಹಿಂದಿ, ಮರಾಠಿ, ಗುಜರಾತಿ, ತೆಲುಗು, ಉರ್ದು, ಇಂಗ್ಲಿಷ್ ಮೊದಲಾಗಿ ಹಲವು ಭಾಷೆಗಳಿಗೆ ಅನುವಾದಿತವಾಗಿ ಭಾರತದ ಶ್ರೇಷ್ಠ ಕಾದಂಬರಿಗಳಲ್ಲೊಂದು ಎಂಬ ಮನ್ನಣೆಯನ್ನು ಗಳಿಸಿಕೊಂಡಿದೆ.ಬದುಕಿನ ಬೇರುಗಳನ್ನು ಶೋಧಿಸುವ ಈ ಸಾಹಿತ್ಯಕೃತಿಯನ್ನು ಓದುವುದೇ ಒಂದು ವಿಶಿಷ್ಟ ಅನುಭವ...

Add to Cart
ವಕ್ರತುಂಡೋಕ್ತಿ - Vakratundkothi(Vishweshwar Bhat) Sold out
ವಕ್ರತುಂಡೋಕ್ತಿ - Vakratundkothi(Vishweshwar Bhat)
₹95 Ex Tax: ₹95

ವಕ್ರತುಂಡೋಕ್ತಿಯ ಯಶಸ್ಸಿನ ಸಿಂಹಪಾಲು ಸಲ್ಲಬೇಕಾದ್ದು ಅದರ ಗಾತ್ರಕ್ಕೆ. ಬಹಳಷ್ಟು ಜನ ‘ನಿಮಗೊಂದು ಜೋಕ್ ಹೇಳ್ತೀನಿ’ ಎಂಬ ಪೀಠಿಕೆಯೊಂದಿಗೆ ಶುರು ಮಾಡಿ, ಅನವಶ್ಯಕವಾಗಿ ಎಳೆದೂ ಎಳೆದೂ ಸುಸ್ತು ಹೊಡೆಸುತ್ತಾರೆ. ಆ ಜೋಕಿನ ಕೊನೆ ಸ್ವಾರಸ್ಯವಾಗಿದ್ದರೂ, ಕೊನೆ ತಲುಪುವ ಹೊತ್ತಿಗೆ ಕೋಮಾವಸ್ಥೆಗೆ ತಲುಪುವುದರಿಂದ ಅದು ನಮ್ಮನ್ನು ತಟ್ಟುವುದಿಲ್ಲ. ಆದರೆ ವಿಶ್ವೇಶ್ವರ ಭಟ್ಟರ ವಕ್ರತುಂಡೋಕ್ತಿಯ ವರಸೆಯೇ ಬೇರೆ. ಒಂದು ಅಥವಾ ಎರಡು ಸಾಲುಗಳು, ಕೆಲವೇ ಪದಗಳು! ತುಂಡುಲಂಗದ ಚೆಲುವೆ ಕಣ್ಣು ಹೊಡೆದಂತೆ ಇವು ನಮ್ಮನ್ನು ಆಕರ್ಷಿಸುತ್ತವೆ. ಒಂದೊಂದೂ ತಿಳಿಹಾಸ್ಯದ ಬುಗ್ಗೆ. ಇದೊಂದು ವಿಶಿಷ್ಟ ಕೃತಿ. ಕೆಲವಂತೂ ವಿನ್ಯಾಸದಲ್ಲಿ ಗದ್ಯದಂತೆ ಕಂಡರೂ ಪರಿಣಾಮದಲ್ಲಿ ಒಳ್ಳೆಯ ಹನಿಗವನಗಳಂತಿವೆ. ಗದ್ಯದಲ್ಲಿ ಕಾವ್ಯದ ಬೆರಗನ್ನು ಉಂಟು ಮಾಡಿದ ಭಟ್ಟರ ರೀತಿ ಅನುಕರಣೀಯ...

Sold out
ವಲಸೆ ಹಕ್ಕಿಯ ಹಾಡು(ನಾಗತಿಹಳ್ಳಿ ಚಂದ್ರಶೇಖರ) - Valase Hakkiya Haadu(Nagathihalli Chandrashekhar)
₹100 Ex Tax: ₹100

ನಾಗತಿಹಳ್ಳಿ ಚಂದ್ರಶೇಖರ ಅವರ ಬಹುಮುಖ್ಯ ಕಾದಂಬರಿ. ಸಿ.ಎಂ. ಕೊಪ್ಪಲು ಎಂಬ ಸಣ್ಣ ಹಳ್ಳಿಯಿಂದ ಆರಂಭವಾಗಿ ಲಾಹೋರ್‍ವರೆಗೆ ವ್ಯಾಪಿಸುತ್ತಾ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಪೂರ್ವ ನೆಲೆಗಳನ್ನು ಸ್ಫರ್ಶಿಸುತ್ತಾ ಸಾಗುವ ಮನೋಜ್ಞ ಕಾದಂಬರಿ. ವ್ಯಕ್ತಿ ದುರಂತವು ದೇಶದ ದುರಂತವಾಗುವ ರೂಪಕ ಇಲ್ಲಿದೆ. ಈ ಕಾದಂಬರಿ ರಂಗರೂಪ ತಾಳಿದೆ. ಸದ್ಯದಲ್ಲಿಯೇ ಹಿಂದಿಯಲ್ಲಿ ಪ್ರಕಟಗೊಳ್ಳಲಿದೆ...

Add to Cart
ವಸಂತಗಾನ - Vasanthagaana(Triveni)
₹105 Ex Tax: ₹105

ಪ್ರಕಾಶಕರು : ತ್ರಿವೇಣಿ ಪಬ್ಲಿಕೇಷನ್ಸ್, ..

Add to Cart
ವಿ-ಚಾರಣ-V-Chaarana(Ganeshaiah K n)
₹120 Ex Tax: ₹120

ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka..

Add to Cart
ವಿಜಯೋತ್ಸವ - Vijayotsava(Ta Ra Su)
₹150 Ex Tax: ₹150

ಪ್ರಕಾಶಕರು:ಹೇಮಂತ ಸಾಹಿತ್ಯ..

Add to Cart
ವಿದುರ(ಜಗದೀಶಶರ್ಮಾ ಸಂಪ) - Vidura(Jagadishsharma Sampa)
₹250 Ex Tax: ₹250

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್..

Add to Cart
ವಿಧಿಯ ಬೆನ್ನೇರಿ - Vidiya Benneri(Srinivasa Murthy)
₹150 Ex Tax: ₹150

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು : ೧೪೮..

Add to Cart
ವಿರೋಧ ವಿಲಾಸ - Virodha Vilasa(M S K Prabhu)
₹120 Ex Tax: ₹120

ಪ್ರಕಾಶಕರು:ಸಾಹಿತ್ಯ ಭಂಡಾರ..

Add to Cart
ವಿಶ್ವಗುರು - Vishwaguru(Chakravarthy Sulibele)
₹160 Ex Tax: ₹160

ಪ್ರಕಾಶಕರು : ವಿಕ್ರಂ ಪ್ರಕಾಶನ..

Add to Cart
ವಿಸ್ಮಯ - ೧ - Vismaya 1(Poornachandra Tejasvi K P)
₹87 Ex Tax: ₹87

ನಮ್ಮ ಕಾಡು ಕುರುಬರಿಗೆ ತೋಡರಿಗೆ ಜೇನುಕುರುಬರಿಗೆ ಗೊತ್ತಿರುವ ಇಕಾಲಜಿಯನ್ನು ಇವತ್ತು ಪಂಡಿತರು ಕ್ಲಿಷ್ಟಕರ ವಿಷಯ ಮಾಡಿ ಜನಸಾಮಾನ್ಯರು ದೂರವಾಗಿದ್ದಾರೆ. ಹಾಗಾಗಿಯೆ ಇದು ಕೇವಲ ರೇಡಿಯೋ ಟಿ.ವಿ.ಗಳ ಕಾರ್ಯಕ್ರಮಗಳಿಗೆ ಮಾತ್ರ ಮೀಸಲಾದ ವಿಷಯವಾಗತೊಡಗಿದೆ. ಇಕಾಲಜಿ ಅಥವಾ ಪರಿಸರ ಸಂರಕ್ಷಣೆ ಕೇವಲ ಪಂಡಿತೋತ್ತಮರ ವಿಷಯ ಮಾತ್ರವಾದರೆ ಪರಿಸರವಿನಾಶ ಇದೇರೀತಿ ಸಾಗುತ್ತದೆ. ಈ ಪುಸ್ತಕದಲ್ಲಿ ಇಕಲಾಜಿಯನ್ನು ಕೇವಲ ಒಂದು ಲಾಭಕರ ಯೋಜನೆಯಂತೆ ಚರ್ಚಿಸದೆ, ಅದನ್ನೊಂದು ಕಾರ್ಯಕ್ರಮವಾಗಿ, ಜೀವನ ಮಾರ್ಗವಾಗಿ, ಸತ್ಯಾನ್ವೇಷಣೆಯ ತತ್ವಚಿಂತನೆಯನ್ನಾಗಿ ವಿವರಿಸಲಾಗಿದೆ. ಇದೊಂದು ಪಂಚತಂತ್ರದ ಕಥೆಗಳಂಥ ಆಧುನಿಕ ಪಂಚತಂತ್ರ ಕಥೆಗಳ ಪುಸ್ತಕ. ಪಂಚತಂತ್ರದ ಕಥೆಗಳು ಲೋಕನೀತಿಯನ್ನು ಕಥೆಗಳ ಮುಖಾಂತರ ತಿಳಿಸುವಂತೆಯೇ ಈ ಪುಸ್ತಕ ವಿಶ್ವಸಾಮರಸ್ಯವನ್ನು ತಿಳಿಸುತ್ತದೆ...

Add to Cart
ವಿಸ್ಮಯ - ೨ - Vismaya 2(Poornachandra Tejasvi K P)
₹87 Ex Tax: ₹87

ನಮ್ಮ ಕಾಡು ಕುರುಬರಿಗೆ ತೋಡರಿಗೆ ಜೇನುಕುರುಬರಿಗೆ ಗೊತ್ತಿರುವ ಇಕಾಲಜಿಯನ್ನು ಇವತ್ತು ಪಂಡಿತರು ಕ್ಲಿಷ್ಟಕರ ವಿಷಯ ಮಾಡಿ ಜನಸಾಮಾನ್ಯರು ದೂರವಾಗಿದ್ದಾರೆ. ಹಾಗಾಗಿಯೆ ಇದು ಕೇವಲ ರೇಡಿಯೋ ಟಿ.ವಿ.ಗಳ ಕಾರ್ಯಕ್ರಮಗಳಿಗೆ ಮಾತ್ರ ಮೀಸಲಾದ ವಿಷಯವಾಗತೊಡಗಿದೆ. ಇಕಾಲಜಿ ಅಥವಾ ಪರಿಸರ ಸಂರಕ್ಷಣೆ ಕೇವಲ ಪಂಡಿತೋತ್ತಮರ ವಿಷಯ ಮಾತ್ರವಾದರೆ ಪರಿಸರವಿನಾಶ ಇದೇರೀತಿ ಸಾಗುತ್ತದೆ. ಈ ಪುಸ್ತಕದಲ್ಲಿ ಇಕಲಾಜಿಯನ್ನು ಕೇವಲ ಒಂದು ಲಾಭಕರ ಯೋಜನೆಯಂತೆ ಚರ್ಚಿಸದೆ, ಅದನ್ನೊಂದು ಕಾರ್ಯಕ್ರಮವಾಗಿ, ಜೀವನ ಮಾರ್ಗವಾಗಿ, ಸತ್ಯಾನ್ವೇಷಣೆಯ ತತ್ವಚಿಂತನೆಯನ್ನಾಗಿ ವಿವರಿಸಲಾಗಿದೆ. ಇದೊಂದು ಪಂಚತಂತ್ರದ ಕಥೆಗಳಂಥ ಆಧುನಿಕ ಪಂಚತಂತ್ರ ಕಥೆಗಳ ಪುಸ್ತಕ. ಪಂಚತಂತ್ರದ ಕಥೆಗಳು ಲೋಕನೀತಿಯನ್ನು ಕಥೆಗಳ ಮುಖಾಂತರ ತಿಳಿಸುವಂತೆಯೇ ಈ ಪುಸ್ತಕ ವಿಶ್ವಸಾಮರಸ್ಯವನ್ನು ತಿಳಿಸುತ್ತದೆ...

Add to Cart
ವಿಸ್ಮಯ - ೩ - Vismaya 3(Poornachandra Tejasvi K P)
₹87 Ex Tax: ₹87

ನಮ್ಮ ಕಾಡು ಕುರುಬರಿಗೆ ತೋಡರಿಗೆ ಜೇನುಕುರುಬರಿಗೆ ಗೊತ್ತಿರುವ ಇಕಾಲಜಿಯನ್ನು ಇವತ್ತು ಪಂಡಿತರು ಕ್ಲಿಷ್ಟಕರ ವಿಷಯ ಮಾಡಿ ಜನಸಾಮಾನ್ಯರು ದೂರವಾಗಿದ್ದಾರೆ. ಹಾಗಾಗಿಯೆ ಇದು ಕೇವಲ ರೇಡಿಯೋ ಟಿ.ವಿ.ಗಳ ಕಾರ್ಯಕ್ರಮಗಳಿಗೆ ಮಾತ್ರ ಮೀಸಲಾದ ವಿಷಯವಾಗತೊಡಗಿದೆ. ಇಕಾಲಜಿ ಅಥವಾ ಪರಿಸರ ಸಂರಕ್ಷಣೆ ಕೇವಲ ಪಂಡಿತೋತ್ತಮರ ವಿಷಯ ಮಾತ್ರವಾದರೆ ಪರಿಸರವಿನಾಶ ಇದೇರೀತಿ ಸಾಗುತ್ತದೆ. ಈ ಪುಸ್ತಕದಲ್ಲಿ ಇಕಲಾಜಿಯನ್ನು ಕೇವಲ ಒಂದು ಲಾಭಕರ ಯೋಜನೆಯಂತೆ ಚರ್ಚಿಸದೆ, ಅದನ್ನೊಂದು ಕಾರ್ಯಕ್ರಮವಾಗಿ, ಜೀವನ ಮಾರ್ಗವಾಗಿ, ಸತ್ಯಾನ್ವೇಷಣೆಯ ತತ್ವಚಿಂತನೆಯನ್ನಾಗಿ ವಿವರಿಸಲಾಗಿದೆ. ಇದೊಂದು ಪಂಚತಂತ್ರದ ಕಥೆಗಳಂಥ ಆಧುನಿಕ ಪಂಚತಂತ್ರ ಕಥೆಗಳ ಪುಸ್ತಕ. ಪಂಚತಂತ್ರದ ಕಥೆಗಳು ಲೋಕನೀತಿಯನ್ನು ಕಥೆಗಳ ಮುಖಾಂತರ ತಿಳಿಸುವಂತೆಯೇ ಈ ಪುಸ್ತಕ ವಿಶ್ವಸಾಮರಸ್ಯವನ್ನು ತಿಳಿಸುತ್ತದೆ...

Add to Cart
ವೃಂದಾವನ ವ್ಯಕ್ತಿಚಿತ್ರಗಳು(ರೋಹಿತ್ ಚಕ್ರತೀರ್ಥ) - Vrudavana Vyakathachitragalu(Rohit Chakratirtha)
₹120 Ex Tax: ₹120

ಕ್ರಿಸ್ತಪೂರ್ವ ಐದನೇ ಶತಮಾನ. ರೋಮನ್ ಸಾಮ್ರಾಜ್ಯ ಶತ್ರುಗಳ ದಾಳಿಗೆ ಸಿಕ್ಕಿ ನಾಮಾವಶೇಷವಾಗುವ ಪರಿಸ್ಥಿತಿ ಬಂದೊದಗಿತು. ರಾಜಧಾನಿಯೇನೋ ಇತ್ತು, ಆದರೆ ಸೈನಿಕರಲ್ಲಿ ಧೈರ್ಯ-ಸ್ಥೈರ್ಯಗಳನ್ನು ಬಡಿದೆಬ್ಬಿಸಿ ಯುದ್ಧಕ್ಕೆ ಅಣಿಗೊಳಿಸಿ ಶತ್ರುಗಳನ್ನು ಸದೆಬಡಿಯಬಲ್ಲ ಧೀಮಂತರು ಯಾರೂ ಇರಲಿಲ್ಲ. ಹಾಗಂತ ಕೈ ಕಟ್ಟಿ ಸುಮ್ಮನಿರಲಾದೀತೇ? ಶತಾಯಗತಾಯ ಮಾತೃಭೂಮಿಯನ್ನು ಉಳಿಸಿಕೊಳ್ಳಲೇಬೇಕಿತ್ತು. ಊರಿನ ಪ್ರಾಜ್ಞರೆಲ್ಲರೂ ಒಟ್ಟಾಗಿ ಸಿನ್ಸಿನಾಟಸ್ ಬಳಿ ಬಂದರು. ಯುದ್ಧದ ನೇತೃತ್ವ ವಹಿಸಿಕೊಳ್ಳಬೇಕೆಂದು ಕೈ ಮುಗಿದು ಬೇಡಿಕೊಂಡರು. ಯಾರ, ಯಾವುದರ ರಗಳೆಯೂ ಬೇಡವೆಂದು ಹಳ್ಳಿಯಲ್ಲಿ ಗದ್ದೆ-ತೋಟ ನೋಡಿಕೊಂಡಿದ್ದ ವೃದ್ಧ ಕೃಷಿಕನ ಬಳಿ ಇಡೀ ರೋಮ್ ಸಾಮ್ರಾಜ್ಯ ಮಂಡಿಯೂರಿ ಕೂತಿದೆ! ಯೋಚಿಸುವುದಕ್ಕೆ ಹೆಚ್ಚು ಸಮಯವಿಲ್ಲ! ಸಿನ್ಸಿನಾಟಸ್ ಹಾರೆ ಗುದ್ದಲಿ ಬದಿಗೆಸೆದು ಖಡ್ಗವೆತ್ತಿದ. ಜನರಿಗೆ ಧೈರ್ಯ ತುಂಬಿದ. ಸೈನಿಕರನ್ನು ಒಗ್ಗೂಡಿಸಿದ. ಯುದ್ಧತಂತ್ರ ಹೆಣೆದ. ಹಗಲಿರುಳು ಬೆವರು ಬಸಿದು ಕೊನೆಗೂ ಶತ್ರುಗಳನ್ನು ಸೋಲಿಸುವಲ್ಲಿ ಯಶಸ್ವಿಯಾದ. ರೋಮ್ ಸಾಮ್ರಾಜ್ಯ ಉಳಿಯಿತು. ಶತ್ರುಗಳು ದಿಕ್ಕಾಪಾಲಾದರು. ಸಹಸ್ರಾರು ಜೀವಗಳು ಉಳಿದವು. ದೇಶವನ್ನು ಶತ್ರುಗಳ ಭಯದಿಂದ ಪಾರುಮಾಡಿದ ವೀರಸೇನಾನಿ, ದೇಶವು ತನಗೊಪ್ಪಿಸಿದ ಕೆಲಸವನ್ನು ಮಾಡಿ ಮುಗಿಸಿಯಾಯಿತು ಎಂದು ಹೇಳಿ ಖಡ್ಗ-ಗುರಾಣಿಗಳನ್ನು ಕೆಳಗಿಟ್ಟು ತನ್ನ ಹಳ್ಳಿಗೆ ಹೋಗಿ ಮತ್ತೆ ಕೃಷಿ ಕೆಲಸವನ್ನು ಕೈಗೆತ್ತಿಕೊಂಡ! ಸಿನ್ಸಿನಾಟಸ್ ಈಗಿಲ್ಲ ನಿಜ. ಆದರೆ ಅವನ ಹೆಸರು ಹೊತ್ತು ನಿಂತಿದೆ ಇಂದಿಗೂ ಅಮೆರಿಕದಲ್ಲಿ - ಸಿನ್ಸಿನಾಟಿ ನಗರ."ವೃಂದಾವನ" ಕೃತಿಯ ಪುಟಗಳಲ್ಲಿ ಸಿಗುವುದು ಇಂಥ ವ್ಯಕ್ತಿತ್ವಗಳೇ. ಕಾಲೇಜು ಶಿಕ್ಷಣ ಪಡೆದು ಯಾವುದಾದರೂ ದೊಡ್ಡ ಉದ್ಯೋಗ ಹಿಡಿದು ತನ್ನ ಮಗ ಲಕ್ಷಾಂತರ ರುಪಾಯಿ ಸಂಪಾದಿಸಬೇಕೆಂದು ತಂದೆ ಅತ್ತ ಹಂಬಲಿಸುತ್ತಿದ್ದರೆ ಇತ್ತ ಸದ್ದಿಲ್ಲದೆ ಸಂನ್ಯಾಸಿಯಾಗಿಬಿಟ್ಟ ಸಿದ್ಧಗಂಗಾ ಶ್ರೀಗಳು, ರಾಜ್ಯವನ್ನೇ ಆಳುವ ಸುವರ್ಣ ಅವಕಾಶ ಬಂದರೂ ಅದನ್ನು ರಾಜವಂಶಕ್ಕೇ ಮರಳಿಸಿದ ವ್ಯಾಸರಾಯರು, ಔಷಧದ ಪೊಟ್ಟಣದಲ್ಲಿ ಬಂದ ಬಂಗಾಳಿ ಬರೆಹವೇ ಕಾರಣವಾಗಿ ಆ ಭಾಷೆ ಕಲಿತು ಹತ್ತಾರು ಕಾದಂಬರಿಗಳನ್ನು ಕನ್ನಡಕ್ಕೆ ತಂದ ವೆಂಕಟಾಚಾರ್ಯರು, ಕಾಡುತ್ತಿರುವ ಅನಾರೋಗ್ಯದಿಂದ ಮುಕ್ತನಾಗಬೇಕೆಂಬ ಆಸೆಯಲ್ಲಿ ಕಠೋರ ಭಾವನಿಂದ ಯೋಗವನ್ನು ಒಲಿಸಿಕೊಂಡ ಅಯ್ಯಂಗಾರರು... ಒಂದಷ್ಟು ಕೆಲಸ ಮಾಡಲಿಕ್ಕಿದೆ ಎಂಬ ಸ್ಪಷ್ಟ ನಿರ್ದೇಶನವನ್ನು ಬೆನ್ನಿಗೆ ಕಟ್ಟಿಕೊಂಡೇ ಈ ಜಗತ್ತಿನಲ್ಲಿ ಹುಟ್ಟಿದಂಥ ಈ ವ್ಯಕ್ತಿಗಳ ಬದುಕಿನ ಕತೆಗಳು ನಮ್ಮ ಮುಂದಿರುವ ಕತ್ತಲೆಯನ್ನು ಹೊಡೆದೋಡಿಸಬಲ್ಲ ಸ್ಫೂರ್ತಿದೀಪಗಳು. "ವಿಶ್ವವಾಣಿ" ಪತ್ರಿಕೆಯಲ್ಲಿ ಪ್ರತಿ ಮಂಗಳವಾರ ಪ್ರಕಟವಾಗುತ್ತಿದ್ದ "ಚಕ್ರವ್ಯೂಹ" ಅಂಕಣದಲ್ಲಿ ಬರೆದ ಅಂತಹ ವ್ಯಕ್ತಿಚಿತ್ರಗಳನ್ನು ಒಟ್ಟಾಗಿಸಿ ರೋಹಿತ್ ಚಕ್ರತೀರ್ಥ ಇದೀಗ "ವೃಂದಾವನ" ಹೆಸರಲ್ಲಿ ಕನ್ನಡ ಓದುಗರ ಮುಂದೆ ಇಟ್ಟಿದ್ದಾರೆ. ಕುಮಾರವ್ಯಾಸ, ಲೀಲಾಶುಕರಂಥ ಕ್ಲಾಸಿಕ್ ಕವಿಗಳು, ಸಂಸ, ಟಿ.ಪಿ. ಕೈಲಾಸಂರಂಥ ಕನ್ನಡ ಅರುಣೋದಯ ಕಾಲದ ನಾಟಕಕಾರರು, ಸಿರಿಗನ್ನಡಂ ಗೆಲ್ಗೆ ಎಂಬ ಘೋಷವಾಕ್ಯವನ್ನು ಕನ್ನಡಿಗರಿಗೆ ಕೊಟ್ಟ ರಾ.ಹ. ದೇಶಪಾಂಡೆ, "ಮೈಸೂರು ಸ್ಯಾಂಡಲ್ ಸೋಪ್" ಮೂಲಕ ನೂರು ವರ್ಷಗಳ ಹಿಂದೆಯೇ ಆತ್ಮನಿರ್ಭರ ಭಾರತಕ್ಕೆ ಮುನ್ನುಡಿ ಇಟ್ಟ ಸೋಸಲೆ ಗರಳಪುರಿ ಶಾಸ್ತ್ರಿಗಳು, ದೇಶ ಕಟ್ಟಿದ ಒಡೆಯರುಗಳಾದ ಚಾಮರಾಜೇಂದ್ರ ಒಡೆಯರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್, ಸಿದ್ಧಗಂಗೆಯ ಕಾಯಕಯೋಗಿ ಕರ್ನಾಟಕರತ್ನ ಶ್ರೀ ಶಿವಕುಮಾರ ಸ್ವಾಮಿಗಳು, ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರರು, ಸಂನ್ಯಾಸಿಯಾಗಿದ್ದೂ ರಾಜಕಾರಣದ ಅಧಿಕಾರ ದಂಡ ಹಿಡಿಯಬೇಕಾಗಿ ಬಂದ ಶ್ರೀ ವ್ಯಾಸರಾಯರು, ರಾಜಕಾರಣದಲ್ಲಿದ್ದೂ ಸಂತನಂತೆ ಬದುಕಿಹೋದ ಪಿ.ವಿ. ನರಸಿಂಹರಾಯರು... ಇವರೆಲ್ಲರೂ ಇದ್ದಾರೆ "ವೃಂದಾವನ"ದೊಳಗೆ."ವೃಂದಾವನ" ಸತ್ತವರ ಕತೆಗಳಲ್ಲ. ಚರಿತ್ರೆಯ ಪುಟಗಳಲ್ಲಿ ತಮ್ಮ ಹೆಸರುಗಳನ್ನು ಶಾಶ್ವತವಾಗಿ ಕೆತ್ತಿದವರ ಕತೆಗಳು...

Add to Cart
ವೈ ಎನ್ ಕೆ unlimited (ಜೋಗಿ) - YNK Unlimited(Jogi)
₹250₹225 Ex Tax: ₹225

ಪ್ರಕಾಶಕರು :  ಅಂಕಿತ ಪುಸ್ತಕ..

Add to Cart
ಶಂಕರ್ ನಾಗ್(ಸತೀಶ ಬಳೆಗಾರ) - Shankar Nag(Sathisha Belagara)
₹200 Ex Tax: ₹200

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಶರದೃತುವಿನ ಚಂದ್ರ - Sharadrutuvina Chandra(Saisuthe)
₹75 Ex Tax: ₹75

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು...

Add to Cart
ಶರಪಂಜರ - Sharapanjara(Triveni)
₹135 Ex Tax: ₹135

ಪ್ರಕಾಶಕರು : ತ್ರಿವೇಣಿ ಪಬ್ಲಿಕೇಷನ್ಸ್, ..

Add to Cart
ಶಾಲಭಂಜಿಕೆ - Shaalabanjike(Ganeshaiah K n)
₹120 Ex Tax: ₹120

ಪ್ರಕಾಶಕರು : ಛಂದ ಪುಸ್ತಕ, Chanda Pustaka..

Add to Cart
ಶಿಕಾರಿ - Shikari(Yeshwanth Chittal)
₹245 Ex Tax: ₹245

ಯಶವಂತ ಚಿತ್ತಾಲರ ‘ಶಿಕಾರಿ’ಯ ಕೇಂದ್ರ ಪ್ರತಿಮೆ ಬೇಟೆ. ಇದು ಕಾದಂಬರಿಯ ಉದ್ದಕ್ಕೂ ಅನೇಕ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹಾರಕ್ಕೆ ಸಂಬಂಧಪಟ್ಟ ಬೇಟೆಯ ಕ್ರಿಯೆ ಮನುಷ್ಯನ ಮೂಲಪ್ರವೃತ್ತಿಗಳಿಗೆ ಸಂಬಂಧಪಟ್ಟದ್ದು. ಆದರೆ, ಈ ಕಾದಂಬರಿಯಲ್ಲಿ ನಡೆಯುವ ಬೇಟೆ ಮನುಷ್ಯನಿಂದ ಪಶು, ಪಕ್ಷಿಗಳ ಬೇಟೆಯಾಗಿರದೆ ಇಂದಿನ ಔದ್ಯೋಗೀಕೃತ ನಾಗರೀಕತೆಯಲ್ಲಿ ಎಲ್ಲಿಯೂ ನೋಡಸಿಗುವ ಮನುಷ್ಯನಿಂದ ಮನುಷ್ಯನ ಬೇಟೆ. ‘ಶಿಕಾರಿ’ಯ ಕೇಂದ್ರ ವ್ಯಕ್ತಿ ನಾಗಪ್ಪ ಇಲ್ಲಿ ಬೇಟೆಯ ಗುರಿ. ಸ್ವಾರ್ಥ, ಸ್ವಹಿತ-ರಕ್ಷಣೆಗಳ ಉದ್ದೇಶಗಳಿಂದ ಒಂದಾದ ಬೇಟೆಗಾರರ ತಂಡವೇ ಅವನ ಬೆನ್ನು ಹತ್ತುತ್ತದೆ. ಅವನ ಅಸ್ತಿತ್ವದ ಬೇರುಗಳನ್ನೇ ಅಲುಗಾಡಿಸಿ ಅವನ ನಾಶಕ್ಕಾಗಿ ಹೊಂಚುಹಾಕುತ್ತದೆ. ಇಂಥ ಒಂದು ಸನ್ನಿವೇಶದಲ್ಲಿ ಮನುಷ್ಯನ ಬಾಳಿಗೆ ಅರ್ಥವಿದೆಯೇ? ಇದರಿಂದ ಪಾರಾಗಿ ಬದುಕುವ ಸಾಧ್ಯತೆಗಳಿವೆಯೇ? ಇಂಥ ಸನ್ನಿವೇಶ ಹುಟ್ಟಿತಾದರೂ ಹೇಗೆ? ಅದಕ್ಕೆ ಹೊಣೆಗಾರರು ಯಾರು? ಎನ್ನುವ ಮೂಲಭೂತ ಪ್ರಶ್ನೆಗಳನ್ನು ಎತ್ತುವುದರ ಮೂಲಕ ‘ಶಿಕಾರಿ’ ನಮಗೆ ಅತ್ಯಂತ ಪ್ರಸ್ತುತವಾದ ಕೃತಿಯಾಗಿದೆ...

Add to Cart
ಶೂನ್ಯ- Shunya(Sreesha Belakavadi)
₹135 Ex Tax: ₹135

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಶ್ಯಾನುಭೋಗರ ಮಗಳು - Shanubhogara Magalu(Saisuthe)
₹110 Ex Tax: ₹110

ಓ... ಹೆಣ್ಣೇ...ನೀನೆಷ್ಟು ಬದಲಾಗಿದ್ದಿ!ಬೆರಳಂಚಿನಲ್ಲಿ ಮಿನುಗುವ ಮೊಬೈಲ್. ಅದರಲ್ಲಿ ಬಾಯ್‍ಫ್ರೆಂಡ್‍ನ ಮೈ ಜುಮ್ಮೆನಿಸುವ ಸಂದೇಶ. ವ್ಯಾನಿಟಿ ಬ್ಯಾಗೊಳಗೆ ಕೂತ ಐಪಾಡಿನಲ್ಲಿ ಹಿಂದಿ ಹಾಡು. ಪ್ಯಾಂಟ್ ಕಿಸೆಯಲ್ಲಿರುವ ಪೆನ್‍ಡ್ರೈವ್‍ನಲ್ಲಿ ಹಾಲಿವುಡ್ ಮೂವಿ. ಹೆಗಲೇರಿ ಕೂತ ಲ್ಯಾಪ್‍ಟಾಪ್‍ನಲ್ಲಿ ಆಫೀಸ್ ಅಸೈನ್‍ಮೆಂಟ್. ನಿನ್ನ ಬಿಜಿ ಲೈಫ್‍ನಲ್ಲೊಂದು ನಿನ್ನದೇ ಜಗತ್ತು. ಬೇರೆಯದಕ್ಕೆ ಪ್ರತಿಕ್ರಿಯಿಸಲು ಪುರಸೊತ್ತು ಇಲ್ಲ!ತೀರಾ ಓದದ ಮುಗ್ಧ ಹೆಣ್ಣು ಶ್ಯಾನುಭೋಗರ ಮಗಳು ಸುತ್ತಲಿನ ಪರಿಸರ, ಹತ್ತಿರದ ಸಂಬಂಧಗಳಿಗೆ ಹೇಗೆ ಸ್ಪಂದಿಸುತ್ತಾಳೆ; ನಡೆದ ಅನ್ಯಾಯಕ್ಕೆ ಅವಳು ತೋರುವ ಪ್ರತಿಭಟನೆ ಎಷ್ಟೊಂದು ಅದ್ಭುತ!..

Add to Cart
ಶ್ರಾವಣ ಪೂರ್ಣಿಮಾ - Shravana Poornima(Saisuthe)
₹130 Ex Tax: ₹130

ಪ್ರಕಾಶಕರು:ಸುಧಾ ಎಂಟರ್‌ಪ್ರೈಸಸ್..

Add to Cart
ಶ್ರೀ ರಾಮಕೃಷ್ಣರ ಜೀವನ ಚರಿತ್ರೆ - Sri Ramakrishnara Jeevana Charitre(Shivarama Karantha K)
₹270 Ex Tax: ₹270

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಶ್ರೀಮಾನ್ ಶ್ರೀಮತಿ - Shrimaan Shrimathi(Raghu Samartha)
₹150 Ex Tax: ₹150

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಶ್ರೀರಸ್ತು ಶುಭಮಸ್ತು - Srirasthu Shubhamasthu(Saisuthe)
₹115 Ex Tax: ₹115

“ನಾವು ಪ್ರತಿದಿನ ಎಷ್ಟರಮಟ್ಟಿಗೆ ನಮ್ಮ ಮನಸ್ಸನ್ನು ಸಂತೋಷವಾಗಿಡಬಲ್ಲೆವೋ ಅಷ್ಟರಮಟ್ಟಿಗೆ ನಾವು ಸುಖಿಗಳಾಗಿರುತ್ತೇವೆ”- ಈ ಮಾತು ಅಬ್ರಹಾಂ ಲಿಂಕನ್‌ರದು. ಅಬ್ಬರ, ಅಟ್ಟಹಾಸಗಳಿಂದ ದೂರವಾಗಿ ನೇರವಾಗಿ ಜೀವನವನ್ನು ನೋಡುವ ಸಿತಾರ(ನೀರಜಾ)ನ ಕಂಡಾಗ ನನಗೆ ನೆನಪಾಗಿದ್ದು ಅಬ್ರಹಾಂ ಲಿಂಕನ್‌ರ ಮಾತು. ಈ ಯುವತಿ ಎಲ್ಲಾ ಓದುಗರಿಗೂ ಪ್ರಿಯಳೇ!..

Add to Cart
ಸಂತಸ ನನ್ನೆದೆಯ ಹಾಡು ಹಕ್ಕಿ(ನೇಮಿಚಂದ್ರ) - Santasa Nannedeya Haadu(Nemichandra)
₹275 Ex Tax: ₹275

ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ 4)ಬದುಕು ಪ್ರೀತಿಯ ಈ ಸಂಕಲನ :ಮನಸ್ಸು ಖಿನ್ನವಾದಾಗ, ಬದುಕು ಹೋರಾಟವಾದಾಗ, ಈ ಕ್ಷಣದ ಸಮಸ್ಯೆಗಳು ಬೆಟ್ಟವಾಗಿ, ಏರಲಾರದೆ ಏದುಸಿರು ಇಟ್ಟಾಗ, ಸ್ಫೂರ್ತಿಯ ಸೆಳೆಯಾಗಬಲ್ಲ ಲೇಖನಗಳು ಇಲ್ಲವೆ...

Add to Cart
ಸಂದರ್ಭ : ಸಂವಾದ - Sandarbha : Samvaada(S L Bhyrappa)
₹240 Ex Tax: ₹240

ಭೈರಪ್ಪನವರು ಆಡಿದ ಮಾತು, ಬರೆದ ಲೇಖನಗಳ ಸಂಗ್ರಹ ..

Add to Cart
ಸಂಧ್ಯಾರಾಗ - Sandhya Raaga(AaNaKru)
₹95 Ex Tax: ₹95

ಪ್ರಕಾಶಕರು:ಅಂಕಿತ ಪುಸ್ತಕ..

Add to Cart
ಸಂಹಿತಾ - Samhitha(Tejaswini Hegde)
₹150 Ex Tax: ₹150

ಪ್ರಕಾಶಕರು : ತೇಜು ಪಬ್ಲಿಕೇಷನ್ಸ್..

Add to Cart
ಸತ್ತು(ಕರಣಂ ಪವನ್ ಪ್ರಸಾದ್) - Sattu(Karanam Pavan Prasad)
₹120 Ex Tax: ₹120

ಸತ್ತು ಎನ್ನುವುದಕ್ಕೆ ಇರುವಿಕೆ , ಅಸ್ತಿತ್ವ ಎಂಬ ಅರ್ಥವಿದೆ. ಮನುಷ್ಯ ತನ್ನ ಸತ್ತುವಿನ ಸುತ್ತ  ಕಟ್ಟಿಕೊಂಡಿರುವ ಧೋರಣೆಗಳನ್ನು ಕಾಲದೇಶದ ಹೊರಗೂ, ಮನೋಬುದ್ಧಿಯ ಒಳಗೂ ತೀಕ್ಷ್ಣವಾಗಿ ಪರೀಕ್ಷಿಸುವ ಈ ಕೃತಿಯು..... 'ಸಮಯದ ಸತ್ತು - ಮನುಷ್ಯನ ಧೋರಣೆ' ಇವೆರೆಡರ ಭ್ರಾಮಕತೆಯನ್ನು ಸಮೀಕರಿಸಿ ನೋಡಲು ಯತ್ನಿಸಿದೆ...

Add to Cart
ಸದಾನಂದ - Sadananda(Indira M K) Sold out
ಸದಾನಂದ - Sadananda(Indira M K)
₹150 Ex Tax: ₹150

ಪ್ರಕಾಶಕರು:ಇಂದಿರಾ ಪ್ರಕಾಶನ..

Sold out
ಸನ್ಯಾಸಿಯ ಬದುಕು - Sanyasiya Baduku(Shivarama Karantha K)
₹115 Ex Tax: ₹115

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಸಪ್ತಪದಿ - Sapthapadi(Saisuthe)
₹140 Ex Tax: ₹140

ನಾವು ಪೃಥ್ವಿಯ ಮಕ್ಕಳು. ಆ ಪೃಥ್ವಿಯ ಗತಿಗೆ ಹೊಂದಿಕೊಳ್ಳಬೇಕು. ಶರದ್‌ಶಿಶಿರಗಳು ಎಷ್ಟು ಅಗತ್ಯವೋ, ಗ್ರೀಷ್ಮ ವಸಂತಗಳು ಅಷ್ಟೇ ಅಗತ್ಯ, ಅನಿವಾರ್ಯ. ಇದು ಪ್ರಕೃತಿಯ ಸಂವಿಧಾನ. ಆದ್ದರಿಂದ ಈ ಭೂಮಿಯ ಬದುಕಿನ ನಿರಂತರತೆಯೊಂದಿಗೆ ಬೆರತು ಹೋಗಬೇಕು. “ನಿಮ್ಮನ್ನು ಪ್ರೀತಿಸೋ ಸಹನಾ ಏನಾಗಬೇಕು. ನಮ್ಮಿಬ್ಬರ ಮದುವೆ ತೀರಾ ಅನಿರೀಕ್ಷಿತ. ಇದೊಂದು ಆಕಸ್ಮಿಕವೆಂದು ಮರೆತುಬಿಡೋಣ” ಕಾದಂಬರಿಯ ಒಂದು ಪಾತ್ರವಾದ ಭಾರತಿಯ ಮಾತು.ಸುಧಾಕರನ ಮಾತು ಅಷ್ಟೇ ತೀಕ್ಷ್ಣವಾಗಿತ್ತು. “ಅವೆಲ್ಲ ಅಷ್ಟು ಸುಲಭಾನಾ? ಅಗ್ನಿಸಾಕ್ಷಿಯಾಗಿ ನಿನ್ನ ಕುತ್ತಿಗೆಗೆ ತಾಳಿ ಕಟ್ಟಿ ನನ್ನವಳನ್ನಾಗಿ ಮಾಡಿಕೊಂಡಿದ್ದೇನೆ. ಅನಿರೀಕ್ಷಿತವೋ, ಆಕಸ್ಮಿಕವೋ, ಮನಃಪೂರ್ತಿಯಾಗಿ ನಿನ್ನ ಜೊತೆ ಸಪ್ತಪದಿಗಳನ್ನು ತುಳಿದು ವಾಗ್ದಾನ ಮಾಡಿದ್ದೀನಿ. ಅದಕ್ಕೆ ಬದ್ಧನಾಗಿರುವುದು ನನ್ನ ಕರ್ತವ್ಯ.”ಬದುಕಿನ ಬದ್ಧತೆಯ ಬಗ್ಗೆ ಅಚಲವಾದ ನಂಬಿಕೆ ಅನಿವಾರ್ಯವಾಗಿ ಬಿಡುತ್ತೆ. ಕಾದಂಬರಿಯ ಪ್ರತಿ ಪಾತ್ರವು ಅದನ್ನೇ ಹೇಳುತ್ತದೆ...

Add to Cart
ಸಮನ್ವಿತ - Samanvitha(Saisuthe)
₹120 Ex Tax: ₹120

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು...

Add to Cart
ಸಮಾಧಾನ - Samadhana(Ravi Belagere)
₹160 Ex Tax: ₹160

ಪ್ರಕಾಶಕರು:ಭಾವನಾ ಪ್ರಕಾಶನ..

Add to Cart
ಸರಸಮ್ಮನ ಸಮಾಧಿ - Sarasammana Samadhi(Shivarama Karantha K)
₹90 Ex Tax: ₹90

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಸರ್ಪ ಸಂಬಂಧ - Sarpa Sambhanda(Ravi Belagere)
₹350 Ex Tax: ₹350

ಪ್ರಕಾಶಕರು:ಭಾವನಾ ಪ್ರಕಾಶನ..

Add to Cart
ಸಹಜ ಖುಷಿ - Sahaja Kushi(jogi) Sold out
ಸಹಜ ಖುಷಿ - Sahaja Kushi(jogi)
₹80 Ex Tax: ₹80

ಪ್ರಕಾಶಕರು:ಸಪ್ನ ಬುಕ್ ಹೌಸ್..

Sold out
ಸಾಕ್ಷಿ - Sakshi(S L Bhyrappa)
₹305 Ex Tax: ₹305

‘ಸಾಕ್ಷಿ’ಯು ಪುರಾಣ ಮತ್ತು ನಮ್ಮ ಈ ಇಂದ್ರಿಯ ವಾಸ್ತವ ಜಗತ್ತುಗಳನ್ನು ಜೋಡಿಸುವ ಮೂಲಕ ಮನುಷ್ಯನ ನೀತಿಯ ಬೇರುಗಳನ್ನು ಶೋಧಿಸುತ್ತದೆ. ನಿಜವೂ ನೀತಿಯ ನೆಲೆಯೋ, ನೀತಿಯು ನಿಜದ ನೆಲೆಯೋ ಎಂಬಂತಹ ಮೂಲಭೂತ ಪ್ರಶ್ನೆಗಳನ್ನು ಅರಗಿಸಿಕೊಂಡಿರುವ ಈ ಕಾದಂಬರಿಯ ಪಾತ್ರ ವೈಶಿಷ್ಟ್ಯ ರಚನಾ ವಿಧಾನ ಹಾಗು ಕಲಾತ್ಮಕ ಅನುಭವಗಳು ಭೈರಪ್ಪನವರ ಹಿಂದಿನ ಕಾದಂಬರಿಗಳಿಗಿಂತ ಮೂರು ಮೆಟ್ಟಿಲು ಮೇಲೆ ಹೋಗಿವೆ...

Add to Cart
ಸಾಕ್ಷಿ - ಪರ್ವ - Sakshi - Parva(S L Bhyrappa)
₹135 Ex Tax: ₹135

ಪ್ರಕಾಶಕರು : ಸಾಹಿತ್ಯ ಭಂಡಾರ ..

Add to Cart
ಸಾಧ್ಯ ಅಸಾಧ್ಯ ಗಳ ನಡುವೆ(ಪ್ರಮೋದ ಕರಣಂ (chiದು) - Sadya Asadyagala Naduve(Pramod Karanam(chiದು))
₹180 Ex Tax: ₹180

ಹೊಸಪೇಟೆ ಹಾಗೂ ಕಲಬುರ್ಗಿಯಲ್ಲಿ ಕೌಟುಂಬಿಕ ಕಟ್ಟುಪಾಡುಗಳ ನಡುವೆ, ದುಶ್ಚಟಗಳ ಬಲೆಗೆ ಬೀಳದೆ ವಿದ್ಯಾಭ್ಯಾಸ ಮುಗಿಸಿ ನೌಕರಿಗಾಗಿ ಬೆಂಗಳೂರಿಗೆ ಬಂದಾಗ, ಅಲ್ಲಿನ ಅಲಿ ಅಸ್ಕರ್ ರಸ್ತೆಯಲ್ಲಿ ನನ್ನ ಕಚೇರಿಗೆ ಸಮಾನಾಂತರ ರಸ್ತೆಯಾಗಿದ್ದ ಕನ್ನಿಂಗ್ಹ್ಯಾಮ್ ರಸ್ತೆಗೆ ಟೀ ಕುಡಿಯಲು ಪ್ರತಿದಿನ ಬೆಳಿಗ್ಗೆ ಹಾಗೂ ಮಧ್ಯಾಹ್ನ ಎರಡು ಬಾರಿ ಅಲ್ಲಿಯ ಅರಸು ಹೋಟೆಲ್ಲಿಗೆ ಹೋಗುತ್ತಿದ್ದಾಗ ಅದೇ ಹೋಟೆಲ್ಲಿಗೆ ಬರುತ್ತಿದ್ದ ಯುವತಿಯರು ಟೀ/ ಕಾಫಿ ಜೊತೆಗೆ ಸಿಗರೇಟನ್ನು, ಯುವಕರೊಂದಿಗೆ ಸಾರ್ವಜನಿಕವಾಗಿ ಯಾವುದೇ ಮುಚ್ಚುಮರೆ ಸಂಕೋಚವಿಲ್ಲದೆ ಸೇದುವುದನ್ನು, ದಿನವೂ ನೋಡಿ ನೋಡಿ ತಲೆಯಲ್ಲಿ ಹುಟ್ಟಿಕೊಂಡ ಆಲೋಚನೆಗಳ ಸರಮಾಲೆಯೇ ಈ ಸಾಧ್ಯ ಅಸಾಧ್ಯ ಗಳ ನಡುವೆ ಕಾದಂಬರಿ...

Add to Cart
ಸಾಫ್ಟ್ ಮನ - Soft Mana(Sudha Murthy)
₹145 Ex Tax: ₹145

ಪ್ರಕಾಶಕರು:ಸಪ್ನ ಬುಕ್ ಹೌಸ್..

Add to Cart
ಸಾಮಗಾನ - Samagaana(Saisuthe)
₹150 Ex Tax: ₹150

ದಿನನಿತ್ಯ ಪತ್ರಿಕೆಗಳಲ್ಲಿ ತೀರಾ ವಿಶೇಷವಿಲ್ಲದ ಎಷ್ಟೋ ಸುದ್ದಿಗಳು ಬಿತ್ತರಗೊಳ್ಳುತ್ತೆ. ಸಂಚರಿಸುವ ರೈಲಿನಲ್ಲಿ ಪುಟ್ಟ ಹುಡುಗಿಯ ಮೇಲೆ ದೌರ್ಜನ್ಯ, ಹುಚ್ಚಿಯ ಮೇಲೆ ಮಾನಭಂಗ. ಇದೆಲ್ಲ ಬೀಭತ್ಸವೇ. ಓದಿ ಮರೆತುಬಿಡುತ್ತೇವೇ! ಆದರೆ ಆ ಹೆಣ್ಣು ಮತ್ತು ಅವರ ಕುಟುಂಬಗಳ ಬಗ್ಗೆ ತೀರಾ ತಲೆ ಕೆಡಿಸಿಕೊಂಡು, ಅಂಥ ಒಂದು ವಸ್ತು ಇಟ್ಟುಕೊಂಡು ಕಾದಂಬರಿ ಬರೆಯಬೇಕೆನಿಸಿತು.ಅದೇ ‘ಸಾಮಗಾನ.’ ಕಾದಂಬರಿಯಲ್ಲಿನ ಅಹಲ್ಯೆಗೆ ಸಿಕ್ಕ ಬದುಕು ಬೇರೆಯ ಹೆಣ್ಣು ಮಕ್ಕಳಿಗೂ ಸಿಗಲೆಂದು ನನ್ನ ಆಶಯ...

Add to Cart
ಸಾರಮತಿ(ಸಾಯಿಗಣೇಶ್. ಎನ್.ಪಿ) - Saaramathi(Sai Ganesh N P)
-10% Sold out
ಸಾರಮತಿ(ಸಾಯಿಗಣೇಶ್. ಎನ್.ಪಿ) - Saaramathi(Sai Ganesh N P)
₹150₹135 Ex Tax: ₹135

ಸಂಗೀತ ಚಿಂತನ ಬರಹಗಳು ಪ್ರಕಾಶನ : ಶ್ರಾವಣ ಪ್ರಕಾಶನ..

Sold out
ಸಾರ್ಥ - Saartha(S L Bhyrappa) - ದಪ್ಪ(Hardback)
₹375 Ex Tax: ₹375

ಸಾರ್ಥದ  ಮರ್ಮವನ್ನು  ತಿಳಿಯಲು ಮನೆ ಮಾರು ಬಿಟ್ಟುಹೋದ  ನಾಗಭಟ್ಟನು ತನ್ನ ಗುರಿಯಿಲ್ಲದ  ಸಂಚಾರಿಪರಿಕ್ರಮದಲ್ಲಿ ಜನಪದದ ಜೀವನಾಡಿಯಂತಿದ್ದ  ಹತ್ತಾರು ಧಾರ್ಮಿಕ, ಸಾಮಾಜಿಕ  ಮತ್ತು ಸಾಂಸ್ಕೃತಿಕ ಪ್ರವೃತ್ತಿಗಳ  ಪ್ರಭಾವಕ್ಕೊಳಗಾಗಿ  ಆಚ್ಚರಿಯ  ಜೀವನದರ್ಶನಕ್ಕೆ  ಸಾಕ್ಷಿಯಾಗುತ್ತಾನೆ .‘ಸಾರ್ಥ’ ಕ್ರಿ .ಶ. ಎಂಟನೆಯ  ಶತಮಾನದ  ಭರತಖಂಡದಲ್ಲಿ ನಡೆಯಿತೆಂದು  ಕಲ್ಪಿಸಿಕೊಳ್ಳಬೇಕಾದ  ಸಂಗತಿಗಳನ್ನಾಧರಿಸಿದ  ಕಾದಂಬರಿ. ಆನೆ  ಕುದುರೆ ಹೇಸರಗತ್ತೆ   ನೂರಾರು  ಗಾಡಿಗಳ ಮೇಲೆ ವಾಣಿಜ್ಯ  ಪದಾರ್ಥಗಳನ್ನು  ಹೇರಿಕೊಂಡು  ವ್ಯಾಪಾರ  ಮಾಡುತ್ತ  ದೂರ ದೂರ ದೇಶಗಳಲ್ಲಿ  ಸಂಚರಿಸುವುದನ್ನು ಆ ಕಾಲದಲ್ಲಿ  ‘ಸಾರ್ಥ’ ಎನ್ನುತಿದ್ದರು .ಭಾರತದ  ಇತಿಹಾಸದ  ಒಂದು   ಸ್ಥಿತ್ಯಂತರ  ಅವಧಿಯ ಈ ಕಾದಂಬರಿಯಲ್ಲಿ  ಅಪೂರ್ವ ಅನುಭವ ಮತ್ತು ಪಾತ್ರಗಳು ಒಡಮೂಡಿವೆ. ಆಳವೂ  ವಿಸ್ತಾರವೂ  ಆದ ಐತಿಹಾಸಿಕ ಅಧ್ಯನಯದ ಅಡಿಪಾಯದ ಮೇಲೆ ಶಕ್ತ  ಸೃಜನಶೀಲತೆಯು ಕೆಲಸಮಾಡಿ ಈ  ವಿಶಿಷ್ಟ  ಕಾದಂಬರಿಯನ್ನು  ನಿರ್ಮಿಸಿದೆ .ಭಾರತವು  ಸತತವಾಗಿ  ಎದುರಿಸುತ್ತಿರುವ  ಧಾರ್ಮಿಕ ಸಂಘರ್ಷಗಳ ತಾತ್ತ್ವಿಕಬೇರುಗಳನ್ನು ‘ಸಾರ್ಥ’ ಸೃಜನಶೀಲವಾಗಿ ಅನ್ವೇಷಿಸುತ್ತದೆ...

Add to Cart
ಸಾರ್ಥ - Saartha(S L Bhyrappa) - ಸಾದ(Paperback)
₹355 Ex Tax: ₹355

ಸಾರ್ಥದ  ಮರ್ಮವನ್ನು  ತಿಳಿಯಲು ಮನೆ ಮಾರು ಬಿಟ್ಟುಹೋದ  ನಾಗಭಟ್ಟನು ತನ್ನ ಗುರಿಯಿಲ್ಲದ  ಸಂಚಾರಿಪರಿಕ್ರಮದಲ್ಲಿ ಜನಪದದ ಜೀವನಾಡಿಯಂತಿದ್ದ  ಹತ್ತಾರು ಧಾರ್ಮಿಕ, ಸಾಮಾಜಿಕ  ಮತ್ತು ಸಾಂಸ್ಕೃತಿಕ ಪ್ರವೃತ್ತಿಗಳ  ಪ್ರಭಾವಕ್ಕೊಳಗಾಗಿ  ಆಚ್ಚರಿಯ  ಜೀವನದರ್ಶನಕ್ಕೆ  ಸಾಕ್ಷಿಯಾಗುತ್ತಾನೆ .‘ಸಾರ್ಥ’ ಕ್ರಿ .ಶ. ಎಂಟನೆಯ  ಶತಮಾನದ  ಭರತಖಂಡದಲ್ಲಿ ನಡೆಯಿತೆಂದು  ಕಲ್ಪಿಸಿಕೊಳ್ಳಬೇಕಾದ  ಸಂಗತಿಗಳನ್ನಾಧರಿಸಿದ  ಕಾದಂಬರಿ. ಆನೆ  ಕುದುರೆ ಹೇಸರಗತ್ತೆ   ನೂರಾರು  ಗಾಡಿಗಳ ಮೇಲೆ ವಾಣಿಜ್ಯ  ಪದಾರ್ಥಗಳನ್ನು  ಹೇರಿಕೊಂಡು  ವ್ಯಾಪಾರ  ಮಾಡುತ್ತ  ದೂರ ದೂರ ದೇಶಗಳಲ್ಲಿ  ಸಂಚರಿಸುವುದನ್ನು ಆ ಕಾಲದಲ್ಲಿ  ‘ಸಾರ್ಥ’ ಎನ್ನುತಿದ್ದರು .ಭಾರತದ  ಇತಿಹಾಸದ  ಒಂದು   ಸ್ಥಿತ್ಯಂತರ  ಅವಧಿಯ ಈ ಕಾದಂಬರಿಯಲ್ಲಿ  ಅಪೂರ್ವ ಅನುಭವ ಮತ್ತು ಪಾತ್ರಗಳು ಒಡಮೂಡಿವೆ. ಆಳವೂ  ವಿಸ್ತಾರವೂ  ಆದ ಐತಿಹಾಸಿಕ ಅಧ್ಯನಯದ ಅಡಿಪಾಯದ ಮೇಲೆ ಶಕ್ತ  ಸೃಜನಶೀಲತೆಯು ಕೆಲಸಮಾಡಿ ಈ  ವಿಶಿಷ್ಟ  ಕಾದಂಬರಿಯನ್ನು  ನಿರ್ಮಿಸಿದೆ .ಭಾರತವು  ಸತತವಾಗಿ  ಎದುರಿಸುತ್ತಿರುವ  ಧಾರ್ಮಿಕ ಸಂಘರ್ಷಗಳ ತಾತ್ತ್ವಿಕಬೇರುಗಳನ್ನು ‘ಸಾರ್ಥ’ ಸೃಜನಶೀಲವಾಗಿ ಅನ್ವೇಷಿಸುತ್ತದೆ...

Add to Cart
ಸಾಲದಲ್ಲಿ ಸೋಲದಿರಿ - Saladalli Soladiri(Jayadev Prasad Moleyar)
₹100 Ex Tax: ₹100

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಸಾವು(ಜೋಗಿ) - Saavu(Jogi)
₹300 Ex Tax: ₹300

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು : 240..

Add to Cart
ಸಾವು(ಸುಪ್ರೀತ್ ಕೆ ಎನ್) - Saavu(Supreeth K N)
₹250 Ex Tax: ₹250

ಸಂಪಾದಕರು : ಸಮನ್ವಿತ ಪ್ರಕಾಶನ ..

Add to Cart
ಸಾವೇ ಬರುವುದಿದ್ದರೆ ನಾಳೆ ಬಾ - Saave Baruvudadare Naale Baa(Nemichandra)
₹200 Ex Tax: ₹200

ಸಾವೇ, ಬರುವುದಿದ್ದರೆ ನಾಳೆ ಬಾ !ಬದುಕು ಬದಲಿಸಬಹುದು ಭಾಗ - ೨.ಬದುಕು ಪ್ರೀತಿಯ ಈ ಸಂಕಲನ : `ಆರೋಗ್ಯಕ್ಕಾಗಿ ನಾವು ಎಷ್ಟೆಲ್ಲ ಪರದಾಡುತ್ತೇವೆ, ಎಷ್ಟು ದೂರಕ್ಕೆ ಹುಡಿಕಿ ಹೋಗುತ್ತೇವೆ. ಗುಣವಾಗುವ ಪ್ರಕ್ರಿಯೆ ನಮ್ಮೊಳಗೆ, ನಾಮ್ಮಲ್ಲಿಯೇ ಇದೆ` ಎಂಬ ಆತ್ಮವಿಶ್ವಾಸವನ್ನು ತುಂಬುತ್ತದೆ.ನಮ್ಮ ಚಿಂತಬೆ, ವಿಚಾರ ಕ್ರಿಯೆಯ ನಡುವೆ ಸಾಮರಸ್ಯವಿರಬೇಕು. ತೀವ್ರ ನೋವಿನ ಹಾದಿ ಸಂತಸದ ತಾಣಕ್ಕೆ ಕರೆದೊಯ್ಯುತ್ತದೆ ಎಂಬ ಭರವಸೆರೆ ಲೇಖನಗಳು ಇಲ್ಲಿವೆ...

Add to Cart
ಸಾಹಿತ್ಯ ವಿಮರ್ಶೆ - Saahitya Vimarshe(Ramachandran C N)
₹150 Ex Tax: ₹150

ಶ್ರೇಷ್ಠ ವಿಮರ್ಶೆಯ ಪರಂಪರೆ ಇರುವ ಕನ್ನಡದಲ್ಲಿ, ವಿಮರ್ಶೆಯ ತತ್ವ ಮತ್ತು ಸಿದ್ಧಾಂತಗಳಿಗೆ ಸಂಬಂಧಿಸಿದ ಗ್ರಂಥಗಳು ವಿರಳವೆಂದೇ ಹೇಳಬೇಕು. ಕನ್ನಡ ವಿಮರ್ಶೆಯ ಪ್ರಪಂಚದಲ್ಲಿ ಸಾಕಷ್ತು ಕೃಷಿ ಮಾಡಿರುವ ಡಾ. ಸಿ.ಎನ್. ರಾಮಚಂದ್ರನ್ ಬರೆದಿರುವ ವಿಮರ್ಶೆಯ ತತ್ವ ಮತ್ತು ಆಧುನಿಕ ವಿಮರ್ಶಾ ಪ್ರಸ್ಥಾನಗಳಿಗೆ ಸಂಬಂಧಿಸಿದ ಈ ಗ್ರಂಥವು ತುಂಬಾ ಪ್ರಸ್ತುತವಾಗಿದೆ.ಆಧುನಿಕ ವಿಮರ್ಶಾ ಪ್ರಸ್ಥಾನಕ್ಕೆ ಸಂಬಂಧಿಸಿದ ಈ ಗ್ರಂಥದ ಎರಡನೆಯ ಭಾಗ ತುಂಬಾ ಮಹತ್ವಪೂರ್ಣವಾದುದು. ಕರ್ತೃ ಕೇಂದ್ರಿತ ವಿಮರ್ಶೆ, ಮನೋವೈಜ್ಞಾನಿಕ ವಿಮರ್ಶೆ, ಸಮಾಜ ಕೇಂದ್ರಿತ ವಿಮರ್ಶೆ, ಚಾರಿತ್ರಿಕ ವಿಮರ್ಶೆ, ಮಾರ್ಕ್ಸ್‌ವಾದಿ ವಿಮರ್ಶೆ, ಹಾಗೂ ಇತ್ತೀಚೆಗೆ ಪ್ರಚಲಿತವಿರುವ ಸ್ತ್ರೀವಾದಿ ವಿಮರ್ಶೆಯ ಸ್ವರೂಪಗಳನ್ನು ಲೇಖಕರು ವಿವರವಾಗಿ ಚರ್ಚಿಸಿದ್ದಾರೆ. ಪ್ರತಿಯೊಂದು ವಿಮರ್ಶಾ ಮಾರ್ಗದಲ್ಲಿಯೂ ಇರುವ ದೋಷಗಳ ವಿವೇಚನೆ ಇಲ್ಲಿ ಮುಖ್ಯವಾದುದು. ಸಾಹಿತ್ಯ ವಿಮರ್ಶೆಯ ತತ್ವ-ಸ್ವರೂಪಗಳನ್ನು ಅರಿಯುವವರಿಗೆ ವಿವಿಧ ಪ್ರಸ್ಥಾನಗಲ ಪರಿಜ್ಞಾನವನ್ನು ಒದಗಿಸುವ ಈ ಗ್ರಂಥ ತುಂಬಾ ಉಪಯುಕ್ತವಾಗಿದೆ...

Add to Cart
ಸಾಹುಕಾರ ಸುಬ್ಬಮ್ಮ - Sahukar Subbamma(Beechi)
₹70 Ex Tax: ₹70

ಪ್ರಕಾಶಕರು : ಸಾಹಿತ್ಯ ಪ್ರಕಾಶನ..

Add to Cart
ಸಿಂಹಾವಲೋಕನ - Simhavalokana(N S Sridhar Murthy)
₹150 Ex Tax: ₹150

ಪ್ರಕಾಶಕರು:ಕರ್ನಾಟಕ ಚಲನಚಿತ್ರ ಅಕಾಡೆಮಿ..

Add to Cart
ಸಿನಿ ಸಾಂಗತ್ಯ (ಡಾ. ಶರಣು ಹುಲ್ಲೂರು) - Cini Sangatya(Sharanu Hullur)
₹110 Ex Tax: ₹110

ಪ್ರಕಾಶಕರು :  ಸ್ಟ್ಯಾಗ್ ಪಬ್ಲಿಕೇಶನ್,  ಹುಬ್ಬಳ್ಳಿ..

Add to Cart
ಸೀತೂ ಮದುವೆ - Seethu Maduve(Beechi)
₹70 Ex Tax: ₹70

ಪ್ರಕಾಶಕರು : ಬೀchi ಪ್ರಕಾಶನ..

Add to Cart
ಸುಪ್ತ(ಡಾ. ಕೆ ಬಿ ಶ್ರೀಧರ್) - Suptha(Dr. K B Sridhar)
₹175 Ex Tax: ₹175

ಪ್ರಕಾಶಕರು:ಅಭಿರುಚಿ ಪ್ರಕಾಶನ, Abhiruchi Prakashanaಪುಟಗಳು:190..

Add to Cart
ಸೋತು ಗೆದ್ದವಳು - Sothu Geddavalu(Triveni)
₹85 Ex Tax: ₹85

ಪ್ರಕಾಶಕರು:ತ್ರಿವೇಣಿ ಪಬ್ಲಿಕೇಷನ್ಸ್..

Add to Cart
ಸೋಲನ್ನು ಸೋಲಿಸಿ - Solannu Solisi(Gopal Yadagere)
₹150 Ex Tax: ₹150

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಸೋಲು ಗೆದ್ದವನದ್ದು + ಬೆಳಕಿನ ಬೇಲಿ + ಮೊದಲ ತೊದಲು + ಕರಗದ ನಗು(Solu Geddavanadu + Belakina Beli + Modala Todalu + Karagada Nagu) Combo
₹355 Ex Tax: ₹355

ಸೋಲು ಗೆದ್ದವನದ್ದು - ಕಾದಂಬರಿ(ಮಂಜು ಬನವಾಸೆ) ಬೆಳಕಿನ ಬೇಲಿ - ಸಣ್ಣ ಕತೆಗಳು(ಶರತ್)ಮೊದಲ ತೊದಲು - ಲೇಖನಗಳು(ಶರತ್)ಕರಗದ ನಗು - ಕತೆಗಳು (ಕಾವೇರಿ)..

Add to Cart
ಸೋಲೆಂಬುದು ಅಲ್ಪವಿರಾಮ - Solembudu Alpavirama(Nemichandra)
₹200 Ex Tax: ₹200

ಸೋಲೆಂಬುದು ಅಲ್ಪವಿರಾಮ, ಬದುಕು ಬದಲಿಸಬಹುದು ಭಾಗ - 3 ಬದುಕು ಪ್ರೀತಿಯ ಈ ಸಂಕಲನ ಹೇಳುತ್ತದೆ:ಸೋಲೆಂಬುದು ಏನಿದ್ದರೂ ಅಲ್ಪವಿರಾಮವಷ್ಟೆ. ಬದುಕು ಕಾದಿದೆ ಸೋಲಿನಾಚೆಗೂ, ನೂರು ಬಣ್ಣಗಳಲ್ಲಿ.ನಮ್ಮ ಬದುಕಿನ ನಿಘಟಿನಿಂದ `ಸೋಲು` ಪದವನ್ನು ಹೊರಗೆ ಎಸೆಯೋಣ. ಯಾವುದೂ ಸೋಲಿಲ್ಲ. ಎಲ್ಲವೂ ಸವಾಲು...

Add to Cart
ಸೌಂದರ್ಯ ಸಮೀಕ್ಷೆ - Soundarya Sameekshe(Shivarudrappa G S)
₹500₹450 Ex Tax: ₹450

ಪ್ರಕಾಶಕರು:ಕಾಮಧೇನು ಪುಸ್ತಕ ಭವನ..

Add to Cart
ಸ್ಥವಿರ ಜಂಗಮಗಳಾಚೆ - Sthavira Jangamagalache(Jayashree Deshpande)
₹150 Ex Tax: ₹150

 ‘ಸ್ಥವಿರ ಜಂಗಮಗಳಾಚೆ’ ಕಥೆಗಳ ಒಂದು ಪಕ್ವ ಗುಚ್ಛ. ತಮ್ಮಸುತ್ತಮುತ್ತಲಿನ ಆಗು-ಹೋಗುಗಳ ಬದುಕಿನ ಮುಖಗಳನ್ನು ಒಮ್ಮೆ ಪ್ರಬಂಧರೀತ್ಯ, ಮತೊಮ್ಮೆ ಕಥಾರೂಪದಲ್ಲಿ ನಿರೂಪಿಸುವ ಲೇಖಕಿ ಹಲವು ಕತೆಗಳಲ್ಲಿ ತಮ್ಮ ಬರವಣಿಗೆಗೆ ಉತ್ತರ ಕರ್ನಾಟಕದ ಭಾಷಾ ಸೊಗಡಿನ ಬಣ್ಣ ತುಂಬುತ್ತಾರೆ. ಆ ಕತೆಗಳಲ್ಲಿ ಹಲವು ದಶಕಗಳಹಿಂದಿನ ಜಾಡಾದರೆ, ಇನ್ನು ಕೆಲವು ಅತ್ಯಾಧುನಿಕ ವಿಷಯಗಳನ್ನೊಳಗೊಂಡಿವೆ..

Add to Cart
ಸ್ನೇಕ್ ಟ್ಯಾಟೂ(ಬಿ ಎಂ ಗಿರಿರಾಜ) - Snake Tatoo(B M Giriraja)
₹150 Ex Tax: ₹150

ಪ್ರಕಾಶಕರು : ಕಾನ್‌ಕೇವ್ ಮೀಡಿಯಸ್ನೇಕ್ ಟ್ಯಾಟೂ - ಪುಸ್ತಕ ವಿಮರ್ಶೆ..

Add to Cart
ಸ್ವಪ್ನದ ಹೊಳೆ - Sapnada Hole(Shivarama Karantha K)
₹140 Ex Tax: ₹140

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಸ್ವಯಂವಧು - Swayamvadhu(Saisuthe)
₹150 Ex Tax: ₹150

ಪ್ರಕಾಶಕರು:ಸುಧಾ ಎಂಟರ್‌ಪ್ರೈಸಸ್..

Add to Cart
ಸ್ವರ್ಣ ಮಂದಿರ - Swarna Mandira(Saisuthe)
₹125 Ex Tax: ₹125

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು...

Add to Cart
ಸ್ವೈಪ್ ರೈಟ್(ರಂಜನಿ ರಾಘವನ್) - Swipe Right(Ranjani Raghavan)
₹250 Ex Tax: ₹250

ರಂಜನಿ ರಾಘವನ್ ಅವರು ಮೂಲತಃ ಬೆಂಗಳೂರಿನವರು. ಬರಹಗಾರ್ತಿ, ನಟಿ, ಸೃಜನಶೀಲ ನಿರ್ದೇಶಕಿಯೂ ಆಗಿದ್ದಾರೆ. ಪ್ರಸ್ತುತ ಕಲರ್‍ಸ್ ಕನ್ನಡದ ಕನ್ನಡತಿ ಧಾರವಾಹಿಯಲ್ಲಿ ನಟಿಯಾಗಿದ್ದಾರೆ. ಧಾರವಾಹಿಗಳು: ಪುಟ್ಟ ಗೌರಿ ಮದುವೆ (2014-2018), ಪೌರ್ಣಮಿ ತಿಂಗಳ್(2019), ಇಷ್ಟ ದೇವತೆ (2019-2020), ಕನ್ನಡತಿ(2020). ಸಿನಿಮಾಗಳು: ರಾಜಹಂಸ(2017), ತಕ್ಕರ್(2018), ಸತ್ಯಂ(2019), ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ(2021), ಹಾಕೂನ ಬಟಟ(2021). ಕೃತಿಗಳು: ಕತೆ ಡಬ್ಬಿ, ಸ್ವೈಪ್ ರೈಟ್ (ನಿನ್ನ ಬೆರಳಂಚಲಿ ನಾನು)..

Add to Cart
ಹಂಸಗೀತೆ - Hamsageethe(Ta Ra Su) Sold out
ಹಂಸಗೀತೆ - Hamsageethe(Ta Ra Su)
₹100 Ex Tax: ₹100

ತ.ರಾ.ಸು. ಕಥೆ ಹೇಳುವುದರಲ್ಲಿ ನಿಸ್ಸೀಮರು. ಅವರ ಭಾಷೆಯ ಹರವು ವಿಶಾಲವಾದದ್ದು. ಚಿತ್ರಮಯವಾಡ ವರ್ಣನೆ, ಅಂತಃಕರಣ ಉಕ್ಕಿಬರುವ ಸಂಭಾಷಣೆ, ರೋಮಾಂಚಕಾರಕ ಕಾರ್ಯಕಾರಣಪುರಸ್ಸರವಾದ ಘಟನೆಗಳ ನಿರೂಪಣೆ ಸಿಡಿಲಿನಂತಹ ಭಾವಗಳು, ಪಾರಿಜಾತ ಸ್ಪರ್ಶದಂತಹ ಮಾರ್ದವತೆ, ವೀರ್ಯವತ್ತಾದ ಭಾಷೆ, ಪರಿಣಾಮಕಾರಿಯಾದ ದೃಶ್ಯಗಳ ನಿರೂಪಣೆ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ಶೈಲಿ. ಇವರ ದೃಶ್ಯ ವರ್ಣನೆಗಳನ್ನು ಓದುತ್ತಿದ್ದರೆ ನಾಟಕಶಾಲೆಯಲ್ಲಿ ಕುಳಿತು ದೃಶ್ಯ ವೀಕ್ಷಿಸುತ್ತಿದ್ದೇವೆಯೋ ಎನಿಸುತ್ತದೆ. ಒಬ್ಬರ ಧ್ವನಿಯ ಶಕ್ತಿಯು ಮೈ ಜುಮ್ಮೆನಿಸಿದರೆ, ಇನ್ನೊಬ್ಬರ ಮನದ ಮೆಲು ನಿಟ್ಟುಸಿರು ಕೇಳಿಸುತ್ತದೆ. ಮಗದೊಬ್ಬರ ಕಣ್ಣಂಚಿನಲ್ಲಿ ಅಂತಃಕರಣದ ಆಳದಿಂದ ಹೊರತುಳುಕುವ ಕಂಬನಿ ಕಾಣುತ್ತದೆ.ಓದುಗರ ಮನವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಬಲ್ಲ, ಅಂತಃಕರಣವನ್ನು ತಾಕಬಲ್ಲ, ಮತ್ತೆ ಮತ್ತೆ ರೋಮಾಂಚನಗೊಳಿಸಬಲ್ಲ ಕಥೆಗಳನ್ನು ತ.ರಾ.ಸು. ತುಂಬ ಸಮರ್ಥವಾಗಿ ಹೇಳಿದ್ದಾರೆನ್ನುವುದಕ್ಕೆ ಇವರ ಅನೇಕ ಕಾದಂಬರಿಗಳು ಮತ್ತೆ ಮತ್ತೆ ಮುದ್ರಣಗೊಂಡು ಚಲನಚಿತ್ರವಾಗಿರುವುದೇ ಸಾಕ್ಷಿಯಾಗಿದೆ...

Sold out
ಹಂಸಯಾನ - Hamsayaana(Tejaswini Hegde)
₹200 Ex Tax: ₹200

ಪ್ರಕಾಶಕರು : ಜಯಶ್ರೀ ಪಬ್ಲಿಕೇಷನ್..

Add to Cart
ಹಂಸಯಾನ(Hamsayaana) + ಸಂಹಿತಾ(Samhita) + ಹೊರಳುದಾರಿ(Horalu Daari) - Tejaswini Hegde
₹460 Ex Tax: ₹460

ಸಂಹಿತಾ + ಹಂಸಯಾನ +ಹೊರಳುದಾರಿ ಮೂರು ಪುಸ್ತಕಗಳು..

Add to Cart
ಹಣ್ಣೆಲೆ ಚಿಗುರಿದಾಗ - Hannale Chiguridaga(Triveni)
₹125 Ex Tax: ₹125

ಪ್ರಕಾಶಕರು:ತ್ರಿವೇಣಿ ಪಬ್ಲಿಕೇಷನ್ಸ್..

Add to Cart
ಹನಿ ಕಡೆಯದ ಮಳೆ(ಶೋಭಾ ರಾವ್) - Hani Kadeyada Male(Shobha Rao) Sold out
ಹನಿ ಕಡೆಯದ ಮಳೆ(ಶೋಭಾ ರಾವ್) - Hani Kadeyada Male(Shobha Rao)
₹175 Ex Tax: ₹175

ಪ್ರಕಾಶನ: ಶ್ರಾವಣ ಪ್ರಕಾಶನಪ್ರಬಂಧ ಮಾಲೆ..

Sold out
ಹರಪ್ಪ ಡಿಏನ್ಎ ಹೇಳಿದ ಸತ್ಯ(ಲಕ್ಷ್ಮೀಪತಿ ಕೋಲಾರ) - Harappa DNA Helida Kathe(Lakshmipati Kolara)
₹100 Ex Tax: ₹100

ಭಾರತದ ಇತಿಹಾಸದಲ್ಲಿ ಯಾವ ಜನಾಂಗಗಳು ಎಲ್ಲಿಂದ ಬಂದವರು ಎಲ್ಲಿದ್ದವು ಮುಂತಾದ ವಿಷಯಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಗಿವೆ. ಆದರೆ ಇತ್ತೀಚಿನ ವಂಶವಾಹಿ ಶೋಧನೆಗಳು ಕೆಲವು ಕರಾರುವಾಕ್ಕಾದ ತಿಳಿವನ್ನು ನೀಡಿವೆ.ಭಾರತದ ಇಂದಿನ ಎಲ್ಲಾ ಜನಸಮುದಾಯಗಳು ಹೇಗೆ ಪ್ರಮುಖವಾಗಿ ಎರಡು ಬಗೆಯ ಪೂರ್ವೀಕರ ಬೆರಕೆಯಿಂದ ಆಗಲ್ಪಟ್ಡಿವೆ, ಕಕೇಷಿಯನ್ ಮೂಲದ ಆರ್ಯ ವೈದಿಕರು ಹೇಗೆ ಯೂರೇಷಿಯಾದ ಯಾಮ್ನಾಯ ಸಂಸ್ಕೃತಿಯಿಂದ ಬಂದವರು, ಅವರಿಗೆ ಮೊದಲೇ ಇಲ್ಲಿದ್ದ ದಕ್ಷಿಣ ಭಾರತೀಯ ದ್ರಾವಿಡರೊಂದಿಗೆ ಸೇರಿಕೊಂಡರು ಹೇಗೆ, ಹೇಗೆ ತಮ್ಮ ರಾಜಕೀಯ ಸಾಮಾಜಿಕ ನಿಯಂತ್ರಣ ಸಾಧಿಸಿದರು, ಭಾರತದ ಜಾತಿ ಕಗ್ಗಂಟು ಹೇಗೆ, ಯಾವಾಗಿನಿಂದ ಬಿಗಿದುಕೊಂಡಿತು, ಜಾತಿ ಒಳಮದುವೆಗಳು ತಂದಿತ್ತಿರುವ ಜೆನೆಟಿಕ್ ಸಮಸ್ಯೆ ಏನು ಮೊದಲಾದ ವಿಷಯಗಳು ಇದರಲ್ಲಿ ಚರ್ಚಿತವಾಗಿವೆ.ಇಂತಹ ಹಲವು ಕುತೂಹಲಕಾರಿ ಸತ್ಯಗಳನ್ನು ಬಿಚ್ಚಿಡುವ ಪುಸ್ತಕ ‘ಹರಪ್ಪ : ಡಿಎನ್ ಎ ನುಡಿದ ಸತ್ಯ’...

Add to Cart
ಹಸಿರು ಹಂಪೆ - Hasiru Hampe(ಬಿ ಎಸ್ ಸುದರ್ಶನ್)
₹299 Ex Tax: ₹299

ಪ್ರಕಾಶಕರು : ಬದನಗೋಡು ಪ್ರಕಾಶನ  ಪುಟಗಳು : ೨೨೩..

Add to Cart
ಹಸ್ತಿನಾವತಿ(ಜೋಗಿ) - Hastinavathi(Jogi)
₹450 Ex Tax: ₹450

ಪ್ರಕಾಶಕರು :  ಅಂಕಿತ ಪುಸ್ತಕ..

Add to Cart
ಹಿಮಗಿರಿಯ ಗರ್ಭದಲ್ಲಿ(ರವಿ ಬೆಳಗೆರೆ - Himagiriya Garbadalli(Ravi Belagere)
₹120 Ex Tax: ₹120

ಪ್ರಕಾಶಕರು : ಭಾವನಾ ಪ್ರಕಾಶನ, Bhavana Prakashanaಪುಟಗಳು : 104..

Add to Cart
ಹುಲಿ ಪತ್ರಿಕೆ ೧(ಅನುಷ್ ಎ ಶೆಟ್ಟಿ) - Huli Patrike(Anush A Shetty)
₹150 Ex Tax: ₹150

ಪ್ರಕಾಶಕರು : ಅನುಗ್ರಹ ಪ್ರಕಾಶನ ಮೈಸೂರು..

Add to Cart
ಹೂವು ಹಣ್ಣು - Hoovu Hannu(Triveni)
₹110 Ex Tax: ₹110

ಪ್ರಕಾಶಕರು : ತ್ರಿವೇಣಿ ಪಬ್ಲಿಕೇಷನ್ಸ್,..

Add to Cart
ಹೃದಯಗೀತ- Hrudhaya Geetha(Triveni)
₹105 Ex Tax: ₹105

ಪ್ರಕಾಶಕರು : ತ್ರಿವೇಣಿ ಪಬ್ಲಿಕೇಷನ್ಸ್,..

Add to Cart
ಹೆತ್ತಳಾ ತಾಯಿ - Hettala Thayi((Shivarama Karantha K)
₹85 Ex Tax: ₹85

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು...

Add to Cart
ಹೇಳಿ ಹೋಗು ಕಾರಣ - Heli Hogu Kaarana(Ravi Belagere)
₹350 Ex Tax: ₹350

ಹಿಮವಂತ ಮತ್ತು ಪ್ರಾರ್ಥನಾರ ಪ್ರೇಮ ಕಥೆ. ಓದುಗರನ್ನು ತುಂಬಾ ಕಾಡುವ ರವಿಬೆಳೆಗೆರೆಯವರ ಅದ್ಬುತ ಪ್ರೇಮ ಕಾವ್ಯ..

Add to Cart
ಹೊನ್ನ ಕಣಜ ಸಂಪುಟ 1 - Honna Kanaja 1(Various Authors)
₹400 Ex Tax: ₹400

ಪ್ರಕಾಶಕರು:ಪ್ರಜಾವಾಣಿ ಪ್ರಕಾಶನ..

Add to Cart
ಹೊನ್ನಾವರಿಕೆ(ಎಂ. ಆರ್. ಕಮಲ) - Honnavarike(M R Kamala)
₹175 Ex Tax: ₹175

'ಹೊನ್ನಾವರಿಕೆ' ಎಂ. ಆರ್. ಕಮಲ ಅವರ ಹೊಸ ಪ್ರಬಂಧ ಸಂಕಲನ. ಅವರ ಈ ಹಿಂದಿನ ಗದ್ಯ ಬರಹಗಳಂತೆಯೇ ಸರಳ ಮತ್ತು ನೇರ ನಿರೂಪಣೆ ಈ ಪ್ರಬಂಧಗಳಲ್ಲಿಯೂ ವಿಸ್ತಾರಗೊಂಡಿದೆ. ಈ ಅಂಶಗಳೇ ಅವರಿಗೆ ತಮ್ಮದೇ ಓದುಗ ವರ್ಗವನ್ನು ಸೃಷ್ಟಿಸಿಕೊಟ್ಟಿವೆ. ಮನುಷ್ಯನ ಖಾಸಗಿ ಬದುಕಿನ ಅನುಭವಗಳು ಲೋಕಾನುಭವವಾಗಿ ಬದಲಾದಾಗ ಅರಿವೇ ಆಗದೆ ಓದುಗನ ಮನಸ್ಸನ್ನು ವ್ಯಾಪಿಸಬಲ್ಲವು. ಇಲ್ಲಿ ಹೇಳುತ್ತಿರುವ ಸಂಗತಿ, ಪ್ರಸಂಗ, ಅನುಭವಗಳು ನಮಗೂ ಆಗಿವೆಯಲ್ಲ ಎಂಬ ಅಚ್ಚರಿಯಲ್ಲಿ ಓದುಗ ಅದರಲ್ಲಿ ತಲ್ಲೀನನಾಗಬಲ್ಲ ಗುಣವನ್ನು ಈ ಪ್ರಬಂಧಗಳು ಪಡೆದಿವೆ. ಬದುಕಿನ ಸಾಮಾನ್ಯ ಸಂಗತಿಗಳಿಗೂ ಅದರದೇ ಆದ ಚೆಲುವು ಇರುತ್ತದೆಂಬ ಅರಿವನ್ನು ಈ ಬರಹಗಳು ಮೂಡಿಸುತ್ತವೆ...

Add to Cart
ಹೊಸಹಗಲು-Hosahagalu(Ta Ra Su)
₹120 Ex Tax: ₹120

ಪ್ರಕಾಶಕರು:ಹೇಮಂತ ಸಾಹಿತ್ಯ..

Add to Cart
ಹೋಗಿ ಬಾ ಮಗಳೇ - Hogi Baa Magale(Virupaksha Devaramane)
₹150 Ex Tax: ₹150

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು - Horatada Hadiyali Deemanta Mahileyaru(Nemichandra)
₹75 Ex Tax: ₹75

ಇಂಗ್ಲಿಷಿನಲ್ಲಿ ಮೊತ್ತಮೊದಲ ಕಾದಂಬರಿ ಎಂದು ಘೋಷಿತವಾದ ಡೇನಿಯಲ್ ಡೀಫೋನ ರಾಬಿನ್ಸನ್ ಕ್ರೂಸೋಗೂ ಮೊದಲೇ ಮೂವತ್ತು ವರ್ಷಗಳಷ್ಟು ಹಿಂದೆಯೇ ಹದಿಮೂರು ಕಾದಂಬರಿಗಳನ್ನು ಬರೆದ ಪ್ರಥಮ ಸ್ತ್ರೀವಾದಿ ಲೇಖಕಿ ಆಫ್ರಾ ಬೆನ್, ಮತದಾನದಂತ ಮೂಲಭೂತ ಹಕ್ಕುಗಳಿಗಾಗಿ ಹೋರಾಡಿದ "ಸೆನೆಕಾ ಫಾಲ್ಸ್"ನ ಮಹಿಳೆಯರು, ನೂರಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದ ಸ್ತ್ರೀ ವಿಮೋಚನೆಯ ಸ್ವರವೆತ್ತಿದ ಜಾರ್ಜ್ ಸ್ಯಾಂಡ್, ಎರಡು ದಶಕಗಳ ಅಹಿಂಸಾತ್ಮಕ ಹೋರಾಟ ನಡೆಸಿದ ಸಾನ್ ಸೂಕಿ - ಇನ್ನೂ ಹಲವರು ನಮ್ಮೊಳಗಿನ ಧೈರ್ಯದ ಕಿಡಿಯನ್ನು, ಆತ್ಮವಿಶ್ವಾಸವನ್ನು, ಜಗತ್ತು ಬದಲಿಸುವ ಶಕ್ತಿಯನ್ನು ಜಾಗೃತಗೊಳಿಸಬಲ್ಲರು - ಹೋರಾಟದ ಹಾದಿಯಲ್ಲಿ ಹೆಜ್ಜೆ ಇಟ್ಟ ಈ ಮಹಿಳೆಯರು...

Add to Cart
Showing 1 to 652 of 652 (1 Pages)