ಯಾದ್ ವಶೇಮ್ - Yaad Vashem(Nemichandra)
- ₹240
ಹನ್ನೆರಡು ವರ್ಷಗಳ ಹಿಂದೆ ಗೋರೀಪಾಳ್ಯದ ಯಹೂದಿ ಸಮಾಧಿಗಳು ನನ್ನೊಳಗೊಂದು ಕತೆಯನ್ನು ಹುಟ್ಟುಹಾಕಿದವು. ಹಿಟ್ಲರ್ನ ನೆಲದಿಂದ ಗಾಂಧಿಯ ನೆಲಕ್ಕೆ ಬಂದ ಪುಟ್ಟ ಯಹೂದಿ ಬಾಲೆಯ ಕತೆಯದು. ಕತೆಯ ಬೆನ್ನು ಹತ್ತಿ ಯಹೂದಿಗಳ ಬೆನ್ನು ಹತ್ತಿ ಹೋದೆ, ೬೦ಲಕ್ಷ ಯಹೂದಿಗಳನ್ನು ಕೊಂದು ಮುಗಿಸಿದ ಕರಾಳ ಚರಿತ್ರೆಯನ್ನು ಕಾಣಲು. ಅಂದು ರಾತ್ರಿ ಉರಿದಿತ್ತು ಜರ್ಮನಿ, ನಿಂತು ನೋಡಿತ್ತು ಜಗತ್ತು. ಇಂದು ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಬಲ್ಲ. ಅಮೆರಿಕದಲ್ಲಿ, ಜರ್ಮನಿಯಲ್ಲಿ, ಇಸ್ರೇಲಿನಲ್ಲಿ, ಅಹಿಂಸೆಯೇ ಪರಮ ಧರ್ಮ ಎಂದು ಸಾರಿದ ಭಾರತದಲ್ಲೂ ಕೂಡಾ. ನಮ್ಮೊಳಗೇ ಜನಿಸಿಬಿಡಬಲ್ಲ ಹಿಟ್ಲರನನ್ನು ತಡೆಹಿಡಿವ ಹೊಣೆ ನಮ್ಮದು ಎಂಬ ನಂಬಿಕೆಯಲ್ಲಿ ಈ ಕಾದಂಬರಿ ಸಿದ್ಧವಾಗಿದೆ.
Author | |
Nemichandra | |
Publisher | |
Navakarnataka Prashana |
Reviews
There are no reviews for this product.